To Early children's family's food kit's distribution
15/01/2023
*ಅಭಿವೃದ್ಧಿ ಕುಂಠಿತ ಮಕ್ಕಳ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ಆರೂಡ ಸಂಸ್ಥೆ ಕಾರ್ಯ ಶ್ಲಾಘನೀಯ
ಅಷ್ಟಗಿ ಅಭಿಮತ*
ಧಾರವಾಡ :- ರಾಷ್ಟ್ರದ ಪ್ರಗತಿಗೆ ಆರೋಗ್ಯಯುತ ಮಕ್ಕಳು ಬೆನ್ನೆಲುಬು, ಹೀಗಾಗಿ ಮಕ್ಕಳಲ್ಲಿ ನ್ಯೂನ್ಯತೆಯನ್ನು ಶೀಘ್ರ ಗುರುತಿಸಿ ಅವರಿಗೆ ಆರಂಬಿಕ ಸ್ಥಿತಿಯಲ್ಲಿಯೇ ಉತ್ತಮ ಗುಣಮಟ್ಟದ ಆರೋಗ್ಯ ಚಟುವಟಿಕೆ ಒದಗಿಸುವ ಮೂಲಕ ಸದೃಢ ಸಮಾಜಕ್ಕೆ ಪಾಲಕರ ಪಾತ್ರ ಮಹತ್ತರವಾಗಿದೆ ಎಂದು ಕರ್ನಾಟಕ ರಾಜ್ಯ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅದ್ಯಕ್ಷ ಶ್ರೀ ತವಣಪ್ಪ ಅಷ್ಟಗಿ ಕರೆ ನೀಡಿದರು.
ಅವರು ಶಹರದ ಆರೂಡ ಸಂಸ್ಥೆಯ ಅಭಿವೃದ್ಧಿ ಕುಂಠಿತ ಮಕ್ಕಳ ಚಟುವಟಿಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಗ್ರಾಮ ವಿಕಾಸ ಸಂಸ್ಥೆ ಧಾರವಾಡ ಸಹಯೋಗದಲ್ಲಿ ಅಭಿವೃದ್ಧಿ ಕುಂಠಿತ ಮಕ್ಕಳ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದರು.
ವಿವಿಧ ನ್ಯೂನ್ಯತೆಯಿಂದ ಬಳಲುತ್ತಿರುವ ಮಕ್ಕಳ ಸೇವೆಯಲ್ಲಿ ಆರೂಡ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ, ಇಂತಹ ಮಕ್ಕಳ ಕಾರ್ಯಗಳಿಗೆ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಅಗತ್ಯವಾದ ಸಹಾಯ ಸಹಕಾರ ನೀಡುವ ಮೂಲಕ ಇಂತಹ ಮಕ್ಕಳ ಸೇವೆಗಳಿಗೆ ತಾವು ಕೈಜೋಡಿಸುವುದಾಗಿ ಭರವಸೆ ನೀಡಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜು ಕಮತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಚಟುವಟಿಕೆ ಕಾರ್ಯಯೋಜನೆಯ ಬಗ್ಗೆ ಪರಿಶೀಲನೆ ನಡೆಸಿ ಮಕ್ಕಳ ಪಾಲಕರೊಂದಿಗೆ ಸಂವಾದ ಮಾಡಿದರು. ಇದೆ
Early intervention center programs opening ceremony
06/11/2022
Akshar Kids Early intervention and rehabilitation center Dharwad
Children's activities and physiotherapy works start.
Early intervention children's assessment program's
02/11/2022
*ಆರೂಡ ಸಂಸ್ಥೆ ಕರ್ನಾಟಕ*
ಧಾರವಾಡ ತಾಲೂಕಿನ ಕೋಟೂರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಾಂಕ ೦೩.೧೧.೨೦೨೨ ರಂದು
ಹುಟ್ಟಿನಿಂದ ೮ ವರ್ಷಗಳ ಒಳಗೆ ಇರುವಂತ ವಿಕಲಚೇತನತೆ ಲಕ್ಷಣಗಳು ಇರುವಂತಹ ಮಕ್ಕಳ ಸುಧಾರಣೆಗಾಗಿ ಎಪಿಡಿ ಬೆಂಗಳೂರು, ವಿವಿಧ ಸಂಸ್ಥೆಗಳು ಹಾಗೂ ಇಲಾಖೆಗಳು *ಕೋಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಲ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ವಿಕಲಚೇತನ ಲಕ್ಷಣಗಳು ಇರುವ ಮಕ್ಕಳನ್ನು*
*ಗುರುತಿಸುವುದು ಪಾಲಕರ ಸಭೆ ಸೇರಿದಂತೆ ಮೌಲ್ಯಮಾಪನ ಕಾರ್ಯವನ್ನ ಡಾ. ಸಂಕೇತ ಇವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು* ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಥಮಿಕ ಆರೋಗ್ಯ ಕೇಂದ್ರ ಮುಖ್ಯ ವೈದ್ಯ
ಡಾ ಸಂಕೇತ ಅವರು ಮಾತನಾಡಿ, ಸಂಸ್ಥೆಯ ಶ್ಲಾಘನೀಯ ಎಂದರು.
ಈ ಕಾರ್ಯಗಳು ಆಶಾ, ಅಂಗನವಾಡಿ ಕಾರ್ಯಕರ್ತರು, ವಿಕಲಚೇತನರ ಪ್ರತಿನಿಧಿಗಳು, (Mrw,Urw,Vrw) AnMs ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇವರೆಲ್ಲರ ಸಹಾಯ ಸಹಕಾರದಿಂದ ಇಂದು ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಲು ಸಾದ್ಯವಾಯತು. ಈ ಕಾರ್ಯದಲ್ಲಿ ತೊಡಗಿದ ಎಲ್ಲರಿಗೂ ಹೃದಯ ಪೂರ್ವಕ ದನ್ಯವಾದ ತಿಳಿಸುವುದಾಗಿ ಆರೂಡ ಸಂಸ್ಥೆ ಮುಖ್ಯಸ್ಥೆ ಶ್ರೀಮತಿ ಮಾದವಿ ನಾಗರಾಜ ಹೂಗಾರ ತಿಳಿಸಿದರು.
ಆರೂಡ ಸಂಸ್ಥೆ ಸಿಬ್ಬಂದಿ ಗೀತಾ ಮಗರ,ಪೂಜಾ, ನಾಗರಾಜ ಇ ಇದ್ದರು
ಆಶೀರ್ವಾದ ನಗರ ಮೇನ್, ಪತ್ರೆಶ್ವರ ಮಠ ಹತ್ತಿರ, ಯಾದವಾಡ ರಸ್ತೆ, ಧಾರವಾಡ.
9481734442
aarud.1ngo.in
ವಿಕಲಚೇತನ ಮಕ್ಕಳಿಗೆ ಸಲಕರಣೆಗಳ ವಿತರಣೆ
26/10/2022
[9/29, 6:57 AM] NAGARAJ Journalist AARUD: ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ
ಆರೂಡ ಸಂಸ್ಥೆ ಸಮಾಜಮುಖಿ ಕಾರ್ಯ ಶ್ಲಾಘನೀಯ
ಧಾರವಾಡ;- ಸಮೃದ್ಧ ರಾಷ್ಟ್ರದ ಭವಿಷ್ಯ
ಮಕ್ಕಳ ಮೇಲಿನ ಆರೋಗ್ಯ ಹಾಗೂ ಪ್ರಗತಿಯ ದ್ಯೋತಕವಾಗಿದೆ ಹೀಗಾಗಿ ಮಕ್ಕಳನ್ನು ಬಾಲ್ಯಾವಸ್ಥೆಯಲ್ಲಿಯೆ ಉತ್ತಮ ಸಂಸ್ಕಾರದ ಜೊತೆಗೆ ಆರೋಗ್ಯವಂತರನ್ನಾಗಿಸಿ ಮತ್ತು ಸದಾಬಿರುಚಿಯೊಂದಿಗೆ ಭವಿಷ್ಯದ ನಿರ್ಮಾಣಕ್ಕೆ ಸಜ್ಜುಗೊಳಿಸಿ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶ್ರೀಮತಿ ಪುಷ್ಪಲತ ಸಿ.ಎಮ ಕರೆ ನೀಡಿದರು.
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗವಿಕಲರ ಕಲ್ಯಾಣ ಹಾಗೂ ಹಿರಿಯ ನಾಗರೀಕರ ಸಬಲಿಕರಣ ಇಲಾಖೆ ಮೂಲಕ ಶಹರದ ಆರ್ ಎನ್ ಶೆಟ್ಟಿ ಮೈದಾನದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರೀಕರ ದಿನಾಚರಣೆ ನಿಮಿತ್ತ ಕ್ರೀಡಾಕೂಟ ಸಮಾರಂಭದಲ್ಲಿ ಆರೂಡ ಸಂಸ್ಥೆ ಧಾರವಾಡ ಮತ್ತು ಗಿಪ್ಟೆಎಬೆಲ್ ಸಹಯೋಗದಲ್ಲಿ ವಿಕಲಚೇತನ ಮಕ್ಕಳಿಗೆ ಅಗತ್ಯ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಧಾರವಾಡ ಜಿಲ್ಲೆಯ ಕುಂದಗೋಳ ಕಲಘಟಗಿ ನವಲಗುಂದ ಹುಬ್ಬಳ್ಳಿ ಹಾಗೂ ಧಾರವಾಡ ತಾಲ್ಲೂಕಿನಲ್ಲಿ ಆರೂಡ ಸಂಸ್ಥೆಯು ಕೇಂದ್ರ ತೆರೆಯಲಾಗಿದ್ದು ತನ್ಮೂಲಕ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ವಿಕಲಚೇತನತೆ ಲಕ್ಷಣಗಳು ಇರುವ ಮಕ್ಕಳಿಗೆ ಪಿಜಿಯೋಥೆರಪಿ ಕೇಂದ್ರ ವಿದೆ
Mobility add Distribution to Disabled Children's
26/10/2022
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ವಿಕಲಚೇತನ ಮಕ್ಕಳಿಗೆ ಅಗತ್ಯವಾದ ಸಾದನ ಸಲಕರಣೆಗಳನ್ನು ಗಿಪ್ಟೆಬಲ್ ಬೆಂಗಳೂರು,
*ಆರೂಡ ಸಂಸ್ಥೆ ಕರ್ನಾಟಕ, ಗೌರವಾನ್ವಿತ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ವಿದ್ಯಾ ಕುಂದರಗಿ ಆರೂಡ ಸಂಸ್ಥೆ ಮುಖ್ಯಸ್ಥ ನಾಗರಾಜ ಎಸ ಹೂಗಾರ
ಇವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು*
ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಗೀತಾ ಮಗರ, ಈಶ್ವರ ಮಾಲಗಾರ ಹನುಮಂತ ಹೊಸಮನಿ, ಕೆ ಅಶೋಕ, ಶ್ರೀಮತಿ ಶಾಂತಾ ಹೂಗಾರ, ಶಿಕ್ಷಕರಾದ ಎನ ಜಿ ಕೊಡ್ಲಿ, ಮುಲ್ಲಾ ಸೇರಿದಂತೆ
ಈ ಕ್ಷೇತ್ರ ವ್ಯಾಪ್ತಿಯಲ್ಲಿನ ಕಾರ್ಯಕರ್ತರು, ವಿಕಲಚೇತನರ ಪ್ರತಿನಿಧಿಗಳು, (Mrw,Urw,Vrw) AnMs ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
.ಈ ಕಾರ್ಯದಲ್ಲಿ ತೊಡಗಿದ ಎಲ್ಲರಿಗೂ ಮುಖ್ಯಸ್ಥೆ ಶ್ರೀಮತಿ ಮಾದವಿ ನಾಗರಾಜ ಹೂಗಾರ ಅವರು
ದನ್ಯವಾದಗಳು ಅರ್ಪಿಸಿದರು.
ಮಕ್ಕಳ ಪಾಲಕರು ಮಕ್ಕಳು ಇತರರು ಉಪಸ್ಥಿತರಿದ್ದರು
ಆರೂಡ ಸಂಸ್ಥೆ ಕರ್ನಾಟಕ*
Appliances Distribution to Disabled children's
18/10/2022
ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ
AARUD Dharwad Karnataka
9481734442 aarud.1ngo.in
https://youtu.be/jgSqwEoeHng
Appliances Distribution to Disabled children's
18/10/2022
ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ
AARUD Dharwad Karnataka
9481734442 aarud.1ngo.in
https://youtu.be/jgSqwEoeHng
Legal Aweraness disabled Aweraness
09/10/2022
Aids and appliances distribution To Akshar kid's early intervention and activities center Kalwad and Dharwad areas children's. Chief guests Senior civil judge and members secretary district legal services authority Dharwad smt Pushplath C M,DDw officer DN mulimani, AARUD Chief smt madhavi Nagaraj Hugar, smt Geet magar, K Ashok, amt. Pooja Patil, Maktum Jodalli, Hanmanth Hosmani, parents and children's others
ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ
27/09/2022
[9/29, 6:57 AM] NAGARAJ Journalist AARUD: ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ
ಆರೂಡ ಸಂಸ್ಥೆ ಸಮಾಜಮುಖಿ ಕಾರ್ಯ ಶ್ಲಾಘನೀಯ
ಧಾರವಾಡ;- ಸಮೃದ್ಧ ರಾಷ್ಟ್ರದ ಭವಿಷ್ಯ
ಮಕ್ಕಳ ಮೇಲಿನ ಆರೋಗ್ಯ ಹಾಗೂ ಪ್ರಗತಿಯ ದ್ಯೋತಕವಾಗಿದೆ ಹೀಗಾಗಿ ಮಕ್ಕಳನ್ನು ಬಾಲ್ಯಾವಸ್ಥೆಯಲ್ಲಿಯೆ ಉತ್ತಮ ಸಂಸ್ಕಾರದ ಜೊತೆಗೆ ಆರೋಗ್ಯವಂತರನ್ನಾಗಿಸಿ ಮತ್ತು ಸದಾಬಿರುಚಿಯೊಂದಿಗೆ ಭವಿಷ್ಯದ ನಿರ್ಮಾಣಕ್ಕೆ ಸಜ್ಜುಗೊಳಿಸಿ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶ್ರೀಮತಿ ಪುಷ್ಪಲತ ಸಿ.ಎಮ ಕರೆ ನೀಡಿದರು.
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗವಿಕಲರ ಕಲ್ಯಾಣ ಹಾಗೂ ಹಿರಿಯ ನಾಗರೀಕರ ಸಬಲಿಕರಣ ಇಲಾಖೆ ಮೂಲಕ ಶಹರದ ಆರ್ ಎನ್ ಶೆಟ್ಟಿ ಮೈದಾನದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರೀಕರ ದಿನಾಚರಣೆ ನಿಮಿತ್ತ ಕ್ರೀಡಾಕೂಟ ಸಮಾರಂಭದಲ್ಲಿ ಆರೂಡ ಸಂಸ್ಥೆ ಧಾರವಾಡ ಮತ್ತು ಗಿಪ್ಟೆಎಬೆಲ್ ಸಹಯೋಗದಲ್ಲಿ ವಿಕಲಚೇತನ ಮಕ್ಕಳಿಗೆ ಅಗತ್ಯ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಧಾರವಾಡ ಜಿಲ್ಲೆಯ ಕುಂದಗೋಳ ಕಲಘಟಗಿ ನವಲಗುಂದ ಹುಬ್ಬಳ್ಳಿ ಹಾಗೂ ಧಾರವಾಡ ತಾಲ್ಲೂಕಿನಲ್ಲಿ ಆರೂಡ ಸಂಸ್ಥೆಯು ಕೇಂದ್ರ ತೆರೆಯಲಾಗಿದ್ದು ತನ್ಮೂಲಕ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ವಿಕಲಚೇತನತೆ ಲಕ್ಷಣಗಳು ಇರುವ ಮಕ್ಕಳಿಗೆ ಪಿಜಿಯೋಥೆರಪಿ ಚಟುವಟಿಕೆ, ವೈದ್ಯಕೀಯ ಸೌಲಭ್ಯಗಳು ಒದಗಿಸುತ್ತದೆ
ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿ
09/09/2022
ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿ ಪ್ರಯುಕ್ತ ಉಪ್ಪಿನಬೆಟಗೇರಿ ವಿರಕ್ತ ಪೂಜ್ಯ ಶ್ರೀ ಕುಮಾರ್ ವಿರೂಪಾಕ್ಷ ಸ್ವಾಮಿಗಳು, ಕರ್ನಾಟಕ ರಾಜ್ಯ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅದ್ಯಕ್ಷ ಶ್ರೀ ತವಣಪ್ಪ ಅಷ್ಟಗಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಶ್ರೀ ರಾಜು ಕಮತಿ, ಎಪಿಎಂಸಿ ಮಾಜಿ ಅದ್ಯಕ್ಷ ಶ್ರೀ ರಮೇಶ್ ತಳಗೇರಿ ಶ್ರೀಮತಿ ಮಾಧವಿ ನಾಗರಾಜ ಹೂಗಾರ, ದೇಹದಾನಿ ಶರಣ ಶಿವಪ್ಪ ಭೀಮರಾಶಿ ಹೂಗಾರ ಮೆಮೋರಿಯಲ್ ಪೌಂಡೆಷನ್ ಮುಖ್ಯಸ್ಥ ಮಕ್ತುಮ ಜೊಡಳ್ಳಿ ಸೇರಿದಂತೆ ಮಕ್ಕಳು ಗಣ್ಯರು ಇತರರು ಉಪಸ್ಥಿತರಿದ್ದರು
Legal Aweraness disabled Aweraness
19/08/2022
ಧಾರವಾಡ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಮಾರ್ಗದರ್ಶನ ದಂತೆ ಶಿಕ್ಷಣ, ಮಕ್ಕಳ ಶೀಘ್ರ ಪತ್ತೆ, ಹಚ್ಚುವಿಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರ ಮೂಲಕ ಅಂಗನವಾಡಿ ಆಶಾ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಸದಸ್ಯ ಕಾರ್ಯದರ್ಶಿ ಶ್ರೀಮತಿ ಪುಷ್ಪಲತಾ ಸಿ ಎಂ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ ಹೆಚ್ ಹೆಚ್ ಕುಕನೂರ, ಜಿಲ್ಲಾ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ ಬಿ ಎಸ ಕರಿಗೌಡರ, ವಾರ್ತಾ ಇಲಾಖೆ ಉಪ ನಿರ್ದೇಶಕ ಮಂಜುನಾಥ ಡೊಳ್ಳಿನ, ಡಿಮ್ಹಾನ್ಸ ನಿರ್ದೇಶಕ ಡಾ ಮಹೇಶ ದೇಸಾಯಿ, ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು
Legal Aweraness disabled Aweraness
19/08/2022
ಧಾರವಾಡ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಮಾರ್ಗದರ್ಶನ ದಂತೆ ಶಿಕ್ಷಣ, ಮಕ್ಕಳ ಶೀಘ್ರ ಪತ್ತೆ, ಹಚ್ಚುವಿಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರ ಮೂಲಕ ಅಂಗನವಾಡಿ ಆಶಾ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಸದಸ್ಯ ಕಾರ್ಯದರ್ಶಿ ಶ್ರೀಮತಿ ಪುಷ್ಪಲತಾ ಸಿ ಎಂ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ ಹೆಚ್ ಹೆಚ್ ಕುಕನೂರ, ಜಿಲ್ಲಾ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ ಬಿ ಎಸ ಕರಿಗೌಡರ, ವಾರ್ತಾ ಇಲಾಖೆ ಉಪ ನಿರ್ದೇಶಕ ಮಂಜುನಾಥ ಡೊಳ್ಳಿನ, ಡಿಮ್ಹಾನ್ಸ ನಿರ್ದೇಶಕ ಡಾ ಮಹೇಶ ದೇಸಾಯಿ, ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು
ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ
14/08/2022
ವಿಕಲಚೇತನ ಮಕ್ಕಳ ಏಳ್ಗಗೆ ಪಾಲಕರಿಗೆ ಅರಿವು ಅಗತ್ಯ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ
ಧಾರವಾಡ :- ವಿಶೇಷ ಚೇತನ ಮಕ್ಕಳೂ ಸಹ ಎಲ್ಲರಂತೆ ಸ್ವಾವಲಂಬನೆಯಿಂದ ಬದುಕಲು ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಹಲವಾರು ಸೌಲಭ್ಯಗಳನ್ನು ಒದಗಿಸುತ್ತಲಿವೆ ಇವುಗಳ ಸದುಪಯೋಗದ ಜೊತೆಗೆ ಪಾಲಕರಿಗೆ ಅರಿವು ಮೂಡಿಸಲು ಸಂಘಟನೆಗಳ ಪಾತ್ರ ಅಗತ್ಯವಾಗಿದೆ ಎಂದು ಕರ್ನಾಟಕ ಸರ್ಕಾರದ ಅರಣ್ಯ ವಸತಿ ಹಾಗೂ ವಿಹಾರ ಧಾಮಗಳ ಮಂಡಳಿ ನೂತನ ಅದ್ಯಕ್ಷ ರಾಜು ಕೊಟೆಣ್ಣನವರ ಕರೆ ನೀಡಿದರು.
ಅವರು ಶಹರದ ಆರೂಡ ಸಂಸ್ಥೆಯ ಅಕ್ಷರ ಕಿಡ್ಸ್ ಸಮನ್ವಯ ಶಿಕ್ಷಣ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರ, ಎಪಿಡಿ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ದೇಹದಾನಿ ಶಿವಪ್ಪ ಭೀಮರಾಶಿ ಹೂಗಾರ ಮೆಮೋರಿಯಲ್ ಪೌಂಡೆಷನ ಕಾಲವಾಡ ಇವರ ಸಹಯೋಗದಲ್ಲಿ ೭೫ ನೇ ಸ್ವಾತಂತ್ರ್ಯದ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹನ ನೆರವೇರಿಸಿ ಮಾತನಾಡಿದರು.
ಈಗಾಗಲೇ ಆರೂಡ ಸಂಸ್ಥೆ ಹಾಗೂ ಎಪಿಡಿ ಬೆಂಗಳೂರು ಸಂಸ್ಥೆಗಳು ವಿಕಲಚೇತನ ಮಕ್ಕಳಿಗೆ ಅಗತ್ಯ ಸಾದನ ಸಲಕರಣೆ ತರಬೇತಿ ನೀಡಿ ಉಚಿತವಾಗಿ ಸೇವೆ ಒದಗಿಸಲು ಮುಂದೆ ಬಂದಿರುವುದಕ್ಕೆ ಅವರಿಗೆ ಅಭಿನಂದನೆಗಳು ಎಂದು ಮಾರ್ಮಿಕವಾಗ ತಿಳಿಸಿದರು.
ಆರೂಡ ಸಂಸ್ಥೆಯ ಅಕ್ಷರ ಕಿಡ್ಸ್ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದ ಮುಖ್ಯ ಕಾರ್ಯನಿರ್ವಹಕ ನಾಗರಾಜ ಎಸ. ಹೆಚ್. ಅವರು ಮಾತನಾಡ
National trust program meeting
13/07/2022
National trust program
Apd Bangalore
Early intervention centre
09/07/2022
AARUD Ngo Dharwad
Akshar kid's Early education and Early intervention rehabilitation center Dharwad
Skills training from AARUD to Unemployed women's
06/06/2022
Skills training from AARUD to Unemployed women's at Amminabhavi, Dharwad District.
ವಿಕಲಚೇತನ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಕಾರ್ಯಕ್ರಮ
14/04/2022
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಹನಸಿ ಗ್ರಾಮದ ಮೈಲಾರಲಿಂಗೇಶ್ವರ ದೇವಾಲಯದ ಆವರಣದಲ್ಲಿ ನಮ್ಮ ಆರೂಡ ಸಂಸ್ಥೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲಿಕರಣ ಇಲಾಖೆ, ನೆಹರು ಯುವ ಕೇಂದ್ರ ಧಾರವಾಡ ಇವರ ಸಹಯೋಗದೊಂದಿಗೆ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಆರೂಡ ಸಂಸ್ಥೆ ಮುಖ್ಯಸ್ಥೆ ಶ್ರೀಮತಿ ಮಾಧವಿ ನಾಗರಾಜ ಹೂಗಾರ, ಶ್ರೀಮತಿ ಗೀತಾ ಮಗರ, ವೀರಣ್ಣ ಹಡಪದ, ಮಹೇಶ್ ಹೂಗಾರ, ಪ್ರೀತಿ ಮಗರ ಇತರರು ಚಟುವಟಿಕೆ ಕುರಿತು ಮಾತನಾಡಿದರು. ಇಲಾಖೆ ಅಧಿಕಾರಿಗಳು ನಾಗರಿಕರು ಮಕ್ಕಳು ಉಪಸ್ಥಿತರಿದ್ದರು
ಮಕ್ಕಳ ಹಕ್ಕುಗಳ ಮತ್ತು ಸಾಮಾಜಿಕ ಅರಿವು
04/04/2022
ಧಾರವಾಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ನಾಗರೀಕರು ಮತ್ತು ಜನಪ್ರತಿನಿದಿಗಳ ಸಮಾಗಮ ಕಾರ್ಯಕ್ರಮ ಆರೂಡ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ದೇವರಹುಬ್ಬಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಗ್ರಾಪಂ ಅಧ್ಯಕ್ಷರು,ಸದಸ್ಯರು, ಅಧಿಕಾರಿಗಳು ನಾಗರೀಕರು, ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು
Early intervention assessments and parent meeting
29/03/2022
ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಮೌಲ್ಯಮಾಪನ ಹಾಗೂ ಪಾಲಕರ ಸಭೆಯನ್ನು ಧಾರವಾಡ ತಾಲ್ಲೂಕು ಅಮ್ಮಿನಬಾವಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ೮೫ಕ್ಕು ಹೆಚ್ಚು ಪಾಲಕರು
ಹಾಗೂ ಮಕ್ಕಳು ಉಪಸ್ಥಿತರಿದ್ದರು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಶಾಲಾ ಸಿದ್ದತಾ ಕಾರ್ಯಕ್ರಮ ಹಾಗೂ ನಿರ್ವಹಣೆ (ಎಸ್ ಆರ್ ಪಿ)
02/03/2022
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಪುರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಆರೂಡ ಸಂಸ್ಥೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಗೋಳ, ದೇಹದಾನಿ ಶಿವಪ್ಪ ಭೀಮರಾಶಿ ಹೂಗಾರ ಮೆಮೋರಿಯಲ್ ಟ್ರಸ್ಟ್ ಕಾಲವಾಡ ಸಹಯೋಗದೊಂದಿಗೆ ಶಾಲಾ ಸಿದ್ದತೆ ಮತ್ತು ನಿರ್ವಹಣೆ ಕಾರ್ಯಕ್ರಮಕ್ಕೆ ಗೌರವಾನ್ವಿತ ಕ್ಷೇತ್ರಶಿಕ್ಷಣಾಧಿಕಾರಿ ಬಿ ಎಸ್ ಮಠಪತಿ ಅವರು ಚಾಲನೆ ನೀಡಿದರು.
ಸಂಸ್ಥೆ ಮುಖ್ಯಸ್ಥರಾದ ಶ್ರೀಮತಿ ಮಾಧವಿ ನಾಗರಾಜ ಹೂಗಾರ ಅಧ್ಯಕ್ಷತೆಯಲ್ಲಿ ಜರುಗಿತು. ಎಮ ಎಮ ಜೋಶಿ ನೇತ್ರಾಲಯ ಆಸ್ಪತ್ರೆ ಡಾ. ಸೌಮ್ಯ ಇವರ ತಂಡದಿಂದ ೨೫೫ ಮಕ್ಕಳಿಗೆ ನೇತ್ರ ತಪಾಷಣೆ ಮಾಡಿಸಲಾಯಿತು. ಬಿಐಆರಟಿಗಳಾದ
ನಾಗರಾಜ ಕೊಡ್ಲಿ, ಡಿ ಎಸ ಶಾನವಾಡ, ಎ ಮುಲ್ಲಾ, ಅಕ್ಷರ ಕಿಡ್ಸ್ ಸಂಸ್ಥೆ ಕವಿತಾ ಮಠದ, ಆರೂಡ ಮಹಿಳಾ ಮತ್ತು ಮಕ್ಕಳ ಕೌಟುಂಬಿಕ ಸಲಹಾ ಸಾಂತ್ವನ ಅಬಲಾಶ್ರಮ ಮುಖ್ಯಸ್ಥರಾದ ಶ್ರೀಮತಿ ಗೀತಾ ಮಗರ ಇತರರು ಸೇರಿದಂತೆ ಮಕ್ಕಳು ಪಾಲಕರು ಇತರರು ಉಪಸ್ಥಿತರಿದ್ದರು
Legal Aweraness programs and Disabled early Intervention
23/10/2021
ಸರ್ವರಿಗೂ ನ್ಯಾಯ ಕಾನೂನು ಪ್ರಾದಿಕಾರದ ಧ್ಯೇಯ
ನೊಂದ ದುರ್ಬಲರಿಗೆ ಕಾನೂನಿನ ಅಭಯ ನ್ಯಾಯಾದೀಶೆ ಪುಷ್ಪಲತ ಅಭಿಮತ
ಕಾನೂನು ಅರಿವು ಜೊತೆಗೆ ಮಹಿಳೆಯರಿಗೆ ಸೀಮಂತ ಕಾರ್ಯ
ಕಾಲವಾಡ:- ನವಲಗುಂದ ತಾಲ್ಲೂಕಿನ ಕಾಲವಾಡ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಜಿಲ್ಲಾ ಪಂಚಾಯತ ಧಾರವಾಡ, ಕಾನೂನು ಸೇವಾ ಸಮಿತಿ ನವಲಗುಂದ, ಆರೂಡ ಸಂಸ್ಥೆ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಧಾರವಾಡ, ಗ್ರಾಮ ಪಂಚಾಯತ್ ಕಾಲವಾಡ, ಮಹಿಳಾ ಸಮುಖ್ಯ ಕರ್ನಾಟಕ ಹಾಗೂ ವಿವಿದ ಸಂಘಟನೆಗಳ ಸಹಕಾರದಲ್ಲಿ ೭೫ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ
*ಕಾನೂನು ಅರಿವು ನೆರವು, ಗರ್ಭಿಣಿಯರಿಗೆ ಸೀಮಂತ ಕಾರ್ಯ, ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಹಾಗೂ ಸಾರ್ವಜನಿಕರಿಗೆ ಕೋವಿಡ ಲಸಿಕೆ ವಿತರಣೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ* ವು ಜರುಗಿತು.
ಸರ್ಕಾರಿ ಶಾಲಾ ಆವರಣದಲ್ಲಿ ಕಾಲವಾಡ ಇಲ್ಲಿ ಕಾರ್ಯಕ್ರಮಕ್ಕೆ ಶ್ರೀಮತಿ ಪುಷ್ಪಲತ ಸಿ.ಎಂ.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಇವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
Legal Aweraness disabled Aweraness
21/10/2021
ಸರ್ವರಿಗೂ ನ್ಯಾಯ ಕಾನೂನು ಪ್ರಾದಿಕಾರದ ಧ್ಯೇಯ
ನೊಂದ ದುರ್ಬಲರಿಗೆ ಕಾನೂನಿನ ಅಭಯ
ನ್ಯಾಯಾದೀಶೆ ಜೆ ಲತ ಅಭಿಮತ
ಧಾರವಾಡ:- ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಜೆ ಎಸ ಎಸ ಮಹಾವಿದ್ಯಾಲಯ ಧಾರವಾಡ, ಆರೂಡ ಸಂಸ್ಥೆ ಧಾರವಾಡ, ೭೫ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ
*ಕಾನೂನು ಅರಿವು ನೆರವು, ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಶಿಬಿರ ಕಾರ್ಯಕ್ರಮ* ವು ಜರುಗಿತು.
ಜೆಎಸೆಸ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮಕ್ಕೆ ಶ್ರೀಮತಿ ಜೆ ಲತ
ಹಿರಿಯ ಸಿವಿಲ್ ನ್ಯಾಯಾಧೀಶರು ಇವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ಮಹಾವಿದ್ಯಾಲಯ ಸಿಬ್ಬಂದಿಗಳು, ನ್ಯಾಯವಾದಿ ಬಸಮ್ಮ, ನಾಗರಾಜ ಹೂಗಾರ, ಗೀತಾ ಮಗರ ಹಾಗೂ ಮಕ್ಕಳು ಉಪಸ್ಥಿತರಿದ್ದರು
Legal Aweraness disabled Aweraness
21/10/2021
ಸರ್ವರಿಗೂ ನ್ಯಾಯ ಕಾನೂನು ಪ್ರಾದಿಕಾರದ ಧ್ಯೇಯ
ನೊಂದ ದುರ್ಬಲರಿಗೆ ಕಾನೂನಿನ ಅಭಯ
ನ್ಯಾಯಾದೀಶೆ ಜೆ ಲತ ಅಭಿಮತ
ಧಾರವಾಡ:- ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಜೆ ಎಸ ಎಸ ಮಹಾವಿದ್ಯಾಲಯ ಧಾರವಾಡ, ಆರೂಡ ಸಂಸ್ಥೆ ಧಾರವಾಡ, ೭೫ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ
*ಕಾನೂನು ಅರಿವು ನೆರವು, ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಶಿಬಿರ ಕಾರ್ಯಕ್ರಮ* ವು ಜರುಗಿತು.
ಜೆಎಸೆಸ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮಕ್ಕೆ ಶ್ರೀಮತಿ ಜೆ ಲತ
ಹಿರಿಯ ಸಿವಿಲ್ ನ್ಯಾಯಾಧೀಶರು ಇವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ಮಹಾವಿದ್ಯಾಲಯ ಸಿಬ್ಬಂದಿಗಳು, ನ್ಯಾಯವಾದಿ ಬಸಮ್ಮ, ನಾಗರಾಜ ಹೂಗಾರ, ಗೀತಾ ಮಗರ ಹಾಗೂ ಮಕ್ಕಳು ಉಪಸ್ಥಿತರಿದ್ದರು
Legal Aweraness and Disabled vaccination
01/10/2021
ಧಾರವಾಡ ಜಿಲ್ಲೆಯ ಗ್ರಾಮಿಣ ಪ್ರದೇಶದಲ್ಲಿ
ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೂಡ ಸಂಸ್ಥೆ ಧಾರವಾಡ ಸಂಯುಕ್ತ ಆಶ್ರಯದಲ್ಲಿ "75ನೇ ವರ್ಷದ ಆಜಾದಿ ಕಾ ಅಬೃತ್ ಮಹೋತ್ಸವ" ಅಂಗವಾಗಿ ಕಾನೂನು ಅರಿವು ನೆರವು ಮತ್ತು ಕೋವಿಡ ಲಸಿಕೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ, ಜಿಲ್ಲಾ ಕಾನೂನು ಪ್ರಾಧಿಕಾರದ ಧ್ಯೇಯೋದ್ಧೇಶಗಳು ಹಾಗೂ ಉಚಿತವಾಗಿ ದೊರಕುವ ಸೇವೆಗಳ ಕುರಿತು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯವೈಖರಿ, ಮಕ್ಕಳಿಗೆ ಇರುವ ಕಾನೂನು ಕುರಿತು ಜಾಗೃತಿ ಹಾಗೂ ವಿಕಲಚೇತನರಿಗಾಗಿ ಸರ್ಕಾರದ ಯೋಜನೆಗಳನ್ನು ವಿವರಿಸಿ, ಕೋವಿಡ ಲಸಿಕೆ ಮತ್ತು ಆರೋಗ್ಯ ಬಗ್ಗೆ ಅರಿವು ಮೂಡಿಸುವ ಛಾಯಾ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಜನಪ್ರತಿನಿದಿಗಳು, ಇಲಾಖೆ ಸಿಬ್ಬಂದಿಗಳು, ಗ್ರಾಪಂ ಅದ್ಯಕ್ಷರು, ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಸಂಘಟನೆ ಪ್ರಮುಖರು ಸಾರ್ವಜನಿಕರು ಮಕ್ಕಳು ಇತರರು ಉಪಸ್ಥಿತರಿದ್ದರು
ಕಾನೂನು ಅರಿವು ನೆರವು
01/10/2021
*ಸಮಸ್ಯೆ ಮುಕ್ತ ಮತ್ತು ಕಾನೂನು ಸಾಕ್ಷರ ಜಿಲ್ಲೆಯಾಗಿ ರೂಪಿಸಲು ಕೈಜೊಡಿಸಿ;* *ಜಿಲ್ಲೆಯಾದ್ಯಾಂತ 45 ದಿನಗಳವರೆಗೆ ನಿರಂತರವಾಗಿ ಕಾನೂನು ಕುರಿತ ಜಾಗೃತಿ ಕಾರ್ಯಕ್ರಮ ಆಯೋಜನೆ*: *ಪ್ರಧಾನ ಜಿಲ್ಲಾ ನ್ಯಾಯಾಧೀಶ ಉಮೇಶ ಅಡಿಗ*
ಧಾರವಾಡ ಅ.02: ಭಾರತದ ಸಂವಿಧಾನವು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯು ಪರಸ್ಪರ ಸಾಮರಸ್ಯ, ಪ್ರಿತಿ, ವಿಶ್ವಾಸಗಳಿಂದ ಬದುಕಲು ನ್ಯಾಯಯುತವಾದ ಹಕ್ಕುಗಳನ್ನು ಖಾತ್ರಿಪಡಿಸಿದೆ. ಸಂವಿಧಾನದ ಆಶಯವನ್ನು ಕಾಪಾಡಿ, ಪ್ರತಿಯೊಬ್ಬ ಪ್ರಜೆಗೂ ಮುಟ್ಟಿಸಲು ನ್ಯಾಯಾಂಗವು ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಕಾರ್ಯೊನ್ಮುಕವಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನವೆಂಬರ್ 14ರ ವರೆಗಿನ 45 ದಿನಗಳವರೆಗೆ ಜಿಲ್ಲೆಯ ಪ್ರತಿ ಗ್ರಾಮಗಳಿಗೂ ಕಾನೂನು ಸೇವೆಗಳ ಅರಿವು-ನೇರವು ಕುರಿತ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದು, ಧಾರವಾಡ ಜಿಲ್ಲೆಯನ್ನು ಸಮಸ್ಯೆ ಮುಕ್ತ ಮತ್ತು ಕಾನೂನು ಸಾಕ್ಷರ ಜಿಲ್ಲೆಯಾಗಿ ರೂಪಿಸಲು ಎಲ್ಲರೂ ಕೈಜೊಡಿಸಿ ಸಹಕಾರ ನೀಡಬೇಕೆಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ ಅವರು ಹೇಳಿದರು.
ಇಂದು ಬೆಳಿಗ್ಗೆ ಜಿಲ್ಲಾ ನ್ಯಾಯಲಯದಲ್ಲಿ ಮಹಾತ್ಮ ಗಾಂಧಿಯವರ ಜಯಂತಿ ಹಾಗೂ ೭೫ ನೇ ಆಜಾದಿ ಕಾ ಅಮೃತಮಹೋತ್ಸವ ಅಂಗವಾಗಿ ಜಿಲ್ಲೆಯಾದ್ಯಂತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದವು ಜಿಲ್ಲಾಡಳಿತ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಅ.2 ರಿಂದ ನ.14 ರ ವರೆಗೆ ಆಯೋಜಿಸಲಾಗಿದೆ.
Legal Aweraness programs
01/10/2021
Poojy Mahatma Gandhiji jayanti celebrate and
Legal Aweraness programs in Dharwad District.
Respected PdJ Unmesh Adiga sir, stm Pushplata CM, mm senior civil judge and members secretary DLSA, Dharwad Zp CeO Dr.B. Sushila mm,
one more judge's, other Dept district le vel officers, panal advocates, para legal volunteer's, ngo parson's in District Court Dharwad,
Covid vaccination for Disabled Parsons
30/09/2021
ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಧಾರವಾಡ ಗ್ರಾಮಾಂತರ ಭಾಗದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ, ಸ್ಥಳೀಯ ಗ್ರಾಮ ಪಂಚಾಯತಿಗಳು ಆರೂಡ ಸಂಸ್ಥೆ ಸಹಯೋಗದೊಂದಿಗೆ ಕಾನೂನು ಅರಿವು ಮತ್ತು ವಿಕಲಚೇತನರಿಗಾಗಿ ಕೋವಿಡ ಲಸಿಕೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ಆರೂಡ ಸಂಸ್ಥೆ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತರು, ವಿಕಲಚೇತನರು, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ತಲಾ ತಾಲೂಕು ಮಟ್ಟದಲ್ಲಿ 1000 ದಿಂದ 1500ಕ್ಕೂ ಹೆಚ್ಚು ವಿಕಲಚೇತನರು ಆರೈಕೆದಾರರಿಗೆ ಕರೋನ ವಾರಿಯರ್ಸಗಳು, ಸಾರ್ವಜನಿಕರಿಗೆ ಲಸಿಕೆ ನೀಡಲಾಗಿದೆ ಭಾಗವಹಿಸಿದ್ದರು.
ಕೊಳಚೆ ಪ್ರದೇಶದ ಮಕ್ಕಳಿಗೆ ಪೌಷ್ಟಿಕಾಹಾರ ವಿತರಣೆ
29/09/2021
ಜೆಎಸ ಎಸ ಸಂಸ್ಥೆಯ ಧಾರವಾಡ ಹಾಗೂ ಆರೂಡ ಸಂಸ್ಥೆ ಧಾರವಾಡ ಇವರ ಸಹಭಾಗಿತ್ವದಲ್ಲಿ ಕೊಳಚೆ ಪ್ರದೇಶಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಹಾರ ವಿತರಣೆಯನ್ನು ಮಾಡಲಾಯಿತು.
ಜೆ ಎಸ ಎಸ ಸಂಸ್ಥೆಯ ನಿರ್ದೇಶಕ ಡಾ. ಅಜಿತ ಪ್ರಸಾದ ,ಪ್ರಾಚಾರ್ಯ, ಶ್ರೀಮತಿ ಸಾದನಾ, ಶ್ರೀ ಉಪಾಧ್ಯಾಯ ಸರ, ಆರೂಡ ಸಂಸ್ಥೆ ಶ್ರೀಮತಿ ಮಾಧವಿ ನಾಗರಾಜ ಹೂಗಾರ, ಸಹ ಕಾರ್ಯದರ್ಶಿ ಶ್ರೀಮತಿ ಗೀತಾ ಮಗರ, ಉಪಾಧ್ಯಕ್ಷ ಈಶ್ವರ ಮಾಲಗಾರ ಸೇರಿದಂತೆ ಶಿಕ್ಷಕರು, ಮಕ್ಕಳು ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಹಲವಾರು ಮಕ್ಕಳಿಗೆ ಹಣ್ಣು ಹಂಪಲ, ನವದಾನ್ಯಗಳು, ಸಿಹಿ ತಿಂಡಿಗಳು, ಬ್ರೇಡ್ ಬಿಸ್ಕತ್ತು ಪಾನೀಯಗಳನ್ನು ವಿತರಣೆ ಮಾಡಲಾಯಿತು.
Disabled vaccination program
05/09/2021
Covid Aweraness and vaccination programs for Disabled people, stack Holder's, front line worker's caretaker's from AARUD NGO and DNA and health department, DLSA Dharwad, woman and child department others NGO's
Disabled vaccination program
05/09/2021
Covid vaccination programs for Disabled people, caretaker's front line workers, stack Holder's. From AARUD NGO Dharwad, DNA, Health department DLSA Dharwad, women and Child department with others NGO's Al's
Disabled vaccination program
05/09/2021
Covid vaccination programs for Disabled people, caretaker's front line workers, stack Holder's. From AARUD NGO Dharwad, DNA, Health department DLSA Dharwad, women and Child department with others NGO's Al's
Disabled vaccination program
05/09/2021
Covid vaccination programs for Disabled people, caretaker's front line workers, stack Holder's. From AARUD NGO Dharwad, DNA, Health department DLSA Dharwad, women and Child department with others NGO's Al's
Food kit's distribution
19/08/2021
APD Bangalore and AARUD NGO Dharwad,
Food kit's distribution to disabled needy people, caretakers in Dharwad District Rural areas.
Gram panchayat President gram panchayat members, AARUD Chief Madhavi Nagaraj Hugar, Geet magar, Yallappa m. Gangdhar Badli VrWs disabled s others Al's seen
Covid Aweraness and Disabled needy People Food kits Distribution
14/08/2021
Covid 19 pendamick situation Dharwad Rural and other areas disabled people and needy people for food kit's distribution from APd Bangalore with AARUD NGO Dharwad. Kits Distributed to people More than 100 disabled people's
ಸತ್ಕಾರ ಕಾರ್ಯಕ್ರಮ
07/06/2021
ನೂತನ ಆರಕ್ಷಕ ಅಧಿಕಾರಿಗಳಿಗೆ ಸತ್ಕಾರ
ಧಾರವಾಡ ಉಪನಗರ ಠಾಣೆ ನೂತನ ಪೋಲಿಸ್ ಇನ್ಸ್ಪೆಕ್ಟರ್ ಶ್ರೀ ರಮೇಶ್ ಹೂಗಾರ ಅವರಿಗೆ ಆರೂಡ ಸಂಸ್ಥೆ ವತಿಯಿಂದ ಸತ್ಕರಿಸಲಾಯಿತು.
ನಾಗರಾಜ ಹೂಗಾರ, ಈಸ್ವರ ಮಾಲಗಾರ ಶಂಬು ಹೂಗಾರ ಇತರರು ಉಪಸ್ಥಿತರಿದ್ದರು
Disabled vaccination progress meeting
07/06/2021
ಇಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜರುಗಿದ ಜಿಲ್ಲಾ ಮಟ್ಟದಲ್ಲಿ ವಿಕಲಚೇತನರಿಗಾಗಿ ಲಸಿಕೆ ವಿತರಣೆ ಹಾಗೂ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಗೌರವಾನ್ವಿತ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಉಮೇಶ್ ಅಡಿಗ್, ಅಪರ ಜಿಲ್ಲಾಧಿಕಾರಿ ಶಿವಾನಂದ, ಹಿರಿಯ ನ್ಯಾಯಾಧೀಶರಾದ ಆರ್ ಎಸ್ ಚಿಣ್ಣನ್ನವರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ. ಬಿ. ಸುಶೀಲಾ, ಡಿಮ್ಹಾನ್ಸ ನಿರ್ದೇಶಕ ಡಾ. ಮಹೇಶ್ ದೇಸಾಯಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಎಸ ಎಮ ಹೊನಕೇರಿ, ಆಹಾರ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಪ್ರೀತಿ ದೊಡಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶ್ರೀಮತಿ ಭಾರತಿ ಶೆಟ್ಟರ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಡಿ.ಎಮ. ಮೂಲಿಮನಿ, ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಅರೆ ಕಾನೂನು ಸ್ವಯಂ ಸೇವಕರಾದ ನಾಗರಾಜ ಎಸ್. ಹೂಗಾರ, ಆರೂಡ ಸಂಸ್ಥೆ, ಅಶೋಕ ಕೋರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.
Environment day celebrate
04/06/2021
ಪರಿಸರ ದಿನ ಆಚರಣೆ
ಧಾರವಾಡ ಶಹರದಲ್ಲಿ ಅಕ್ಷರ ಕಿಡ್ಸ್ ಹೋಮ್ ಹಾಗೂ ಆರೂಡ ಮಹಿಳಾ ಮತ್ತು ಮಕ್ಕಳ ಕೌಟುಂಬಿಕ ಸಲಹಾ ಸಾಂತ್ವನ ಅಬಲಾಶ್ರಮ ಮತ್ತು ಅಕ್ಷರ ಕಿಡ್ಸ್ ಸಮನ್ವಯ ಶಿಕ್ಷಣ ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಹಾಗೂ ಗ್ರಾಮೀಣ ವಿಕಲಚೇತನರ ಪುನರ್ವಸತಿ ಕೇಂದ್ರ ಕಾಲವಾಡ ಧಾರವಾಡ ಜಿಲ್ಲೆ ಸಹಯೋಗದೊಂದಿಗೆ ಪರಿಸರ ದಿನಾಚರಣೆ ಮಾಡಲಾಯಿತು.
ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರು ರಾಜಕೀಯ ಮುಖಂಡ ಸುನಿಲ್ ಮೋರೆ, ನರರೋಗ ಮತ್ತು ಮಾನಸಿಕ ಆಸ್ಪತ್ರೆ ಧಾರವಾಡ ಮಕ್ಕಳ ಆಪ್ತಸಮಾಲೋಚಕರಾದ ಅಶೋಕ ಕೋರಿ, ನಾಗರಾಜ ಹೂಗಾರ, ಗಂಗಾಧರ ಬಡ್ಲಿ, ಸಂತೋಷ ಹೂಗಾರ, ಈಶ್ವರ ಮಾಲಗಾರ, ಮಹಾಂತೇಶ,ವೆಂಕಟೇಶ ಮಾದವಿ ಹೂಗಾರ, ಗೀತಾ ಮಗರ, ಪೂಜಾ, ವಿದ್ಯಾ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು
World Environment day celebration
04/06/2021
ಧಾರವಾಡ ಶಹರದಲ್ಲಿ ವಿಶ್ವ ಪರಿಸರ ದಿನಾಚರಣೆ ಮಾಡಲಾಯಿತು.
ಜಿಲ್ಲಾ ಕನಕದಾಸ ಮೈದಾನ ಹತ್ತಿರದ ಭಾರತೀಯ ಮಲ್ವಿದ್ಯ ಪರಿಶೀಲ ಜಿಲ್ಲಾ ,ಹಿರಿಯ ಸಿವಿಲ್ನ್ಯಾ ಯಾಧೀಶರಾದ ಆರ್ ಎಸ್ ಚಿಣ್ಣನ್ನವರ ಚಾಲನೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಅರೆ ಕಾನೂನು ಸ್ವಯಂ ಸೇವಕರಾದ ನಾಗರಾಜ ಎಸ್. ಹೂಗಾರ, ಆರೂಡ ಸಂಸ್ಥೆ, ಅಶೋಕ ಕೋರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Food distribution for beggars
06/05/2021
ಕೋವಿಡ ಸಂಕಷ್ಟದಲ್ಲಿರುವವರಿಗೆ ಆಹಾರ ವಿತರಣೆ.
*ಆರೂಡ ಸಂಸ್ಥೆ ಧಾರವಾಡ, ಅಕ್ಷರ ಕಿಡ್ಸ್ ಸಮನ್ವಯ ಶಿಕ್ಷಣ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ಗ್ರಾಮೀಣ ವಿಕಲಚೇತನರ ಪುನರ್ವಸತಿ ಕೇಂದ್ರ ಕಾಲವಾಡ, ಅಕ್ಷರ ಕಿಡ್ಸ್ ಹೋಮ್ ಧಾರವಾಡ, ಆರೂಡ ಮಹಿಳಾ ಮತ್ತು ಮಕ್ಕಳ ಕೌಟುಂಬಿಕ ಸಲಹಾ ಸಾಂತ್ವನ ಅಬಲಾಶ್ರಮ ಸಹಯೋಗದೊಂದಿಗೆ ಕೋವಿಡ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ, ನಿರ್ಗತಿಕರಿಗೆ ಹಾಗೂ ಕೋವಿಡ ವಾರಿಯರ್ಸ್ ಅವರಿಗೆ ಉಚಿತವಾಗಿ ಆಹಾರ ವಿತರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ*.
ಪ್ರತಿ ಶನಿವಾರ ಹಾಗೂ ರವಿವಾರ ಧಾರವಾಡ ಶಹರ ಮತ್ತು ಹೆದ್ದಾರಿ ಪ್ರದೇಶದಲ್ಲಿ ಕಾಣಬರುವ ವರಿಗೆ ಆಹಾರ, ಮಾಸ್ಕ ಹಾಗೂ ಸ್ಯಾನಿಟೈಸರ ವಿತರಣೆಯೊಂದಿಗೆ ಕರೋನ ಜಾಗೃತಿ ಮೂಡಿಸುವ ಉದ್ದೇಶವನ್ನು ಆರೂಡ ಸಂಸ್ಥೆ ಮೂಲಕ ಹೊಂದಲಾಗಿದೆ.
ಈಗಾಗಲೇ ಸಾವಿರಾರು ಮಾಸ್ಕ ತಯಾರಿಸಿ ಮಕ್ಕಳ ನಿಲಯ,ವಿವಿಧ ಇಲಾಖೆ ಸಿಬ್ಬಂದಿಗಳಿಗೆ, ಕರೋನ ವಾರಿಯರ್ಸ್ ಮತ್ತು ಸಾರ್ವಜನಿಕವಾಗಿ ಉಚಿತವಾಗಿ ವಿತರಣೆ ಮಾಡಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥೆ ಶ್ರೀಮತಿ ಮಾಧವಿ ನಾಗರಾಜ ಹೂಗಾರ ತಿಳಿಸಿದರು.
ಸಂಸ್ಥೆ ಹಾಗೂ ದಾನಿಗಳ ಸಹಕಾರದಿಂದ ಆಹಾರವನ್ನು ತಯಾರಿಸಿ ವಿತರಣೆ ಮಾಡಲಾಗುತ್ತದೆ ಎಂದು ಸಂಸ್ಥೆ ನಿರ್ದೇಶಕರು ಹಾಗೂ ಆರೂಡ ಸಂಸ್ಥೆ ಕೌಟುಂಬಿಕ ಸಲಹೆ ಗಾರರಾದ ಗೀತಾ ಮಗರ ವಿವರಿಸಿದರು.
ಈ ಕಾರ್ಯದಲ್ಲಿ ಸಂಸ್ಥೆ ಆಡಳಿತ ಮಂಡಳಿಯ ಉಪಾಧ್ಯಕ್ಷ ಈಶ್ವರ ಮಾಲಗಾರ, ಶ್ರೀಮತಿ ಶಾಂತಾ ಹೂಗಾರ,
Disabled Parsons Rehabilitation center
06/05/2021
Activities and rehabilitation center for disabled people, newly opened in kalwad DHARWAD district Karnataka state
ಮಕ್ಕಳ ನಿಲಯಗಳಿಗೆ ಮಾಸ್ಕ ವಿತರಣೆ
30/04/2021
ಧಾರವಾಡ ನಗರದ ವಿವಿಧ ಮಕ್ಕಳ ನಿಲಯಗಳಲ್ಲಿ ಇರುವ ಮಕ್ಕಳಿಗೆ ಮಾಸ್ಕ, ಸ್ಯಾನಿಟೈಸರ ವಿತರಣೆ ಮಾಡಲಾಯಿತು.
ಪ್ರೀತಿ ಮಗರ, ಮಾಧವಿ ನಾಗರಾಜ ಹೂಗಾರ, ಗೀತಾ, ವಿದ್ಯಾ, ಈಶ್ವರ ಮಾಲಗಾರ, ಸಂತೋಷ, ಗಂಗಾಧರ, ವೆಂಕಟೇಶ ಲಮಾಣಿ, ಸ್ಮಿತಾ ಬಂಡಾರಿ ಇತರರು ಇದ್ದರು
ಎಪ್ರಿಲ್ ಕೂಲ ಡೆ ಆಚರಣೆ
31/03/2021
ಎಪ್ರಿಲ್ ಪೂಲ್ ಮಾಡಿ ಆಚರಣೆ ಮಾಡುವುದರ ಬದಲು ಸಸಿ ನೆಟ್ಟು ಎಪ್ರಿಲ್ ಕೂಲ್ ಡೆ ಆಚರಣೆ ಶ್ರೀಮತಿ ಮಾದವಿ ನಾಗರಾಜ ಹೂಗಾರ ಕರೆ ನೀಡಿದರು.
ಅವರು ಧಾರವಾಡ ನಗರದ ಇತರೆ ಸಂಘಟನೆಯ ಸಹಕಾರ ಪಡೆದು ಸಸಿ ನೆಟ್ಟು ಸಂಭ್ರಮ ಪಟ್ಟರು.
ಬಸವರಾಜ ಕೊಣ್ಣರು,ಅಶೋಕ ಕೊರಿ, ಡಾ ಶಿವಾನಂದ ಟವಳಿ,ಗೀತಾ ಮಗರ, ಗಂಗಾಧರ, ಪ್ರೀತಿ, ವಿಠ್ಠಲ, ಪೂಜಾ ಹೂಗಾರ, ಹನಮಂತ ಹೊಸಮನಿ ಇತರರು ಉಪಸ್ಥಿತರಿದ್ದರು
International women's day celebrate
08/03/2021
International women's day celebration organization from AARUD NGO Dharwad Karnataka, and others NGO's collaboration,
In Dharwad lakshamishinganakeri Slum area people's with. Prize distribution for sum game winner's
International Women's day celebration
07/03/2021
International Women's day program organized in lax missing an keri slum area Dharwad city.
Guest,
AARUD NGO Chief, smt Geet mm and others 150 above people participated
ಸಾಮಾಜಿಕ ನ್ಯಾಯ ಮತ್ತು ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಕಾನೂನು ಮತ್ತು ಪುನರ್ವಸತಿ ಅರಿವು
01/03/2021
ಸಾಮಾಜಿಕ ನ್ಯಾಯ ಮತ್ತು ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಕಾನೂನು ಮತ್ತು ಪುನರ್ವಸತಿ ಅರಿವು ಕಾರ್ಯಕ್ರಮ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ದಿ.೨೦/೨/೨೦೨೧ ರಂದು ಗೌರವಾನ್ವಿತ ದಿವಾಣಿ ನ್ಯಾಯಾಧೀಶರಾದ ಶ್ರೀ ಸಂದೀಪ್ ಸಾಲಿಯಾನ್ ಅವರ ನೇತೃತ್ವದಲ್ಲಿ ಜರುಗಿತು.
ಈ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಡಾ.ರಾಜಪ್ಪ ಅವರು ಸಾಮಾಜಿಕ ನ್ಯಾಯ, ಪತ್ರಕರ್ತರು ಆರೂಡ ಸಂಸ್ಥೆ ಮುಖ್ಯಸ್ಥ ನಾಗರಾಜ ಎಸ ಹೂಗಾರ ಅವರು ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ, ಕಾನೂನು ಅರಿವು ಸೌಲಭ್ಯಗಳು ಮತ್ತು ಪುನರ್ವಸತಿ ಕುರಿತು ಉಪನ್ಯಾಸ ನೀಡಿದರು. ೭೬ ಕಾಲೆಜ್ ವಿದ್ಯಾರ್ಥಿಗಳು , ಅತಿಥಿಗಳಾಗಿ ನ್ಯಾಯವಾದಿಗಳ ಸಂಘದ ಅದ್ಯಕ್ಷರಾದ ಶ್ಯಾಮ್ ಡಂಬಳ, ಪ್ರಾಂಶುಪಾಲರಾದ ಶ್ರೀಮತಿ ಸಂಜೋತಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Early intervention, law and Reablitation Aweraness
01/03/2021
Early intervention, law and Reablitation Aweraness campaign from Dharwad district collector sir Shri Neetish Patil and District level office Al's in seen. At Kogilgeri tq. District, Dharwad.
Distribution Of Snacks
09/09/2020
A bunch of snacks ,masks and sanitizers were distributed at Anandashrama, Salakikoppa,Dharawad in association with AARUDA organization,Akshara kids school and Red Cross Trust,Dharawad. Chief of Red Cross Dr.Kavana Deshpande, Dr.Umesh Hallikeri,president of AARUDA Smt. Madhavi Nagaraj Hoogara , Dr.Dheeraj Veerenagowdar and many more were a part of this occassion.
Distribution Of Snacks
08/09/2020
A bunch of snacks were distributed at hostels and slums of Dharawad in association with AARUDA organization, Dharawad. Chief of Red Cross Dr.Kavana Deshpande, Dr.Umesh Hallikeri,president of AARUDA Smt. Madhavi Nagaraj Hoogara , Dr.Dheeraj Veerenagowdar and all other staffs and children were a part of this occasion.
Distribution Of Food Kits
07/09/2020
Our organization distributed food kits to the students of Hostel,Dharawad .Mr.Nagaraj Kalavada and other students were a part of this organization. This program saw a great success as it was made in towards the betterment of the society. Every program towards social development is always reached to the people.
Distribution Of Snacks
05/09/2020
A bunch of snacks were distributed to kids in association with AARUDA organization,Akshara kids school ,Dharawad.President of AARUDA Smt. Madhavi Nagaraj Hoogara , Dr.Dheeraj Veerenagowdar and many more were a part of this occassion. This program saw a great success as it was made in towards the betterment of the society. Every program towards social development is always reached to the people.
Food kits to Economically weaker section
12/06/2020
Food kits were supplied to economically weaker section by Aarud NGO Dharwad. This program saw a great success as it was made in towards the betterment of the society. Every program towards social development is always reached to the people.
Food Kits for specially challenged children
25/05/2020
Food kits were distributed at Kalwad village, Dharwad district for specially challenged children's parents during COVID 19. This program saw a great success as it was made in towards the
betterment of the society. Every program towards social development is always reached to the people.
Essay writing Competition
13/05/2020
Essay writing competition was organised by AARUD for school children and common people in Dharwad during the times of Covid 19 when children and citizens were locked up. To encourgae children to be active essay competition was organised and also certificates and prizes were distributed.
Honoring the Corona Warriors
11/05/2020
In the times of Covid 19, Akshara Kids Aarud NGO honored the corona warriors like doctors, Asha workers , Policemen and corporation workers in Kalvad village, Navalgund taluk of Dharwad district.
Mask distributioin
28/04/2020
Arud Akshara Kids School distributed masks for school children and common people. This program saw a great success as it was made in towards the betterment of the society. Every program towards social development is always reached to the people.
Honoring the Corona Warriors
25/04/2020
The Corona warriors like doctors, Paramedical staff , Police men and Asha workers were honored by the NGO at kalavada viallge , Dharwad dist.Also mask and sanitizers were provided to common people in the village with corona awareness.
Food Kits for Specially challenged kids
18/04/2020
Aarud NGO distributed food kits for specially challenged kids at Amminbhavi, Dharwad dist. Nagaraj hugara , Ashok yaragatti.Geetha Hugar, Pankaja kalmat , Shantha shankar and others were present during this campaign . Total of 25 kids were benefited from this program.
Low educational programs
07/01/2020
Dharwad District Rural areas to people loelw educational awareness programs conduct from Dharwad Distrct legal authority's and others Department collaboration, Dharwad District PDJ Eshapp Bhute sir, member secretary DLSA sir, ZP Ceo Dr. Satish, Sp Vrutika Katiyar women and child development Department officers ngo Parsons others Al's in seen and
Special class in Encloseve Akshar kids school
08/11/2019
Encloses education school, special class, ryames, skills, special activities. This program saw a great success as it was made in towards the betterment of the society. Every program towards social development is always reached to the people.
Early intervention center programs opening ceremony
21/06/2019
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಾಲವಾಡ ಗ್ರಾಮಾಂತರ ಪ್ರದೇಶದ ಮಕ್ಕಳ ಹಿತದೃಷ್ಟಿಯಿಂದ ಆರೂಡ ಸಂಸ್ಥೆ ಎಪಿಡಿ ಬೆಂಗಳೂರು ಇವರ ಸಹಯೋಗದ ಕೇಂದ್ರವನ್ನು ಹಿರಿಯ ದಿವಾಣಿ ನ್ಯಾಯಾದೀಶರು ಶ್ರೀ ಸುದೀಪ್ ಸಾಲಿಯಾನ್ ಅವರು ಆರಂಬಿಸಿದರು.
ಈ ಸಂದರ್ಭದಲ್ಲಿ ನ್ಯಾಯಾದೀಶರು, ಎಪಿಡಿ ಬೆಂಗಳೂರು ಕೇಂದ್ರ ಸಹನಿರ್ದೇಶಕರಾದ ರಮೇಶ್, ಆರೂಡ ಸಂಸ್ಥೆ ಮುಖ್ಯಸ್ಥರಾದ ಶಿವಪ್ಪ ಭೀಮ ರಾಶಿ ಹೂಗಾರ, ಅಕ್ಷರ ಕಿಡ್ಸ್ ಸ್ಕೂಲ್ ಸಲಹಾ ಸಮಿತಿಯ ಅದ್ಯಕ್ಷ ಶ್ರೀ ನಿಂಗಪ್ಪ ಆರ್ ಲಿಂಗರಡ್ಡಿ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಕಲಚೇತನ ಇಲಾಖೆ ಅಧಿಕಾರಿಗಳು ಪದಾಧಿಕಾರಿಗಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು
Early intervention center programs opening ceremony
21/06/2019
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಾಲವಾಡ ಗ್ರಾಮಾಂತರ ಪ್ರದೇಶದ ಮಕ್ಕಳ ಹಿತದೃಷ್ಟಿಯಿಂದ ಆರೂಡ ಸಂಸ್ಥೆ ಎಪಿಡಿ ಬೆಂಗಳೂರು ಇವರ ಸಹಯೋಗದ ಕೇಂದ್ರವನ್ನು ಹಿರಿಯ ದಿವಾಣಿ ನ್ಯಾಯಾದೀಶರು ಶ್ರೀ ಸುದೀಪ್ ಸಾಲಿಯಾನ್ ಅವರು ಆರಂಬಿಸಿದರು.
ಈ ಸಂದರ್ಭದಲ್ಲಿ ನ್ಯಾಯಾದೀಶರು, ಎಪಿಡಿ ಬೆಂಗಳೂರು ಕೇಂದ್ರ ಸಹನಿರ್ದೇಶಕರಾದ ರಮೇಶ್, ಆರೂಡ ಸಂಸ್ಥೆ ಮುಖ್ಯಸ್ಥರಾದ ಶಿವಪ್ಪ ಭೀಮ ರಾಶಿ ಹೂಗಾರ, ಅಕ್ಷರ ಕಿಡ್ಸ್ ಸ್ಕೂಲ್ ಸಲಹಾ ಸಮಿತಿಯ ಅದ್ಯಕ್ಷ ಶ್ರೀ ನಿಂಗಪ್ಪ ಆರ್ ಲಿಂಗರಡ್ಡಿ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಕಲಚೇತನ ಇಲಾಖೆ ಅಧಿಕಾರಿಗಳು ಪದಾಧಿಕಾರಿಗಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು