ABOUT
AARUD was established in 2016 registered under Karnataka Society Registration Act 1960.Since 4 years the NGO is been serving the society in villages like Navalgund, Ammibhavi, Hebbali, Kalvad of Dharwad district. The areas covered are Women empowerment by forming self help groups, women and child counselling through women helpline and rehabilitation for senior citizens , under privileged women and children.It also works for environment by planting trees in schools and other public places. Also early intervention in identifying Specially challenged children in age group of up to 8 years. There are totally 700 beneficiaries benefited by the program.
OUR VISION
Enabling strong society for women and children, welfare of specially challenged children and senior citizens, to promote healthy environment for the state language, literature and culture.
OUR MISSION
Women empowerment by providing them support through other NGO programs, forming SHG's, early intervention in identifying specially challenged children, environmental awareness to the society and taking care of senior citizens through rehabilitation.
Activities training

09/04/2026
Early intervention activities for need based children's and social Security scheme Supporting and Reabilitation information to parents Today ovral campaign for early children's parents
ವಿಕಲ ಚೇತನರಿಗೆ ಹಾಗೂ ವಿಶೇಷ ಅಗತ್ಯತೆ ವುಳ್ಳ ಮಕ್ಕಳ ಕೇಂದ್ರದ ಮುಖ್ಯಸ್ಥರಿಗೆ ಸನ್ಮಾನ

26/12/2025
ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹಾಗೂ ವಿಶ್ವದ ಜನ ಟ್ರಸ್ಟ್ ಇವರ ವತಿಯಿಂದ ಆಯೋಜಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ನೇತೃತ್ವವನ್ನು ವಿಶ್ವ ದರ್ಶನ ಪತ್ರಿಕೆ ಸಂಪಾದಕರಾದ ಡಾಕ್ಟರ್ ಎಸ್ ಪಾಟೀಲ್ ವಹಿಸಿದ್ದರು ಹಾಗೂ ವಿವಿಧ ಮಠಾಧೀಶರು
ವಿಕಲ ಚೇತನರಿಗೆ ಹಾಗೂ ವಿಶೇಷ ಅಗತ್ಯತೆ ವುಳ್ಳ ಮಕ್ಕಳ ಕೇಂದ್ರದ ಮುಖ್ಯಸ್ಥರಿಗೆ ಸನ್ಮಾನ

26/12/2025
ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹಾಗೂ ವಿಶ್ವದ ಜನ ಟ್ರಸ್ಟ್ ಇವರ ವತಿಯಿಂದ ಆಯೋಜಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ನೇತೃತ್ವವನ್ನು ವಿಶ್ವ ದರ್ಶನ ಪತ್ರಿಕೆ ಸಂಪಾದಕರಾದ ಡಾಕ್ಟರ್ ಎಸ್ ಪಾಟೀಲ್ ವಹಿಸಿದ್ದರು ಹಾಗೂ ವಿವಿಧ ಮಠಾಧೀಶರು
79ನೇ ಸ್ವಾತಂತ್ರ್ಯ ದಿನಾಚರಣೆ

14/08/2025
ಆರೂಢ ವಿಶೇಷ ಮಕ್ಕಳ ಚಟುವಟಿಕೆ ಶಿಕ್ಷಣ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದ ಆಶೀರ್ವಾದ ನಗರ ಯಾದವಾಡ ರಸ್ತೆ ಕಮಲಾಪುರ ಧಾರವಾಡ ಇಲ್ಲಿ ಆಯೋಜಿಸಲಾಗಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆರೂಡ ಸಂಸ್ಥೆ ಮಾರ್ಗದರ್ಶಕರು ಹಾಗೂ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ ಬೆಂಗಳೂರು, ಧಾರವಾಡ ಜಿಲ್ಲಾ ಘಟಕದ ಕಾನೂನು ಸಲಹಾ ಸಮಿತಿ ಅಧ್ಯಕ್ಷರು, ಭಾವಿ ಮುಖಂಡರು ಮತ್ತು ಆತ್ಮೀಯರಾದ ಗೌರವಾನ್ವಿತ ಶ್ರೀ ಮಲ್ಲಿಕಾರ್ಜುನ ಎನ್ ಹೂಗಾರ ಇವರು ಚಾಲನೆ ನೀಡಿದರು. ಆರೂಢ ವಿಶೇಷ ಮಕ್ಕಳ ಚಟುವಟಿಕೆ ಶಿಕ್ಷಣ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ, 79 ನೇ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರ ಧ್ವಜಾರೋಹಣವನ್ನು ಹಿರಿಯರು ಹಾಗೂ ಪ್ರಗತಿಪರ ರೈತರಾದ ಶ್ರೀ ಮಹಾದೇವಪ್ಪ ಅನಾಡ ಕಮಲಾಪುರ ಇವರು ಧ್ವಜಾರೋಹಣ ನೆರವೇರಿಸಿದರು. ಪತ್ರಕರ್ತರು ಹಾಗೂ ಆರೂಢ ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ ಎಸ್ ಹೂಗಾರ ಇವರು ಮಾತನಾಡುತ್ತಾ, ಆರೂಢ ಸಂಸ್ಥೆಯು ಈಗಾಗಲೇ ವಿಶೇಷ ಮಕ್ಕಳ ಕ್ಷೇತ್ರದಲ್ಲಿ ಧಾರವಾಡ ಜಿಲ್ಲೆಯಲ್ಲಿ ವಿಶೇಷ ಮಕ್ಕಳ ಶೀಘ್ರ ಗುರುತಿಸುವಿಕೆ ಯೋಜನೆಯನ್ನು ಪ್ರಾರಂಭಿಸಿ ಸುಮಾರು 12 ನೂರಕ್ಕೂ ಅಧಿಕ ಮಕ್ಕಳಿಗೆ ಗ್ರಹ ಹಾಗೂ ಕೇಂದ್ರ ಆಧಾರಿತ ಚಟುವಟಿಕೆ ಕಾರ್ಯಕ್ರಮ ನೀಡಲಾಗುತ್ತಿದೆ, ಜಿಲ್ಲೆಯಲ್ಲಿ ವಿಶೇಷ ಮಕ್ಕಳನ್ನು ಗುರುತಿಸಿ ವೈದ್ಯಕೀಯ ಉಪಚಾರ, ಅಗತ್ಯತೆ ಇರುವವರಿಗೆ ಸಾಧನ ಸಲಕರಣೆಗಳ ವಿತರಣೆ, ಪೌಷ್ಟಿಕ ಆಹಾರ ಚಟುವಟಿಕೆ ಶಿ
79ನೇ ಸ್ವಾತಂತ್ರ್ಯ ದಿನಾಚರಣೆ

14/08/2025
ಆರೂಢ ವಿಶೇಷ ಮಕ್ಕಳ ಚಟುವಟಿಕೆ ಶಿಕ್ಷಣ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದ ಆಶೀರ್ವಾದ ನಗರ ಯಾದವಾಡ ರಸ್ತೆ ಕಮಲಾಪುರ ಧಾರವಾಡ ಇಲ್ಲಿ ಆಯೋಜಿಸಲಾಗಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆರೂಡ ಸಂಸ್ಥೆ ಮಾರ್ಗದರ್ಶಕರು ಹಾಗೂ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ ಬೆಂಗಳೂರು, ಧಾರವಾಡ ಜಿಲ್ಲಾ ಘಟಕದ ಕಾನೂನು ಸಲಹಾ ಸಮಿತಿ ಅಧ್ಯಕ್ಷರು, ಭಾವಿ ಮುಖಂಡರು ಮತ್ತು ಆತ್ಮೀಯರಾದ ಗೌರವಾನ್ವಿತ ಶ್ರೀ ಮಲ್ಲಿಕಾರ್ಜುನ ಎನ್ ಹೂಗಾರ ಇವರು ಚಾಲನೆ ನೀಡಿದರು. ಆರೂಢ ವಿಶೇಷ ಮಕ್ಕಳ ಚಟುವಟಿಕೆ ಶಿಕ್ಷಣ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ, 79 ನೇ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರ ಧ್ವಜಾರೋಹಣವನ್ನು ಹಿರಿಯರು ಹಾಗೂ ಪ್ರಗತಿಪರ ರೈತರಾದ ಶ್ರೀ ಮಹಾದೇವಪ್ಪ ಅನಾಡ ಕಮಲಾಪುರ ಇವರು ಧ್ವಜಾರೋಹಣ ನೆರವೇರಿಸಿದರು. ಪತ್ರಕರ್ತರು ಹಾಗೂ ಆರೂಢ ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ ಎಸ್ ಹೂಗಾರ ಇವರು ಮಾತನಾಡುತ್ತಾ, ಆರೂಢ ಸಂಸ್ಥೆಯು ಈಗಾಗಲೇ ವಿಶೇಷ ಮಕ್ಕಳ ಕ್ಷೇತ್ರದಲ್ಲಿ ಧಾರವಾಡ ಜಿಲ್ಲೆಯಲ್ಲಿ ವಿಶೇಷ ಮಕ್ಕಳ ಶೀಘ್ರ ಗುರುತಿಸುವಿಕೆ ಯೋಜನೆಯನ್ನು ಪ್ರಾರಂಭಿಸಿ ಸುಮಾರು 12 ನೂರಕ್ಕೂ ಅಧಿಕ ಮಕ್ಕಳಿಗೆ ಗ್ರಹ ಹಾಗೂ ಕೇಂದ್ರ ಆಧಾರಿತ ಚಟುವಟಿಕೆ ಕಾರ್ಯಕ್ರಮ ನೀಡಲಾಗುತ್ತಿದೆ, ಜಿಲ್ಲೆಯಲ್ಲಿ ವಿಶೇಷ ಮಕ್ಕಳನ್ನು ಗುರುತಿಸಿ ವೈದ್ಯಕೀಯ ಉಪಚಾರ, ಅಗತ್ಯತೆ ಇರುವವರಿಗೆ ಸಾಧನ ಸಲಕರಣೆಗಳ ವಿತರಣೆ, ಪೌಷ್ಟಿಕ ಆಹಾರ ಚಟುವಟಿಕೆ ಶಿ
79ನೇ ಸ್ವಾತಂತ್ರ್ಯ ದಿನಾಚರಣೆ

14/08/2025
ಆರೂಢ ವಿಶೇಷ ಮಕ್ಕಳ ಚಟುವಟಿಕೆ ಶಿಕ್ಷಣ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದ ಆಶೀರ್ವಾದ ನಗರ ಯಾದವಾಡ ರಸ್ತೆ ಕಮಲಾಪುರ ಧಾರವಾಡ ಇಲ್ಲಿ ಆಯೋಜಿಸಲಾಗಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆರೂಡ ಸಂಸ್ಥೆ ಮಾರ್ಗದರ್ಶಕರು ಹಾಗೂ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ ಬೆಂಗಳೂರು, ಧಾರವಾಡ ಜಿಲ್ಲಾ ಘಟಕದ ಕಾನೂನು ಸಲಹಾ ಸಮಿತಿ ಅಧ್ಯಕ್ಷರು, ಭಾವಿ ಮುಖಂಡರು ಮತ್ತು ಆತ್ಮೀಯರಾದ ಗೌರವಾನ್ವಿತ ಶ್ರೀ ಮಲ್ಲಿಕಾರ್ಜುನ ಎನ್ ಹೂಗಾರ ಇವರು ಚಾಲನೆ ನೀಡಿದರು. ಆರೂಢ ವಿಶೇಷ ಮಕ್ಕಳ ಚಟುವಟಿಕೆ ಶಿಕ್ಷಣ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ, 79 ನೇ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರ ಧ್ವಜಾರೋಹಣವನ್ನು ಹಿರಿಯರು ಹಾಗೂ ಪ್ರಗತಿಪರ ರೈತರಾದ ಶ್ರೀ ಮಹಾದೇವಪ್ಪ ಅನಾಡ ಕಮಲಾಪುರ ಇವರು ಧ್ವಜಾರೋಹಣ ನೆರವೇರಿಸಿದರು. ಪತ್ರಕರ್ತರು ಹಾಗೂ ಆರೂಢ ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ ಎಸ್ ಹೂಗಾರ ಇವರು ಮಾತನಾಡುತ್ತಾ, ಆರೂಢ ಸಂಸ್ಥೆಯು ಈಗಾಗಲೇ ವಿಶೇಷ ಮಕ್ಕಳ ಕ್ಷೇತ್ರದಲ್ಲಿ ಧಾರವಾಡ ಜಿಲ್ಲೆಯಲ್ಲಿ ವಿಶೇಷ ಮಕ್ಕಳ ಶೀಘ್ರ ಗುರುತಿಸುವಿಕೆ ಯೋಜನೆಯನ್ನು ಪ್ರಾರಂಭಿಸಿ ಸುಮಾರು 12 ನೂರಕ್ಕೂ ಅಧಿಕ ಮಕ್ಕಳಿಗೆ ಗ್ರಹ ಹಾಗೂ ಕೇಂದ್ರ ಆಧಾರಿತ ಚಟುವಟಿಕೆ ಕಾರ್ಯಕ್ರಮ ನೀಡಲಾಗುತ್ತಿದೆ, ಜಿಲ್ಲೆಯಲ್ಲಿ ವಿಶೇಷ ಮಕ್ಕಳನ್ನು ಗುರುತಿಸಿ ವೈದ್ಯಕೀಯ ಉಪಚಾರ, ಅಗತ್ಯತೆ ಇರುವವರಿಗೆ ಸಾಧನ ಸಲಕರಣೆಗಳ ವಿತರಣೆ, ಪೌಷ್ಟಿಕ ಆಹಾರ ಚಟುವಟಿಕೆ ಶಿ
79ನೇ ಸ್ವಾತಂತ್ರ್ಯ ದಿನಾಚರಣೆ

14/08/2025
ಆರೂಢ ವಿಶೇಷ ಮಕ್ಕಳ ಚಟುವಟಿಕೆ ಶಿಕ್ಷಣ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದ ಆಶೀರ್ವಾದ ನಗರ ಯಾದವಾಡ ರಸ್ತೆ ಕಮಲಾಪುರ ಧಾರವಾಡ ಇಲ್ಲಿ ಆಯೋಜಿಸಲಾಗಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆರೂಡ ಸಂಸ್ಥೆ ಮಾರ್ಗದರ್ಶಕರು ಹಾಗೂ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ ಬೆಂಗಳೂರು, ಧಾರವಾಡ ಜಿಲ್ಲಾ ಘಟಕದ ಕಾನೂನು ಸಲಹಾ ಸಮಿತಿ ಅಧ್ಯಕ್ಷರು, ಭಾವಿ ಮುಖಂಡರು ಮತ್ತು ಆತ್ಮೀಯರಾದ ಗೌರವಾನ್ವಿತ ಶ್ರೀ ಮಲ್ಲಿಕಾರ್ಜುನ ಎನ್ ಹೂಗಾರ ಇವರು ಚಾಲನೆ ನೀಡಿದರು. ಆರೂಢ ವಿಶೇಷ ಮಕ್ಕಳ ಚಟುವಟಿಕೆ ಶಿಕ್ಷಣ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ, 79 ನೇ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರ ಧ್ವಜಾರೋಹಣವನ್ನು ಹಿರಿಯರು ಹಾಗೂ ಪ್ರಗತಿಪರ ರೈತರಾದ ಶ್ರೀ ಮಹಾದೇವಪ್ಪ ಅನಾಡ ಕಮಲಾಪುರ ಇವರು ಧ್ವಜಾರೋಹಣ ನೆರವೇರಿಸಿದರು. ಪತ್ರಕರ್ತರು ಹಾಗೂ ಆರೂಢ ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ ಎಸ್ ಹೂಗಾರ ಇವರು ಮಾತನಾಡುತ್ತಾ, ಆರೂಢ ಸಂಸ್ಥೆಯು ಈಗಾಗಲೇ ವಿಶೇಷ ಮಕ್ಕಳ ಕ್ಷೇತ್ರದಲ್ಲಿ ಧಾರವಾಡ ಜಿಲ್ಲೆಯಲ್ಲಿ ವಿಶೇಷ ಮಕ್ಕಳ ಶೀಘ್ರ ಗುರುತಿಸುವಿಕೆ ಯೋಜನೆಯನ್ನು ಪ್ರಾರಂಭಿಸಿ ಸುಮಾರು 12 ನೂರಕ್ಕೂ ಅಧಿಕ ಮಕ್ಕಳಿಗೆ ಗ್ರಹ ಹಾಗೂ ಕೇಂದ್ರ ಆಧಾರಿತ ಚಟುವಟಿಕೆ ಕಾರ್ಯಕ್ರಮ ನೀಡಲಾಗುತ್ತಿದೆ, ಜಿಲ್ಲೆಯಲ್ಲಿ ವಿಶೇಷ ಮಕ್ಕಳನ್ನು ಗುರುತಿಸಿ ವೈದ್ಯಕೀಯ ಉಪಚಾರ, ಅಗತ್ಯತೆ ಇರುವವರಿಗೆ ಸಾಧನ ಸಲಕರಣೆಗಳ ವಿತರಣೆ, ಪೌಷ್ಟಿಕ ಆಹಾರ ಚಟುವಟಿಕೆ ಶಿ
ವಿಕಲ ಚೇತನರಿಗೆ ಹಾಗೂ ವಿಶೇಷ ಅಗತ್ಯತೆ ವುಳ್ಳ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಗಾರ ಕಾರ್ಯಕ್ರಮ

04/08/2025
ಆರೂಡ ವಿಶೇಷ ಅಗತ್ಯತೆವುಳ್ಳ ಮಕ್ಕಳ ಚಟುವಟಿಕೆ ಶಿಕ್ಷಣ ಹಾಗೂ ವಿಕಲಚೇತನರ ಪುನರ್ ವಸತಿ ಕೇಂದ್ರ ಆಶೀರ್ವಾದ ನಗರ ಯಾದವಾಡ ರಸ್ತೆ ಕಮಲಾಪುರ ಧಾರವಾಡ ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ವಿಶೇಷ ಮಕ್ಕಳ ಚಟುವಟಿಕೆ ಕಾರ್ಯಗಾರ ಈ ಕಾರ್ಯದಲ್ಲಿ ಹಲವಾರು ಮಕ್ಕಳು ಹಾಗೂ ಪಾಲಕರು ಭಾಗವಹಿಸಿದ್ದರು. ಪತ್ರಕರ್ತರು ಹಾಗೂ ಆರೋಡ ಸಂಸ್ಥೆ ಮುಖ್ಯಸ್ಥರಾದ ಶ್ರೀ ನಾಗರಾಜ್ ಎಸ್ಎಚ್ ಇವರು ವಿಶೇಷ ಮಕ್ಕಳ ಚಟುವಟಿಕೆ ಶಿಕ್ಷಣ, ವೈದ್ಯಕೀಯ ತಪಾಸಣೆ ಅವಶ್ಯಕತೆ ಇರುವವರಿಗೆ ಸಾಧನ ಸಲಕರಣೆಗಳು, ಅರ್ಹರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಅವಶ್ಯಕತೆ ಕುರಿತು ಹಾಗೂ ವಿಕಲಚೇತನರ ಮಕ್ಕಳ ಪಾಲಕರಿಗೆ ಸ್ವಾವಲಂಬನೆ ಜೀವನ ನಿರ್ವಣೆಗಾಗಿ ಉದ್ಯೋಗ ಕಲ್ಪಿಸುವ ಕುರಿತು ಮಾಹಿತಿ ನೀಡಿದರು. ಇಲಾಖೆಯ ಅಧಿಕಾರಿಗಳು ಹಾಗೂ ಆರೂಢ ಸಂಸ್ಥೆ ಆಡಳಿತ ಮಂಡಳಿಯ ಮಾಧವಿ ಎಂ ಹೂಗಾರ್ ಈಶ್ವರ ಮಾಲ್ಗರ್, ಹನುಮಂತ್ ಹೊಸಮನಿ, ಬಸವರಾಜ್ ಹೂಗಾರ್ ಶಾಂತ ಹೂಗಾರ್ ಗೀತಾ ಮಗರ್ ಇತರರು ಭಾಗವಹಿಸಿದ್ದರು
ನಗುವೇ ನಂದಾದೀಪ ಚಲನಚಿತ್ರ ಬಿಡುಗಡೆ

26/05/2025
ನಗುವೇ ನಂದಾದೀಪ ಕನ್ನಡ ಚಲನಚಿತ್ರ ಬಿಡುಗಡೆ ಸಿನಿ ರಂಗದಲ್ಲಿ ಉತ್ತರ ಕರ್ನಾಟಕದ ಪಾತ್ರ ಅಮೂಲ್ಯ ಡಾ. ರಾಜು ತಾಳಿಕೋಟಿ ಅಭಿಮತ ಧಾರವಾಡ :- ಕನ್ನಡ ಚಲನಚಿತ್ರಗಳು ಸಮಾಜದ ಅಂಕುಡೊಂಕು ತಿದ್ದುವ ಮೂಲಕ ಸಮಾಜಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವಂಥಾಗಬೇಕು ಎಂದು ವೃತ್ತಿ ರಂಗಭೂಮಿ ಕಲಾವಿದ ಹಾಗೂ ಧಾರವಾಡ ರಂಗಾಯಣ ಅಧ್ಯಕ್ಷ ಡಾ. ರಾಜು ತಾಳಿಕೋಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ರಂಗಾಯಣದ ಸಂಸ್ಕೃತಿಕ ಸಮುಚ್ಚ ಭವನದಲ್ಲಿ ಪದ್ಮಾವತಿ ಕಂಬೈನ್ಡ್ ಹಾಗೂ ಸಿಕಂದರ್ ಮಹಾತ ನಿರ್ದೇಶನದಲ್ಲಿ ವಿಕಲಚೇತನರ ಜೀವನ ಆಧಾರಿತ ನಗುವೇ ನಂದಾದೀಪ ಕನ್ನಡ ಚಲನಚಿತ್ರ ಬಿಡುಗಡೆ ಮಾಡಿ ಮಾತನಾಡಿದರು. ಕನ್ನಡ ಚಿತ್ರರಂಗವು ಐತಿಹಾಸಿಕ ಹಿನ್ನೆಲೆ ಹೊಂದಿದೆ, ಎಂದು ಸೀನಿರಂಗವು ಅಂದುಕೊಂಡಂತೆ, ಬೆಳೆಯುತ್ತಿಲ್ಲ, ನೂರಾರು ಅಡೆತಡೆಗಳನ್ನು ದಾಟಿ ಮುನ್ನುಗ್ಗುವುದು ಅಷ್ಟೇನೂ ಸುಲಭದ ಕಾರ್ಯವಲ್ಲ ಎಂದು ತಮ್ಮ ಅನಿಸಿಕೆ ಅನುಭವ ಗಳನ್ನು ಹಂಚಿಕೊಂಡರು. ಹಿಂತಾ ಸಮಾಜಮುಖಿ ಚಲನಚಿತ್ರಗಳಿಗೆ ತಮ್ಮ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಮುತ್ತುರಾಜ ಮಕಡವಾಲೆ ಅವರು ಕಾರ್ಯಕ್ರಮ ಉದ್ದೇಶಿಸಿ, ಉತ್ತರ ಕರ್ನಾಟಕದಲ್ಲಿ ವೃತ್ತಿರಂಗಭೂಮಿ ಕಲೆಗಳು, ಕಲಾವಿದರ ತವರೂರಾಗಿದೆ. ಈ ಭಾಗದಲ್ಲಿ ಹೆಚ್ಚು ಹೆಚ್ಚು ಕಲಾವಿದರು ಇಂಥ ಸಮಾಜಮುಖಿ ಚಲನಚಿತ್ರಗ
ನಗುವೇ ನಂದಾದೀಪ ಚಲನಚಿತ್ರ ಬಿಡುಗಡೆ

26/05/2025
ನಗುವೇ ನಂದಾದೀಪ ಕನ್ನಡ ಚಲನಚಿತ್ರ ಬಿಡುಗಡೆ ಸಿನಿ ರಂಗದಲ್ಲಿ ಉತ್ತರ ಕರ್ನಾಟಕದ ಪಾತ್ರ ಅಮೂಲ್ಯ ಡಾ. ರಾಜು ತಾಳಿಕೋಟಿ ಅಭಿಮತ ಧಾರವಾಡ :- ಕನ್ನಡ ಚಲನಚಿತ್ರಗಳು ಸಮಾಜದ ಅಂಕುಡೊಂಕು ತಿದ್ದುವ ಮೂಲಕ ಸಮಾಜಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವಂಥಾಗಬೇಕು ಎಂದು ವೃತ್ತಿ ರಂಗಭೂಮಿ ಕಲಾವಿದ ಹಾಗೂ ಧಾರವಾಡ ರಂಗಾಯಣ ಅಧ್ಯಕ್ಷ ಡಾ. ರಾಜು ತಾಳಿಕೋಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ರಂಗಾಯಣದ ಸಂಸ್ಕೃತಿಕ ಸಮುಚ್ಚ ಭವನದಲ್ಲಿ ಪದ್ಮಾವತಿ ಕಂಬೈನ್ಡ್ ಹಾಗೂ ಸಿಕಂದರ್ ಮಹಾತ ನಿರ್ದೇಶನದಲ್ಲಿ ವಿಕಲಚೇತನರ ಜೀವನ ಆಧಾರಿತ ನಗುವೇ ನಂದಾದೀಪ ಕನ್ನಡ ಚಲನಚಿತ್ರ ಬಿಡುಗಡೆ ಮಾಡಿ ಮಾತನಾಡಿದರು. ಕನ್ನಡ ಚಿತ್ರರಂಗವು ಐತಿಹಾಸಿಕ ಹಿನ್ನೆಲೆ ಹೊಂದಿದೆ, ಎಂದು ಸೀನಿರಂಗವು ಅಂದುಕೊಂಡಂತೆ, ಬೆಳೆಯುತ್ತಿಲ್ಲ, ನೂರಾರು ಅಡೆತಡೆಗಳನ್ನು ದಾಟಿ ಮುನ್ನುಗ್ಗುವುದು ಅಷ್ಟೇನೂ ಸುಲಭದ ಕಾರ್ಯವಲ್ಲ ಎಂದು ತಮ್ಮ ಅನಿಸಿಕೆ ಅನುಭವ ಗಳನ್ನು ಹಂಚಿಕೊಂಡರು. ಹಿಂತಾ ಸಮಾಜಮುಖಿ ಚಲನಚಿತ್ರಗಳಿಗೆ ತಮ್ಮ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಮುತ್ತುರಾಜ ಮಕಡವಾಲೆ ಅವರು ಕಾರ್ಯಕ್ರಮ ಉದ್ದೇಶಿಸಿ, ಉತ್ತರ ಕರ್ನಾಟಕದಲ್ಲಿ ವೃತ್ತಿರಂಗಭೂಮಿ ಕಲೆಗಳು, ಕಲಾವಿದರ ತವರೂರಾಗಿದೆ. ಈ ಭಾಗದಲ್ಲಿ ಹೆಚ್ಚು ಹೆಚ್ಚು ಕಲಾವಿದರು ಇಂಥ ಸಮಾಜಮುಖಿ ಚಲನಚಿತ್ರಗ
ವಿಕಲಚೇತನರ ಜೀವನ ಚರಿತ್ರೆ ಆಧಾರಿತ ಚಲನಚಿತ್ರ

26/05/2025
ನಗುವೇ ನಂದಾದೀಪ ಕನ್ನಡ ಚಲನಚಿತ್ರ ಬಿಡುಗಡೆ ಸಿನಿ ರಂಗದಲ್ಲಿ ಉತ್ತರ ಕರ್ನಾಟಕದ ಪಾತ್ರ ಅಮೂಲ್ಯ ಡಾ. ರಾಜು ತಾಳಿಕೋಟಿ ಅಭಿಮತ ಧಾರವಾಡ :- ಕನ್ನಡ ಚಲನಚಿತ್ರಗಳು ಸಮಾಜದ ಅಂಕುಡೊಂಕು ತಿದ್ದುವ ಮೂಲಕ ಸಮಾಜಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವಂಥಾಗಬೇಕು ಎಂದು ವೃತ್ತಿ ರಂಗಭೂಮಿ ಕಲಾವಿದ ಹಾಗೂ ಧಾರವಾಡ ರಂಗಾಯಣ ಅಧ್ಯಕ್ಷ ಡಾ. ರಾಜು ತಾಳಿಕೋಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ರಂಗಾಯಣದ ಸಂಸ್ಕೃತಿಕ ಸಮುಚ್ಚ ಭವನದಲ್ಲಿ ಪದ್ಮಾವತಿ ಕಂಬೈನ್ಡ್ ಹಾಗೂ ಸಿಕಂದರ್ ಮಹಾತ ನಿರ್ದೇಶನದಲ್ಲಿ ವಿಕಲಚೇತನರ ಜೀವನ ಆಧಾರಿತ ನಗುವೇ ನಂದಾದೀಪ ಕನ್ನಡ ಚಲನಚಿತ್ರ ಬಿಡುಗಡೆ ಮಾಡಿ ಮಾತನಾಡಿದರು. ಕನ್ನಡ ಚಿತ್ರರಂಗವು ಐತಿಹಾಸಿಕ ಹಿನ್ನೆಲೆ ಹೊಂದಿದೆ, ಎಂದು ಸೀನಿರಂಗವು ಅಂದುಕೊಂಡಂತೆ, ಬೆಳೆಯುತ್ತಿಲ್ಲ, ನೂರಾರು ಅಡೆತಡೆಗಳನ್ನು ದಾಟಿ ಮುನ್ನುಗ್ಗುವುದು ಅಷ್ಟೇನೂ ಸುಲಭದ ಕಾರ್ಯವಲ್ಲ ಎಂದು ತಮ್ಮ ಅನಿಸಿಕೆ ಅನುಭವ ಗಳನ್ನು ಹಂಚಿಕೊಂಡರು. ಹಿಂತಾ ಸಮಾಜಮುಖಿ ಚಲನಚಿತ್ರಗಳಿಗೆ ತಮ್ಮ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಮುತ್ತುರಾಜ ಮಕಡವಾಲೆ ಅವರು ಕಾರ್ಯಕ್ರಮ ಉದ್ದೇಶಿಸಿ, ಮಾತನಾಡಿ ದರು ಸಿನಿ ತಂಡ ಹಾಗೂ ಆರೂಢ ಸಂಸ್ಥೆ ಆಡಳಿತ ಮಂಡಳಿ, ವಿಶೇಷ ಮಕ್ಕಳು ಮಹಿಳೆಯರು ಇತರರು ಉಪಸ್ಥಿತರಿದ್ದರು
Selco foundtion worshop for urban women self
16/05/2025
ಮಹಿಳಾ ಸಬಲೀಕರಣದತ್ತ ಸೆಲ್ಕೋ ಫೌಂಡೇಶನ್ ಶಪಥ ಸ್ಮಾರ್ಟ್ ಸ್ತ್ರೀ ಕಾರ್ಯಗಾರ ಆಯೋಜನೆ ಧಾರವಾಡ :- ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರು ಪರಾವಲಂಬಿಗಳಾಗದೆ ಸಾವಲಂಬಿಗಳಾಗುವತ್ತ ಮುನ್ನಡೆಯಬೇಕು ಈ ನಿಟ್ಟಿನಲ್ಲಿ ಸೆಲ್ಕೋ ಫೌಂಡೇಶನ್ ಕಾರ್ಯಾ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹುಬ್ಬಳ್ಳಿ ಸ್ಲಂ ಸಮಿತಿ ಅಧ್ಯಕ್ಷರಾದ ರಮೇಶ್ ಮಹಾದೇವಪ್ಪನವರ ಹರ್ಷ ವ್ಯಕ್ತಪಡಿಸಿದರು. ಇವರು ಶಹರದದಲ್ಲಿ ಸೆಲ್ಕೋ ಫೌಂಡೇಶನ್, ಸೆಲ್ಕೋ ಇಂಡಿಯಾ ಹಾಗೂ ಬಿಡಿಎಸ್ಎಸ್ ಸಂಸ್ಥೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸ್ಮಾರ್ಟ್ ಸ್ತ್ರೀ ನಗರ ಮಹಿಳಾ ಉದ್ಯಮಿಗಳಿಗೆ ಸುಸ್ಥಿರ ಜೀವನೋಪಾಯ ಪರಿಹಾರಗಳು ಎಂಬ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಸೆಲ್ಕೋ ಫೌಂಡೇಶನ್ ಮೂಲಕ ಸೌಲಭ್ಯ ವಂಚಿತ ನಗರ ಸಮುದಾಯಗಳಲ್ಲಿ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತು ಹವಾಮಾನ ಸ್ಥಿತಿ ಸ್ಥಾಪಕತ್ವ ನಿರ್ಮಿಸಲು ಸಮರ್ಪಿತವಾಗಿದೆ, ಇಂಧನ ಬಳಕೆಯ ಸಮರ್ಥ ಪರಿಹಾರಗಳು ಮತ್ತು ಸೌರ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಈ ಸಮುದಾಯಗಳಲ್ಲಿ ಸಣ್ಣ ಉದ್ಯಮಿಗಳ ಜೀವನ ಮತ್ತು ಜೀವನೋಪಾಯವನ್ನು ಬಲಪಡಿಸಲು ಸೌರಶಕ್ತಿ ಚಾಲಿತ ತಂತ್ರಜ್ಞಾನಗಳು ಸುಸ್ಥಿರ ಕಟ್ಟಡ ಪದ್ಧತಿಗಳು ಮತ್ತು ವಿಧಾನಗಳನ್ನು ಸಂಯೋಜಿಸುವ ಉದ್ಯಮಿಗಳ ಜೀವನೋಪಾಯ ಪರಿಹಾರಗಳನ್ನು ಕಂಡುಕೊಳ್ಳುವ ಕುರಿತು ಹಮ್ಮಿಕೊಂಡಿರುವ ಈ ಕಾರ್ಯಗಾರವು ನಗರ ಪ್ರದೇಶಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಪೂರಕವಾಗಿದೆ ಎಂದು ಅಭಿಪ್ರಾಯ ಪಟ್ಟರು. ಬಿಡಿಎಸ್ಎ
ಸೌಲಭ್ಯ ವಂಚಿತ ನಗರ ಮಹಿಳಾ ಸಮುದಾಯ ಜೀವನೋಪಾಯ ಕಾರ್ಯ ಕಾರ್ಯಗಾರ

16/05/2025
ಸೆಲ್ಕೋ ಫೌಂಡೇಶನ್ ಸೆಲ್ಕೋ ಇಂಡಿಯಾ ಬಿ ಡಿ ಎಸ್ ಎಸ್ ಸರ್ಕಾರದಲ್ಲಿ ಸೌಲಭ್ಯ ವಂಚಿತ ನಗರದ ಮಹಿಳಾ ಸಮುದಾಯಕ್ಕೆ ಹಾಗೂ ವಿಶೇಷ ಚೇತನರ ಕುಟುಂಬಕ್ಕೆ ಜೀವನೋಪಾಯ ಹಾಗೂ ಪರಿಹಾರ ಕಾರ್ಯಾಗಾರ ಕುರಿತು ಪ್ರಾಜೆಕ್ಟ್ ಮ್ಯಾನೇಜರ್ ಮ್ಯಾನೇಜರ್ ಪ್ರಕಾಶ್ ಮೇಟಿ ಮಾಹಿತಿ ನೀಡಿದರು.. ನಗರ ಸಮುದಾಯದ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘಟನೆ ಪದಾಧಿಕಾರಿಗಳು ಸದಸ್ಯರು ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಮಹಿಳಾ ಸಂಘಟನೆಗಳ ವತಿಯಿಂದ ಗೃಹ ಉಪಯೋಗಿ ವಸ್ತುಗಳ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಪದಾಧಿಕಾರಿಗಳು ಸೆಲ್ಕೋ ಫೌಂಡೇಶನ್ ಪ್ರತಿನಿಧಿಗಳು ಮಹಿಳೆಯರು ಇತರರು ಉಪಸ್ಥಿತರಿದ್ದರು
ವಿಕಲ ಚೇತನರಿಗೆ ಹಾಗೂ ವಿಶೇಷ ಅಗತ್ಯತೆ ವುಳ್ಳ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಗಾರ ಕಾರ್ಯಕ್ರಮ
17/04/2025
AARUD Dharwad
ವಿಕಲ ಚೇತನರಿಗೆ ಹಾಗೂ ವಿಶೇಷ ಅಗತ್ಯತೆ ವುಳ್ಳ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಗಾರ ಕಾರ್ಯಕ್ರಮ
17/04/2025
AARUD Dharwad
ಸಾವಿತ್ರಿಬಾಯಿ ಪುಲೆ ಕೌಶಲ್ಯ ತರಬೇತಿ ಹಾಗೂ ಗ್ರಹ ಆಧಾರಿತ ಉದ್ಯೋಗ

17/04/2025
ಆರೂಢ ಸಂಸ್ಥೆ ಧಾರವಾಡ ಅಡಿಯಲ್ಲಿ ಸಾವಿತ್ರಿಬಾಯಿ ಫುಲೆ ಕೌಶಲ್ಯ ತರಬೇತಿ ಹಾಗೂ ಗ್ರಹ ಆಧಾರಿತ ಉದ್ಯೋಗ ಕಲ್ಪಿಸಿ ಕೊಡಲಾಗುವುದು
AARUD early intervention center
17/04/2025
AARUD Dharwad early intervention cente Dharwad
ವಿಕಲ ಚೇತನರಿಗೆ ಹಾಗೂ ವಿಶೇಷ ಅಗತ್ಯತೆ ವುಳ್ಳ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಗಾರ ಕಾರ್ಯಕ್ರಮ

17/04/2025
ಆರೂಢ ವಿಶೇಷ ಅಗತ್ಯತೆವುಳ್ಳ ಮಕ್ಕಳ ಚಟುವಟಿಕೆ ಶಿಕ್ಷಣ ಹಾಗೂ ವಿಕಲ ಚೇತನರ ಪುನರ್ವಸತಿ ಕೇಂದ್ರ ಆಶೀರ್ವಾದ ನಗರ ಕಮಲಾಪುರ್ ಯಾದವಾಡ ರಸ್ತೆ ಧಾರವಾಡ. ವಿಕಲ ಚೇತನರಿಗೆ ಹಾಗೂ ವಿಶೇಷ ಅಗತ್ಯತೆ ವುಳ್ಳ ಮಕ್ಕಳಿಗೆ ಚಟುವಟಿಕೆ ಶಿಕ್ಷಣ ಕೇಂದ್ರ
Disabled mobility distribution workshop in AARUD Dharwad

28/02/2025
ಅರುಣ ಎಂಜಿಒ ಧಾರವಾಡ ರೈಸ್ ಬಯೋನಿಕ್ ಕಂಪನಿ ಬೆಂಗಳೂರು ಇತರೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸಾಧನ ಸಲಕರಣೆಗಳ ಅಗತ್ಯತೆ ಇರುವ ಮಕ್ಕಳಿಗೆ ಹಾಗೂ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ ಮಾಡಲಾಯಿತು. ಸುಮಾರು 150 ಜನ ವಿಕಲ ಚೇತನರಿಗೆ ಅಗತ್ಯ ಸಾಧನ ಸಲಕರಣೆಗಳನ್ನು ನೀಡಲಾಯಿತು ಈ ಸಂದರ್ಭದಲ್ಲಿ ಡಿಮಾಂಡ್ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ಅರುಣ್ ಕುಮಾರ್ ಆರೋಡ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಮಾಧವಿ ನಾಗರಾಜ್ ಹೂಗಾರ್ ಎಸ್ ವಿ ಎಂ ಮುಖ್ಯಸ್ಥರಾದ ಜಯಂತ್ ಕೆಎಸ್ ಇತರರು ಭಾಗವಹಿಸಿದ್ದರು ವಿಶೇಷ ಅಗತ್ಯತೆಯುಳ್ಳ ಮಕ್ಕಳು ಪಾಲಕರು ಇತರರು ಇದ್ದರು
ವಿಕಲ ಚೇತನರಿಗೆ ಹಾಗೂ ವಿಶೇಷ ಅಗತ್ಯತೆ ವುಳ್ಳ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಗಾರ ಕಾರ್ಯಕ್ರಮ

28/02/2025
ಆರೂಡ ಸಂಸ್ಥೆ ಧಾರವಾಡ ಹಾಗೂ ರೈಸ್ ಬಯೋನಿಕ್ ಕಂಪನಿ ಬೆಂಗಳೂರು ವಿವಿಧ ಇಲಾಖೆ ಹಾಗೂ ಸಂಘಟನೆಗಳ ಸಹಯೋಗ. ಧಾರವಾಡ ಡಿಮಾನ್ಸ್ಸ ಸಭಾಂಗಣದಲ್ಲಿ ಆಯೋಜಿಸಿದ್ದು. 110ಕ್ಕೂ ಅಧಿಕ ವಿಕಲಚೇತನರಿಗೆ ಸಾಧನೆ ಸಲಕರಣೆ ವಿತರಣೆ ಮಾಡಲಾಯಿತು. ಡಿಮಾನ್ಸ್ ಡೈರೆಕ್ಟರ್ ಡಾಕ್ಟರ್ ಅರುಣಕುಮಾರ್ ಸಿ, ಆರೋಡ್ ಸಂಸ್ಥೆ ಮುಖ್ಯಸ್ತರಾದ ಶ್ರೀಮತಿ ಮಾಧವಿ ನಾಗರಾಜ್ ಹೂಗಾರ, ರೈಸ್ ಬಯೋನಿಕ್ ಪ್ರತಿನಿಧಿ ಶ್ರೀಮತಿ ಭಾಗ್ಯಶ್ರೀ ಇತರರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ವಿಕಲಚೇತನರು ಮಕ್ಕಳು ಬಾಲಕರು ಅಧಿಕಾರಿಗಳು ಸಂಘಟನೆ ಪ್ರತಿನಿಧಿಗಳು ಭಾಗವಹಿಸಿದ್ದರು
ವಿಕಲಚೇತನರಿಗೆ ಕಾನೂನು ಅರಿವು ಶಿಬಿರ

08/01/2025
ವಿಕಲ ಚೇತನ್ ರಿಗೆ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಪಟ್ಟಣ ಪಂಚಾಯಿತಿ ಕಲಘಟಗಿ ವಿಕಲಚೇತನರ ಪುನರ್ವಸ್ಥಿ ಕಾರ್ಯಕರ್ತರು,ಮಾತೃಭೂಮಿ ಸಂಸ್ಥೆ ಹಾಗೂ ಇತರರ ಪ್ರಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಶಿಲ್ಪ ಪಾಲ್ಕರ್, ಉಪಾಧ್ಯಕ್ಷ ಗಂಗಾಧರ್ ಗೌಳಿ, ಮುಖ್ಯ ಅತಿಥಿ ಪತ್ರಕರ್ತ ಹಾಗೂ ಆರೂಢ ಸಂಸ್ಥೆ ಮುಖ್ಯಸ್ಥ ನಾಗರಾಜ್ ಎಸ್ಎಚ್ ಕಾಲವಾಡ, ರಮೇಶ್ ಸೋಲಾರ್ಗೊಪ್ಪ ರವಿ ಹುಬ್ಬಳ್ಳಿ ಸುಲೋಚನಾ ಹೊಸೂರ್, ಶರಣಪ್ಪ ಉಣಕಲ್ ಮಟನ್ ಪಂಚಾಯತ್ ಸದಸ್ಯರು ವಿಕಲಚೇತನ್ರು ಮಕ್ಕಳ ಪಾಲಕರು ಇತರರು
ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆಗೆ ಪೂರ್ವಭಾವಿ ಮೌಲ್ಯಮಾಪನ

26/12/2024
ವಿಕಲಚೇತನರಿಗೆ ಹಾಗೂ ವಿಶೇಷ ಮಕ್ಕಳಿಗೆ ಅಗತ್ಯವಿರುವವರಿಗೆ ಸಾಧನ ಸೌಲಾಕರಣೆ ವಿತರಣೆಗೆ ಪೂರ್ವಭಾವಿ ಮೌಲ್ಯಮಾಪನ ಕಾರ್ಯಗಾರ ಎರಡು ದಿನಗಳವರೆಗೆ ಆಯೋಜಿಸಲಾಗಿತ್ತು. ಆರೂಡ ಸಂಸ್ಥೆ ಧಾರವಾಡ ರೈಸ್ ಬಯೋನಿಕ್ ಬೆಂಗಳೂರು, ದೇಹದಾನಿ ಶರಣ ಶಿವಪ್ಪ ಭೀಮರಾಶಿ ಹೂಗಾರ್ ಮೆಮೋರಿಯಲ್ ಫೌಂಡೇಶನ್ ಕಾಲವಾಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಧಾರವಾಡ ಸ್ವಾಮಿ ವಿವೇಕಾನಂದ ಯೂಥ್ ಮೊಮೆಂಟ್ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಎರಡು ದಿನಗಳ ಈ ಕಾರ್ಯಗಾರದಲ್ಲಿ ಸುಮಾರು ನಾಲ್ಕನ್ನೂರ ಐವತ್ತಕ್ಕೂ ಅಧಿಕ ವಿಕಲಚೇತನರು ಭಾಗವಹಿಸಿದ್ದರು. ಈ ವಿಶೇಷ ಡಿಜಿಟಲ್ ಮೌಲ್ಯಮಾಪನ ಕಾರ್ಯಗಾರದಲ್ಲಿ 110 ಬರಹ ವಿಕಲಚೇತನರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಫಲಾನುಭವಿಗಳಿಗೆ ಶೀಘ್ರದಲ್ಲಿ ರೈಸ್ ಬಯೋನಿಕ್ ಬೆಂಗಳೂರು ಹಾಗೂ ಆರೋಡ್ ಸಂಸ್ಥೆ ವಿತರಣೆ ಮಾಡಲಾಗುವುದು. ಆರೂಢ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ಮಾಧವಿ ನಾಗರಾಜ, ಶ್ರೀಮತಿ ಗೀತಾ ಮಗರ್, ಶ್ರೀಮತಿ ವೀಣಾ ಪೂಜಾರ್ ಡಾಕ್ಟರ್ ಮೋಹನ್ ಕುಮಾರ್, ಅಶೋಕ್ ಕೋರಿ, ಅಧಿಕಾರಿಗಳು ಸಂಘ ಸಂಸ್ಥೆಗಳ ಮುಖಂಡರು ಇತರರು ಮಕ್ಕಳು ಮಕ್ಕಳ ಪಾಲಕರು ಇತರರು ಉಪಸ್ಥಿತರಿದ್ದರು
early intervention program awareness

22/10/2024
ಆರೂಢ ಸಂಸ್ಥೆ ಧಾರವಾಡ ವತಿಯಿಂದ ವಿಶೇಷ ಮಕ್ಕಳಿಗೆ ಚಟುವಟಿಕೆ ಶಿಕ್ಷಣ ಹಾಗೂ ಪಿಜಚರಬ್ಬಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಮಕ್ಕಳು, ಮಕ್ಕಳ ಪಾಲಕರು ಭಾಗವಹಿಸಿದ್ದರು. ವಿಶೇಷ ಮಕ್ಕಳ ಆರೈಕೆ ಮತ್ತು ಪಾಲನೆ ಪ್ರಶ್ನೆ ಕುರಿತು ಪಾಲಕರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಗೀತಾ, ಸಂಯೋಜಕರಾದ ನಾಗರಾಜ್, ವಿಟ್ಟಲ್ ಸೇರಿದಂತೆ ಇತರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
early intervention program awareness

22/10/2024
ಆರೂಢ ಸಂಸ್ಥೆ ಧಾರವಾಡ ವತಿಯಿಂದ ವಿಶೇಷ ಮಕ್ಕಳಿಗೆ ಚಟುವಟಿಕೆ ಶಿಕ್ಷಣ ಹಾಗೂ ಪಿಜಚರಬ್ಬಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಮಕ್ಕಳು, ಮಕ್ಕಳ ಪಾಲಕರು ಭಾಗವಹಿಸಿದ್ದರು. ವಿಶೇಷ ಮಕ್ಕಳ ಆರೈಕೆ ಮತ್ತು ಪಾಲನೆ ಪ್ರಶ್ನೆ ಕುರಿತು ಪಾಲಕರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಗೀತಾ, ಸಂಯೋಜಕರಾದ ನಾಗರಾಜ್, ವಿಟ್ಟಲ್ ಸೇರಿದಂತೆ ಇತರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
early intervention program awareness

22/10/2024
ಆರೂಢ ಸಂಸ್ಥೆ ಧಾರವಾಡ ವತಿಯಿಂದ ವಿಶೇಷ ಮಕ್ಕಳಿಗೆ ಚಟುವಟಿಕೆ ಶಿಕ್ಷಣ ಹಾಗೂ ಪಿಜಚರಬ್ಬಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಮಕ್ಕಳು, ಮಕ್ಕಳ ಪಾಲಕರು ಭಾಗವಹಿಸಿದ್ದರು. ವಿಶೇಷ ಮಕ್ಕಳ ಆರೈಕೆ ಮತ್ತು ಪಾಲನೆ ಪ್ರಶ್ನೆ ಕುರಿತು ಪಾಲಕರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಗೀತಾ, ಸಂಯೋಜಕರಾದ ನಾಗರಾಜ್, ವಿಟ್ಟಲ್ ಸೇರಿದಂತೆ ಇತರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
early intervention program awareness

22/10/2024
ಆರೂಢ ಸಂಸ್ಥೆ ಧಾರವಾಡ ವತಿಯಿಂದ ವಿಶೇಷ ಮಕ್ಕಳಿಗೆ ಚಟುವಟಿಕೆ ಶಿಕ್ಷಣ ಹಾಗೂ ಪಿಜಚರಬ್ಬಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಮಕ್ಕಳು, ಮಕ್ಕಳ ಪಾಲಕರು ಭಾಗವಹಿಸಿದ್ದರು. ವಿಶೇಷ ಮಕ್ಕಳ ಆರೈಕೆ ಮತ್ತು ಪಾಲನೆ ಪ್ರಶ್ನೆ ಕುರಿತು ಪಾಲಕರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಗೀತಾ, ಸಂಯೋಜಕರಾದ ನಾಗರಾಜ್, ವಿಟ್ಟಲ್ ಸೇರಿದಂತೆ ಇತರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
early intervention program awareness

22/10/2024
ಆರೂಢ ಸಂಸ್ಥೆ ಧಾರವಾಡ ವತಿಯಿಂದ ವಿಶೇಷ ಮಕ್ಕಳಿಗೆ ಚಟುವಟಿಕೆ ಶಿಕ್ಷಣ ಹಾಗೂ ಪಿಜಚರಬ್ಬಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಮಕ್ಕಳು, ಮಕ್ಕಳ ಪಾಲಕರು ಭಾಗವಹಿಸಿದ್ದರು. ವಿಶೇಷ ಮಕ್ಕಳ ಆರೈಕೆ ಮತ್ತು ಪಾಲನೆ ಪ್ರಶ್ನೆ ಕುರಿತು ಪಾಲಕರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಗೀತಾ, ಸಂಯೋಜಕರಾದ ನಾಗರಾಜ್, ವಿಟ್ಟಲ್ ಸೇರಿದಂತೆ ಇತರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರಿಂದ ಆರೂಢ ವಿಕಲಚೇತನರ ಕೇಂದ್ರದ ಮಾಹಿತಿ ಪಡೆದರು

19/07/2024
ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರು ಆರೂಢ ಸಂಸ್ಥೆಯ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಚಟುವಟಿಕೆ ಶಿಕ್ಷಣ ಕೇಂದ್ರದ ಮೂಲಕ ಬಾಲ್ಯವಸ್ತೇಯಲ್ಲಿ ಇರುವ ವಿಕಲಚೇತನ ಲಕ್ಷಣಗಳನ್ನು ಗುರುತಿಸಿ ಆ ಮಕ್ಕಳಿಗೆ ಚಟುವಟಿಕೆ ಶಿಕ್ಷಣ, ವೈದ್ಯಕೀಯ ಸೌಲಭ್ಯ ಸಾಧನ ಸಲಕರಣೆಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ಒದಗಿಸುವ ಮೂಲಕ ವಿಕಲಚೇತನತೆ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ಆರೂಢ ಸಂಸ್ಥೆ ಕಾರ್ಯವು ಅತ್ಯುತ್ತಮವಾಗಿದೆ ಎಂದು ಪ್ರಶಂಶಿಸಿದರು. ಧಾರವಾಡ ಜಿಲ್ಲೆಯಲ್ಲಿ ನವಲಗುಂದ ಹಾಗೂ ಧಾರವಾಡ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಎಬಿಡಿ ಸಂಸ್ಥೆ ಮೂಲಕ ಕಾರ್ಯನಿರ್ವಹಿಸುತ್ತಿರುವುದು ನಮಗೆ ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಆರೋಡು ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ್ ಹೂಗಾರ್ ನಿರ್ದೇಶಕ ಮಂಡಳಿ ಮತ್ತು ಇತರೆ ಮುಖಂಡರು ಉಪಸ್ಥಿತರಿದ್ದರು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪೂಜ್ಯ ಮಹಾಪೌರ ಆರೂಡ ವಿಕಲಚೇತನ ಮಕ್ಕಳ ಕೇಂದ್ರ ಬೆಟ್ಟಿ

11/07/2024
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಗೌರವಾನ್ವಿತ ಮಹಾಪೌರರಾದ ಶ್ರೀ ರಾಮಪ್ಪ ಕೃಷ್ಣಪ್ಪ ಬಡಗೇರ ಇವರು ದಿನಾಂಕ ೧೨ ಜುಲೈ ೨೦೧೪ ರಂದು ಧಾರವಾಡ ಶಹರದಲ್ಲಿ ವಿಕಲಚೇತನರ ಹಾಗೂ ವಿಶೇಷ ಅಗತ್ಯತೆವುಳ್ಳ ಮಕ್ಕಳ ಚಟುವಟಿಕೆ ಹಾಗೂ ಪಿಜಿಯೋಥೆರಪಿ ಉಚಿತವಾಗಿ ಒದಗಿಸುತ್ತಿರುವ ಆರೂಡ ಸಂಸ್ಥೆ ವಿಕಲಚೇತನ ಮಕ್ಕಳ ಚಟುವಟಿಕೆ ಹಾಗೂ ಪಿಜಿಯೋಥೆರಪಿ ಕೇಂದ್ರಕ್ಕೆ ಬೇಟಿ ನೀಡಿದರು. ಇಲ್ಲಿ ವಿಕಲಚೇತನರು ಹಾಗೂ ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿನೆ ಅಭಿವೃದ್ಧಿ ಕುಂಠಿತ ಮಕ್ಕಳನ್ನು ಗುರುತಿಸುವುದು, ಚಟುವಟಿಕೆ ಶಿಕ್ಷಣ, ಆರೋಗ್ಯ ಸಂರಕ್ಷಣೆ, ವೈದ್ಯಕೀಯ ಸೌಲಭ್ಯ, ಅಶಕ್ತ ಮಕ್ಕಳಿಗೆ ಪೌಷ್ಟಿಕಾಹಾರ ಒದಗಿಸುವುದು, ಅಗತ್ಯ ಇರುವ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ ಮಾಡುವುದು, ಅಗತ್ಯತೆವುಳ್ಳ ಅರ್ಹತೆ ಇರುವವರಿಗೆ ಮತ್ತು ಮಕ್ಕಳಿಗೆ ಸಾಮಾಜಿಕ ಭದ್ರತಾ ಯೋಜನೆ, ವಿ ಅಳವಡಿಸಿಕೊಡುವಂತ ಕಾರ್ಯಗಳು ಆರೂಡ ಸಂಸ್ಥೆ ಧಾರವಾಡ ಇವರ ಸಂಸ್ಥೆಯ ಮೂಲಕ ಸದ್ದಿಲ್ಲದೆ ನಿರ್ವಹಿಸುತ್ತಿರುವುದು ತುಂಬಾ ಹರ್ಷ ಪಡುವಂತೆ ಮಾಡಿತು. ವಿಕಲಚೇತನತೆ ಲಕ್ಷಣಗಳು ಇರುವ ಮಕ್ಕಳನ್ನು ಆರಂಭಿಕ ಹಂತಗಳಲ್ಲಿ ಗುರುತಿಸಿ ಬಾಲ್ಯಾವಸ್ಥೆಯಲ್ಲಿ ಚಟುವಟಿಕೆಗಳ ಮೂಲಕ ವಿಕಲಚೇತನತೆ ನಿರ್ಮೂಲನೆ ಮಾಡುವ ಮೂಲಕ ಅಂತಹ ಮಕ್ಕಳು ಸಹ ಸಾಮಾನ್ಯ ಮಕ್ಕಳಂತೆ ಜೀವನ ನಿರ್ವಹಣೆ ಮಾಡಲು ಆರೂಡ ಸಂಸ್ಥೆ ಕೈಗೊಂಡ ಕಾರ್ಯಗಳು ಮನಮಿಡಿಯುವಂತೆ ಮಾಡಿವೆ ಇಂತ ಯೋಜನೆಗಳ ಅನುಷ್ಠಾನ ಅಗತ್ಯ ಎಂದರು
ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ

01/06/2024
*ರಾಜ್ಯ ಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ* ಅಶ್ವಿನಿ ಹೂಗಾರ ಗಣನೀಯ ಸಾಧನೆ ಹ.ಮ.ಪೂಜಾರ ಹರ್ಷ ಧಾರವಾಡ:- ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಾಮಾಜಿಕ ಮೌಲ್ಯ ಎತ್ತಿ ಹಿಡಿಯುವ ಮೂಲಕ ಸಂಸ್ಕಾರಯತ ಶಿಕ್ಷಣಕ್ಕೆ ಆದ್ಯತೆ ಇಂದಿನ ದಿನಗಳಲ್ಲಿ ಅತ್ಯ ಅವಶ್ಯಕತೆ ಇದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತರು ಹಾಗೂ ಹೂಗಾರ ಸಮುದಾಯದ ಮುಖಂಡರಾದ ಹ.ಮ.ಪೂಜಾರ ಕರೆ ನೀಡಿದರು. ಅವರು ಶಹರದ ಲಿಂಗಾಯತ ವಿದ್ಯಾಭಿವೃದ್ದಿ ಸಂಸ್ಥೆಯ ಟೌನಹಾಲದಲ್ಲಿ *ಸಮಸ್ತ ಹೂಗಾರ ಸಮಾಜ ಬಾಂದವರು* ಹಾಗೂ *ಆರೂಡ ವಿಕಲಚೇತನ ಮಕ್ಕಳ ಸಂಸ್ಥೆ ಧಾರವಾಡ* ಇವರ ಸಹಯೋಗದಲ್ಲಿ ೨೦೨೪ ರ ಸಾಲಿನಲ್ಲಿ *ಎಸ್.ಎಸ್.ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕರೆ ನೀಡಿದರು* ಮಕ್ಕಳ ಶೈಕ್ಷಣಿಕ ಪ್ರೋತ್ಸಾಹದ ಹಿತದೃಷ್ಟಿಯಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಹೂಗಾರ ಸಮಾಜದ ಕು.ಅಶ್ವಿನಿ ಹೂಗಾರ ಇವರು ಭಾರತೀಯ ಆಡಳಿತ ಸೇವೆ ಪರೀಕ್ಷೆ ಯಶಸ್ವಿಯಾಗಿ ಪೋರೈಸಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಂತಾಗಲಿ ಎಂದು ಹಾರೈಸಿದರು. ಕು ಅಶ್ವಿನಿ ಇವರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಮಾಜದ ಗಣ್ಯರು ಸಹಾಯಹಸ್ತ ನೀಡುತ್ತಿದ್ದಾರೆ ಈ ನಿಟ್ಟಿನಲ್ಲಿ ಇತರೆ ಮಕ್ಕಳಿಗೆ ಮಾದರಿಯಾಗಲಿ ಜೊತೆಗೆ ಸಂಸ್ಕಾರಯುತ ನೀಡುವಲ್ಲಿ ಪಾಲಕರ ಪಾತ್ರ ತುಂಬಾ ಮಹತ್ವದ್ದು ಎಂದು ತಿಳಿಸಿದರು. ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ
ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ

01/06/2024
*ರಾಜ್ಯ ಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ* ಅಶ್ವಿನಿ ಹೂಗಾರ ಗಣನೀಯ ಸಾಧನೆ ಹ.ಮ.ಪೂಜಾರ ಹರ್ಷ ಧಾರವಾಡ:- ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಾಮಾಜಿಕ ಮೌಲ್ಯ ಎತ್ತಿ ಹಿಡಿಯುವ ಮೂಲಕ ಸಂಸ್ಕಾರಯತ ಶಿಕ್ಷಣಕ್ಕೆ ಆದ್ಯತೆ ಇಂದಿನ ದಿನಗಳಲ್ಲಿ ಅತ್ಯ ಅವಶ್ಯಕತೆ ಇದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತರು ಹಾಗೂ ಹೂಗಾರ ಸಮುದಾಯದ ಮುಖಂಡರಾದ ಹ.ಮ.ಪೂಜಾರ ಕರೆ ನೀಡಿದರು. ಅವರು ಶಹರದ ಲಿಂಗಾಯತ ವಿದ್ಯಾಭಿವೃದ್ದಿ ಸಂಸ್ಥೆಯ ಟೌನಹಾಲದಲ್ಲಿ *ಸಮಸ್ತ ಹೂಗಾರ ಸಮಾಜ ಬಾಂದವರು* ಹಾಗೂ *ಆರೂಡ ವಿಕಲಚೇತನ ಮಕ್ಕಳ ಸಂಸ್ಥೆ ಧಾರವಾಡ* ಇವರ ಸಹಯೋಗದಲ್ಲಿ ೨೦೨೪ ರ ಸಾಲಿನಲ್ಲಿ *ಎಸ್.ಎಸ್.ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕರೆ ನೀಡಿದರು* ಮಕ್ಕಳ ಶೈಕ್ಷಣಿಕ ಪ್ರೋತ್ಸಾಹದ ಹಿತದೃಷ್ಟಿಯಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಹೂಗಾರ ಸಮಾಜದ ಕು.ಅಶ್ವಿನಿ ಹೂಗಾರ ಇವರು ಭಾರತೀಯ ಆಡಳಿತ ಸೇವೆ ಪರೀಕ್ಷೆ ಯಶಸ್ವಿಯಾಗಿ ಪೋರೈಸಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಂತಾಗಲಿ ಎಂದು ಹಾರೈಸಿದರು. ಕು ಅಶ್ವಿನಿ ಇವರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಮಾಜದ ಗಣ್ಯರು ಸಹಾಯಹಸ್ತ ನೀಡುತ್ತಿದ್ದಾರೆ ಈ ನಿಟ್ಟಿನಲ್ಲಿ ಇತರೆ ಮಕ್ಕಳಿಗೆ ಮಾದರಿಯಾಗಲಿ ಜೊತೆಗೆ ಸಂಸ್ಕಾರಯುತ ನೀಡುವಲ್ಲಿ ಪಾಲಕರ ಪಾತ್ರ ತುಂಬಾ ಮಹತ್ವದ್ದು ಎಂದು ತಿಳಿಸಿದರು. ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ
ಕೌಶಲ್ಯ ತರಬೇತಿ ಅರ್ಜಿ ಆಹ್ವಾನ

18/05/2024
ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿಶೇಷ ಚೇತನರಿಗೆ ಸ್ವ ಉದ್ಯೋಗ ಕಲ್ಪನೆಯನ್ನು ಹೊಂದಿ, ಅಗತ್ಯ ಕೌಶಲ್ಯ ತರಬೇತಿ ಆಯೋಜಿಸಿದೆ.
ಮತದಾನ ಜಾಗೃತಿ
06/05/2024
ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕು ಮಂಡಿಸುವ ಮೂಲಕ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಲು ವಿನಮ್ರ ಮನವಿ
AARUD early intervention and early education awareness
05/05/2024
AARUD DHARWAD early education and early intervention center Ashirvad Nagar Yadwad road Kamalpur Dharwad, giving a very effective early intervention services to deley development children's identified then needed children's give a activities mobility adds and appliances, social security schema and rehabilitation
Early intervention centre

02/05/2024
AARUD DHARWAD Ashirvdnagar Yadwad road Kamalpur Dharwad 08
ಸಮುದಾಯದ ಆಧಾರಿತ ಕುಲಕಸಬು ಉತ್ಸವ

13/04/2024
ಆರೂಡ ಸಂಸ್ಥೆ ಧಾರವಾಡ, ಹೂಗಾರ ಸಮುದಾಯ ಮತ್ತು ಕನ್ನಡ ಹಾಗೂ ಸಂಸ್ಕೃತ ಇಲಾಖೆ ಸಹಯೋಗದೊಂದಿಗೆ ಹೂಗಾರ ಸಮುದಾಯ ಸಾರುವ ಬಾಸಿಂಗ ಮತ್ತು ಕರಡಿಮಜಲು ಲಲಿತಕಲಾ ಉತ್ಸವ ೨೦೨೪. ಕುಲಕಸಬು ಸಾರುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಉತ್ಸವಕ್ಕೆ ಬಾಸಿಂಗ, ಕರಡಿಮಜಲು, ದಂಡಿ ಕಟ್ಟುವುದು, ಸಂಬಾಳ ವಾದ್ಯ ಲಲಿತಕಲಾ ಉತ್ಸವ ಸೇರಿದಂತೆ ನೋಡುಗರಿಗೆ ಮನರಂಜನಾ ನೀಡಿದವು. ಈ ಸಂದರ್ಭದಲ್ಲಿ ಮಠಾದಿಶರು, ಗಣ್ಯರು ಸಮುದಾಯದ ಪ್ರಮುಖರು ನಾಗರೀಕರು ಉಪಸ್ಥಿತರಿದ್ದರು
ಯುವ ಜನತೆಗೆ ಕೌಶಲ್ಯ ತರಬೇತಿ ಶಿಬಿರ

21/02/2024
ಆರುಡು ಸಂಸ್ಥೆಯ ಸಾವಿತ್ರಿಬಾಯಿ ಫುಲೆ ಕೌಶಲ್ಯ ತರಬೇತಿ ಹಾಗೂ ಪುನರ್ವಸತಿ ಕೇಂದ್ರ, ಸೆಲ್ಕೋ ಫೌಂಡೇಶನ್ ಬೆಂಗಳೂರು, ಸಂಗಮಿತ್ರ ಗ್ರಾಮೀಣ ಹಣಕಾಸು ಸಂಸ್ಥೆ ಅಡಿಯಲ್ಲಿ ಕೌಶಲ್ಯ ತರಬೇತಿ ಕಾರ್ಯಗಾ ರ ವನ್ನು ಆಯೋಜಿಸಲಾಗಿತ್ತು. ಧಾರವಾಡ ಗ್ರಾಮಾಂತರ ಪ್ರದೇಶದ ಅಮ್ಮಿನಬಾವಿ ಗ್ರಾಮದಲ್ಲಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಶ್ರೀಮತಿ ಗೀತಾ ಮಗರ ಇವರು ಚಾಲನೆ ನೀಡಿದರು. ಸ್ವಸಹಾಯ ಸಂಘದ ಸದಸ್ಯರು ಅಸಹಾಯಕ ಇರುವ ಕುಟುಂಬದ ಸದಸ್ಯರಿಗೆ ಉದ್ಯೋಗ ಸ್ವಾವಲಂಬನೆ ನಿರ್ವಹಣೆಗಾಗಿ ಆರೂಢ ಸಂಸ್ಥೆಯ ಸಹಯೋಗದಲ್ಲಿ ವಿಕಲಚೇತನ ಮಕ್ಕಳ ಆರೈಕೆದಾರರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡಿ ಸೋ ಉದ್ಯೋಗ ಹೊಂದುವಂತೆ ಒಂದು ಮಾಸಿಕದ ಅವಧಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ವಿಕಲಚೇತನ ಮಕ್ಕಳಿಗೆ ಹಾಗೂ ಹಾರೈಕೆದಾರರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಆರೂಢ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಮಾಧವಿ ನಾಗರಾಜ್ ಹೂಗಾರ್, ಸೆಲ್ಕೋ ಫೌಂಡೇಶನ್ ಪ್ರಾದೇಶಿಕ ಮುಖ್ಯಸ್ಥರಾದ ಪ್ರಕಾಶ್ ಮೇಟಿ, ಸಂಘ ಮಿತ್ರ ಗ್ರಾಮೀಣ ಹಣಕಾಸು ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಪ್ರಕಾಶ್, ಶ್ರೀಮತಿ ಗೀತಾ ಮಗರ, ಶ್ರೀಮತಿ ಶಾಂತಾ ಶಂಕರ್, ಶ್ರೀ ಈಶ್ವರ್ ಮಾಲಗಾರ, ಎಲ್ಲಪ್ಪ ಮಗರ ಇತರರು ಉಪಸ್ಥಿತರಿದ್ದರು
Repulicday celebrate

25/01/2024
ವಿಶೇಷಚೇತನರ ಶಾಲೆಯಲ್ಲಿ ವಿಶಿಷ್ಟ ಧ್ವಜಾರೋಹಣ ಕಾರ್ಯಕ್ರಮ ಆರೂಡ ಶಾಲೆ ವಿಶೇಷ ಅಗತ್ಯತೆವುಳ್ಳ ಮಕ್ಕಳ ಸುಧಾರಣೆಗೆ ಕರೆ ಧಾರವಾಡ:- ರಾಷ್ಟ್ರದ ನಿರ್ಮಾಣ ಕಾರ್ಯದಲ್ಲಿ ಸದೃಡ ಸುಶಿಕ್ಷಿತ ಮಕ್ಕಳ ಪಾತ್ರ ಮಹತ್ವದ್ದಾಗಿದೆ ಎಂದು ಕಾಲವಾಡ ಗ್ರಾಮ ಪಂಚಾಯತ ಅಧ್ಯಕ್ಷರಾದ ಗುರಪ್ಪ ಬೆಣ್ಣಿ ಕರೆ ನೀಡಿದರು. ಅವರು ನವಲಗುಂದ ತಾಲ್ಲೂಕು ಕಾಲವಾಡ ಗ್ರಾಮದಲ್ಲಿ ಆರೂಡ ಸಂಸ್ಥೆಯ ಅಕ್ಷರ ಕಿಡ್ಸ್ ಸ್ಕೂಲ್ ಮತ್ತು ದೇಹದಾನಿ ಶರಣ ಶಿವಪ್ಪ ಭೀಮರಾಶಿ ಹೂಗಾರ ಮೆಮೋರಿಯಲ್ ಪೌಂಡೆಷನ್ ಕಾಲವಾಡ ಹಾಗೂ ಆರೂಡ ಸಂಸ್ಥೆ ವಿಶೇಷ ಅಗತ್ಯತೆವುಳ್ಳ ಮಕ್ಕಳ ಚಟುವಟಿಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ೭೫ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿಕಲಚೇತನರ ಹಕ್ಕುಗಳು ಹಾಗೂ ಕರ್ತವ್ಯಗಳ ಜೊತೆಗೆ ವಿಕಲಚೇತನರಿಗೆ ಸ್ವಾವಲಂಬನೆ ಜೀವನ ನಿರ್ವಹಣೆ ಮಾಡಲು ಸರ್ಕಾರ ವಿಶೇಷಚೇತನರ ಮನೆ ಬಾಗಿಲಿಗೆ ಯೋಜನೆಗಳು ತರುತ್ತಿಲಿವೆ ಇವುಗಳ ಸದುಪಯೋಗಕ್ಕೆ ಸಹಕರಿಸಿ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮ ಉದ್ದೇಶಿಸಿ, ಪತ್ರಕರ್ತರು ಹಾಗೂ ಆರೂಡ ಸಂಸ್ಥೆ ಧಾರವಾಡ ಮುಖ್ಯಸ್ಥರಾದ ನಾಗರಾಜ ಎಸ್ ಹೂಗಾರ ಇವರು ಸಮೃದ್ಧವಾದ ಸಮಾಜದ ನಿರ್ಮಾಣಕ್ಕೆ ವಿಶೇಷ ವಿಕಲಚೇತನರು ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕು ಈ ನಿಟ್ಟಿನಲ್ಲಿ ಆರೂಡ ದಾಪುಗಾಲು ಹಾಕುತ್ತಿದೆ ಎಂದು ಮಾರ್ಮಿಕವಾಗಿ ಮಾತನಾಡಿದರು, ಪ್ರಸಕ್ತ ಸಾಲಿನಲ್ಲಿ
ಆಕ್ಸಿಜನ್ ಯಂತ್ರಗಳ ವಿತರಣೆ ಕಾರ್ಯಕ್ರಮ

27/11/2023
ಆಕ್ಸಿಜನ್ ಯಂತ್ರಗಳ ವಿತರಣೆ ಎಸವಿವಾಯೆಂ ಕಾರ್ಯ ಶ್ಲಾಘನೀಯ ಡಿಮ್ಹಾನ್ಸ ನಿರ್ದೇಶಕ ಡಾ ಮಹೇಶ್ ದೇಸಾಯಿ ಧಾರವಾಡ:- ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಅಭಿವೃದ್ಧಿ ಕುಂಠಿತ ಮಕ್ಕಳ ಮತ್ತು ಪಾಲಕರ ಆರೋಗ್ಯಕ್ಕೆ ಈ ಆಕ್ಸಿಜನ್ ಯಂತ್ರಗಳು ಸಹಕಾರಿಯಾಗಿವೆ ಎಂದು ಮಾನಸಿಕ ಆರೋಗ್ಯ ವಿಮರ್ಶಾ ಮಂಡಳಿ, ಬೆಳಗಾವಿ ಹಾಗೂ ಕಲಬುರಗಿ ವಿಭಾಗ ಮತ್ತು ಗೌರವಾನ್ವಿತ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಡಿ.ಆರ್.ರೇಣಕೆ ಅವರು ಅಭಿಪ್ರಾಯ ಪಟ್ಟರು. ಅವರು ಸ್ವಾಮಿ ವಿವೇಕಾನಂದ ಯುವತ್ ಮೊಮೆಂಟ ಧಾರವಾಡ ಇವರು ಆರೂಡ ಸಂಸ್ಥೆ ಧಾರವಾಡ ಇವರಿಗೆ ಡಿಮ್ಹಾನ್ಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆಕ್ಸಿಜನ್ ಯಂತ್ರಗಳ ವಿತರಣೆ ಮಾಡಿ ಮಾತನಾಡಿದರು. ಈಗಾಗಲೇ ಸ್ವಾಮಿ ವಿವೇಕಾನಂದ ಯುವತ ಮೊಮೆಂಟ ಹಾಗೂ ಡಿಮ್ಹಾನ್ಸ ಸಹಯೋಗದಲ್ಲಿ ಮಾನಸಿಕ ಆರೋಗ್ಯ ಆಸ್ಪತ್ರೆಯಲ್ಲಿ ಶಾಖೆ ತೆರೆದಿದ್ದು ಅಲ್ಲದೆ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತವಾಗಿ ಪ್ಯಾಲೆಟಿವ ಕೇರ ಸೇವೆ ಸಲ್ಲಿಸುತ್ತಿದ್ದಾರೆ ಇಂತಹ ಉಚಿತ ಸೇವಾ ಕಾರ್ಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಡಿಮ್ಹಾನ್ಸ ನಿರ್ದೇಶಕ ಡಾ. ಮಹೇಶ್ ದೇಸಾಯಿ ಅವರು ಎಸವಿವಾಯೆಂ ಕಾರ್ಯವನ್ನು ಶ್ಲಾಘಿಸಿದರು. ಆಕ್ಸಿಜನ್ ಯಂತ್ರ ಸ್ವೀಕರಿಸಿ, ಎಸವಿವಾಯೆಂ ಸಂಸ್ಥೆ ಅವರಿಗೆ ಧನ್ಯವಾದ ಅರ್ಪಿಸಿ ಮಾತನಾಡಿದ ಆರೂಡ ಸಂಸ್ಥೆ ನಿರ್ದೇಶಕ ಬಸವರಾಜ ಹೂಗಾರ ಅವರು, ಆರೂಡ ಸಂಸ್ಥೆಯ ಮಾಧವಿ ನಾಗರಾಜ ಹಾಗೂ ಇತರರು ಉಪಸ್ಥಿತರಿದ್ದರು
NGOs workshop in Dharwad

23/11/2023
Today 1ngo Bangalore, AARUD ngo Dharwad and Fevord D collaboration with organized in Dharwad NGOs workshop for digital awareness to ngo and drug's action form activities. 1ngo Chief smt Shobha Arun, Dr Gopal Dabade, Fevord vice President Ashok Yargatti, AARUD ngo Dharwad Chief Madhavi Nagaraj Hugar and others ngo representative and others Al's participated
Selco self employment mela

15/11/2023
Selco Foundetion Bangalore and APD Bangaloru presented self employment for disabled and disabled children's parents with financial supporting,
AARUD DHARWAD community based Awareness
26/10/2023
https://youtu.be/3v6he5FogGU?si=cBLVx4n1SLv_F25j
AARUD DHARWAD community based Awareness
26/10/2023
https://youtu.be/3v6he5FogGU?si=cBLVx4n1SLv_F25j
Activities for Early intervention children's

06/09/2023
V r conducting every day Activities, physiotherapy s for Early Intervention children's in AARUD Early intervention Centre Dharwad, so which children's need activities and others support from AARUD, v ll ready to good supporting
Physiotherapy and World Spinal Cord day Celebration
26/08/2023
APD Bangalore belagavi and others Dept, organization with conducted Physiotherapy and World Spinal Cord day Celebration in Kim's Hubli. Kims officer's APD staffs, AARUD DHARWAD Chief Nagaraj Hugar, and others participated in dis program's
Physiotherapy and World Spinal Cord day Celebration
26/08/2023
APD Bangalore belagavi and others Dept, organization with conducted Physiotherapy and World Spinal Cord day Celebration in Kim's Hubli. Kims officer's APD staffs, AARUD DHARWAD Chief Nagaraj Hugar, and others participated in dis program's
Physiotherapy and World Spinal Cord day Celebration
26/08/2023
APD Bangalore belagavi and others Dept, organization with conducted Physiotherapy and World Spinal Cord day Celebration in Kim's Hubli. Kims officer's APD staffs, AARUD DHARWAD Chief Nagaraj Hugar, and others participated in dis program's
Sansitaization program

18/08/2023
V R conducted Sansitaization programme for community health Officer about early intervention children's maintenance activities medical supporting social security schema and rehabilitation in Dimhans DHARWAD. Dr Vaishali Hegde Nagaraj Hugar, Geeth magar and 84 CHO participate
Parents capacity building for disabled children parents

16/08/2023
AARUD DHARWAD, APD Bangalore jointly conducted parents capacity programs for early intervention children's parents in Dimhans DHARWAD on Friday. Dr Sweth Ukkojikara MDM spoke about early children's how to maintenance, activities continue, nutritional foods supporting, social security schema implement, medical supporting and rehabilitation to children's. Dr. Mahesh Desai director Dimhans, Dr Shashi Patil Dho Dharwad, smt Madhavi Nagaraj Hugar President AARUD Dharwad, smt s.s.Hugar, smt Geeth magar, Fpai staff Sri.Madivalar, Dimhans family councillor Ashok Kori, AARUD all staff and 87 parents participated dis programs
Parents capacity building for disabled children parents

16/08/2023
AARUD DHARWAD, APD Bangalore jointly conducted parents capacity programs for early intervention children's parents in Dimhans DHARWAD on Friday. Dr Sweth Ukkojikara MDM spoke about early children's how to maintenance, activities continue, nutritional foods supporting, social security schema implement, medical supporting and rehabilitation to children's. Dr. Mahesh Desai director Dimhans, Dr Shashi Patil Dho Dharwad, smt Madhavi Nagaraj Hugar President AARUD Dharwad, smt s.s.Hugar, smt Geeth magar, Fpai staff Sri.Madivalar, Dimhans family councillor Ashok Kori, AARUD all staff and 87 parents participated dis programs
Delay Development children's Aweraness program

06/08/2023
we r Conducted delay development children identifications, health check up camp and awareness in Dharwad district Navalgund taluka Ayatti village.
Delay Development children's Aweraness program
06/08/2023
we r Conducted delay development children identifications, health check up camp and awareness in Dharwad district Navalgund taluka Ayatti village. Family planning association of India, AARUD DHARWAD, health and family Dept and women and children development Dept collaboration
Health Camp conducted,,AARUD

12/06/2023
Today we r conducted anganvadi children's heath camp and screening programs in shivalli dharwad taluka.69 children's participate. Dr. Anand, Dr. Rachel Angadi, Miss Rrece Katarki, and Miss Nandini Gadad, we are all conducted to health camp
Environment day celebrate

04/06/2023
ಇಂದು ವಿಶ್ವ ಪರಿಸರ ದಿನಾಚರಣೆಯನ್ನು ನರರೋಗ ಮತ್ತು ಮಾನಸಿಕ ಆರೋಗ್ಯ ಸಂಶೋಧನಾ ಕೇಂದ್ರ ಧಾರವಾಡ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಸಂಭ್ರಮಕ್ಕೆ ವಿಕಲಚೇತನರ ಹಾಗೂ ಮಕ್ಕಳ ಕ್ಷೇತ್ರದಲ್ಲಿನ ಆರೂಡ ಸಂಸ್ಥೆ ಧಾರವಾಡ. ಡಿಮ್ಹಾನ್ಸ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸ್ವಾಮಿ ವಿವೇಕಾನಂದ ಯುವತ್ ಮೊಮೆಂಟ ಸಾಕ್ಷಿಕರಿಸಿದವು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ಪರಶುರಾಮ ದೊಡ್ದಮನಿ, ಮನೋವೈದ್ಯಕೀಯ ಹಿರಿಯ ತಜ್ಞರು ಹಾಗೂ ಡಿಮ್ಹಾನ್ಸ ನಿರ್ದೇಶಕರಾದ ಡಾ.ಮಹೇಶ್ ದೇಸಾಯಿ,ಸಮಾಜ ಕಾರ್ಯ ವಿಭಾಗದ ಸಂಯೋಜಕರಾದ ಅಶೋಕ ಕೋರಿ, ಸ್ವಾಮಿ ವಿವೇಕಾನಂದ ಯುವತ್ ಮೊಮೆಂಟ ಸಂಯೋಜಕರಾದ ಕೇಶವ, ಡಾ. ಮೋಹನಕುಮಾರ ಥಂಬದ, ಆರೂಡ ಸಂಸ್ಥೆಯ ಮುಖ್ಯಸ್ಥರು ಹಾಗೂ ಪತ್ರಕರ್ತ ನಾಗರಾಜ ಎಸ್ ಹೂಗಾರ, ಹಿರಿಯ ವೈದ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ವಿವಿಧ ವಿಭಾಗದ ಕಾರ್ಯಕರ್ತರು, ಗಣ್ಯರು ಮತ್ತು ವಿಶೇಷವಾಗಿ ಮಾನಸಿಕ ಆಸ್ಪತ್ರೆ ಮನೋರೋಗಿಗಳು ಸಸಿ ನೆಡುವ ಕಾರ್ಯದಲ್ಲಿ ಭಾಗಿಯಾಗಿದ್ದರು.
Intellectual Disability screening in Dimhans

18/05/2023
*ಆರೂಡ ಸಂಸ್ಥೆ ಧಾರವಾಡ* ಈಗಾಗಲೇ ನಮ್ಮ ಆರೂಡ ಸಂಸ್ಥೆ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಚಟುವಟಿಕೆ ಆರಂಭಿಕ ಶಿಕ್ಷಣ ಚಟುವಟಿಕೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ದಾಖಲಾದ ಮಕ್ಕಳಲ್ಲಿ *ಭೌಧ್ದಿಕ ಅಸಾಮರ್ಥ್ಯ ಇರುವ ಮಕ್ಕಳಿಗೆ ಹಾಗೂ ವಯಸ್ಕರಿಗೆ* (ಟಿ ಎಲ್ ಎಮ್) ತರಬೇತಿ ಸಾಮಾಗ್ರಿಗಳ ಸುಮಾರು 10000 ಸಾವಿರ ಮೌಲ್ಯದ ಕಿಟ್ ನೀಡಲು, ಅರ್ಹರನ್ನು ಪರಿಶೀಲನೆ ಮಾಡುವರು, ಆದ್ದರಿಂದ *ಭೌದ್ಧಿಕ ವಿಕಲಚೇತನತೆ ಪ್ರಮಾಣಪತ್ರ ಪಡೆದವರು ಮಾತ್ರ,* ಯುಡಿಐಡಿ, ಆಧಾರ, ಜಾತಿ ಪ್ರಮಾಣ ಪತ್ರ, ಇತ್ತೀಚಿನ 2 ಭಾವ ಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹಾಜರಾಗಬಹುದು. *ಸ್ಥಳ. ಮಾನಸಿಕ ಹಾಗೂ ನರವಿಜ್ಞಾನ ಸಂಶೋಧನಾ ಆಸ್ಪತ್ರೆ ಧಾರವಾಡ*. *ದಿನಾಂಕ 19 ಹಾಗೂ 20 ಮೇ 2023 ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ವರೆಗೆ ಮಾತ್ರ* ಮಾಹಿತಿಗೆ ಸಂಪರ್ಕಿಸಿ *ಆರೂಡ ಸಂಸ್ಥೆ ಧಾರವಾಡ* 9481734442 ವೆಬಸೈಟ್ aarud.1ngo.in
AARUD children's activities

12/05/2023
https://youtu.be/IAn-mR1K690
Vote for Nation

09/05/2023
ಭಾರತದ ಭವಿಷ್ಯದ ಉಜ್ವಲವಾದ ರಾಷ್ಟ್ರ ನಿರ್ಮಾಣಕ್ಕೆ ರಾಜ್ಯದ ಆಡಳಿತ ವ್ಯವಸ್ಥೆಯನ್ನು ಸದೃಢಗೊಳಿಸಲು ನಾನು ಮತದಾನ ಮಾಡಲೇಬೇಕು. ನನ್ನ ಮತ ನನ್ನ ಹಕ್ಕು
ಲಿಂಗ ಸಮಾನತೆ ಹಾಗೂ ಕಾನೂನು ಅರಿವು

25/04/2023
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಡಿಡ ಮಂಗಳೂರು ಸಹಯೋಗದಲ್ಲಿ ಲಿಂಗ ಸಮಾನತೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಪೊಕ್ಸೊ ಕಾಯ್ದೆ ಕುರಿತು ಎರಡು ದಿನಗಳ ಕಾರ್ಯಾಗಾರ ಇತ್ತೀಚೆಗೆ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಟ್ಟಡದಲ್ಲಿ ಜರುಗಿತು. ಡಿಎಲ ಎಸ ಎ ಧಾರವಾಡ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಶ್ರೀಮತಿ ಸಿ ಎಮ ಪುಷ್ಪಲತ, ಆರೂಡ ಸಂಸ್ಥೆ ಧಾರವಾಡ ಮುಖ್ಯಸ್ಥರಾದ ನಾಗರಾಜ ಹೂಗಾರ, ಅಶೋಕ ಕೆ, ಗೀತಾ ಮಗರ, ಪದ್ಮ ಪ್ರಿಯಾ, ಅಶ್ವಿನಿ, ಶ್ವೇತಾ, ಮಹಮ್ಮದ್, ಕರಿಯಪ್ಪ, ಡಿಡನ ಖುಸಿ ದೇಸಾಯಿ, ನಸರೀನ್ ಇತರರು ಉಪಸ್ಥಿತರಿದ್ದರು
Donation for Disabled children institute

24/04/2023
Dear all please supporting and help to AARUD DHARWAD Disabled Early Intervention children Activities inclusive education and Rehabilitation Center DHARWAD Yadwad road near patreshwar mat DHARWAD
Plvs Capacity building workshop in DLSA DHARWAD

24/04/2023
Plvs Capacity building workshop in DLSA DHARWAD AARUD DHARWAD and others Ngo Al's participate in did programs https://youtu.be/Slg_bPlfUDI
ಆರೂಡ ಸಂಸ್ಥೆ ಧಾರವಾಡ ಮಕ್ಕಳ ಚಟುವಟಿಕೆ

23/04/2023
ಮಕ್ಕಳ ಚಟುವಟಿಕೆ
Blood Camp

22/04/2023
ಬಸವ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ ಪೂಜ್ಯ ಕುಮಾರ ವಿರೂಪಾಕ್ಷ ಶ್ರೀಗಳ ಜನ್ಮದಿನ ಆಚರಣೆ ಉಪ್ಪಿನ ಬೆಟಗೇರಿ:- ಭಕ್ತಿ ಭಂಡಾರಿ ಬಸವೇಶ್ವರ ೮೮೯ನೇ ಜಯಂತಿ ಆಚರಣೆ ಹಾಗೂ ಗ್ರಾಮದ ಶ್ರೀ ಜಗದ್ಗುರು ಮೂರುಸಾವಿರ ವಿರಕ್ತ ಮಠದ ಪೀಠಾಧಿಪತಿ ಮ ನ ಪ್ರ ಶ್ರೀ ಕುಮಾರ್ ವಿರೂಪಾಕ್ಷ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರದಲ್ಲಿ ಪೂಜ್ಯ ಶ್ರೀಗಳು ಸ್ವಯಂ ರಕ್ತದಾನ ನೀಡುವ ಮೂಲಕ ಈ ಶಿಬಿರಕ್ಕೆ ಚಾಲನೆ ನೀಡಿದರು. ಶ್ರೀಮಠದಲ್ಲಿ ಪ್ರತಿವರ್ಷದಂತೆ ಈ ವರ್ಷ ಶ್ರೀ ಬಸವೇಶ್ವರ ಜಯಂತಿ ಆಚರಣೆ ಜೊತೆಗೆ ರಕ್ತದಾನ ಶಿಬಿರ ಆಯೋಜನೆ ಮಾಡಿ ಕೆಲವಷ್ಟು ಜೀವಿಗಳಿಗೆ ಆಸರೆಯಾಗೊಣವೆಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಕುಮಾರ ವಿರೂಪಾಕ್ಷ ಸ್ವಾಮಿಗಳು ತಿಳಿಸಿದರು. ಜಗದ್ಗುರು ಮೂರುಸಾವಿರ ವಿರಕ್ತ ಮಠ ಹಾಗೂ ಧಾರವಾಡ ರಕನಿಧಿ ಕೇಂದ್ರ ಇವರ ಸಹಯೋಗದೊಂದಿಗೆ ಶ್ರೀಮಠದಲ್ಲಿ ಆಯೋಜಿಸಲಾಗಿತ್ತು. ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು, ಈ ಶಿಬಿರದಲ್ಲಿ ಸುಮಾರು ೮೨ ಜನ ಸಾರ್ವಜನಿಕರು ಸ್ವ ಇಚ್ಛೆಯಿಂದ ಬಂದು ರಕ್ತದಾನ ಮಾಡಿದರು, ಸುಮಾರು ೧೫೦ ಕ್ಕೂ ಅಧಿಕ ಜನರು ತಮ್ಮ ರಕ್ತ ತಪಾಸಣೆ ಮಾಡಿಸಿ ಕೊಂಡಿರುವರು ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು. ಸಂದರ್ಭದಲ್ಲಿ ಕೃಷ್ಣ ಬುದ್ನಿ, ಕಾಶಪ್ಪ ದೊಡವಾಡ,ಎಪ್ ಐ, ಮಡಿವಾಳರ, ಸಿ.ವಾಯ. ಲಗಮಣ್ಣವರ, ಡಾ. ಹರ್ಷ, ಡಾ. ದತ್ತ
ಅಭಿವೃದ್ಧಿ ಕುಂಠಿತ ಮಕ್ಕಳ ಚಟುವಟಿಕೆ ಪ್ರಗತಿ ವರದಿ

14/04/2023
https://m.facebook.com/story.php?story_fbid=pfbid0xrdmkL4yuEqrqUHCa5n6zowZofPYw9sMVM1AMikz2imX7z2quwB3Eo1UuwdhMcbPl&id=100030560651017&mibextid=Nif5oz
ಅಶಕ್ತ ಅಭಿವೃದ್ಧಿ ಕುಂಠಿತ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ವಿತರಣೆ

13/04/2023
ಅಶಕ್ತ ಅಭಿವೃದ್ಧಿ ಕುಂಠಿತ ಮಕ್ಕಳಿಗೆ ಪೌಷ್ಟಿಕಾಹಾರ ವಿತರಣೆ ಎಪಿಡಿ ಕಾರ್ಯ ಶ್ಲಾಘನೀಯ ಗೀತಾ ಮಗರ ಧಾರವಾಡ:- ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಆರೋಗ್ಯವಂತರಾಗಿ ಸದೃಢ ಸಮಾಜ ನಿರ್ಮಾಣಕ್ಕೆ ಕಂಕಣ ಭದ್ರ ರಾಗ ಬೇಕು, ಇಂತಹ ಮಕ್ಕಳ ಸುಧಾರಣೆಯ ಸದುದ್ದೇಶದಿಂದ ಮಕ್ಕಳಿಗೆ ಪೌಷ್ಟಿಕಾಂಶ ಯುಕ್ತ ಆಹಾರವನ್ನು ಆರೂಡ ಸಂಸ್ಥೆ ಧಾರವಾಡ ಹಾಗೂ ಎಪಿಡಿ ಬೆಂಗಳೂರು ಇವರ ಸಹಯೋಗದಲ್ಲಿ ಧಾರವಾಡ ಗ್ರಾಮಾಂತರ ಪ್ರದೇಶದ ಅಮ್ಮಿನಬಾವಿ,ಉಪ್ಪಿಬೆಟಗೇರಿ,ಗರಗ ಕೋಟುರ ಹಾಗೂ ಮುಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಅಶಕ್ತ ಅಭಿವೃದ್ಧಿ ಕುಂಠಿತ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಆರೂಡ ಮಹಿಳಾ ಸಾಂತ್ವನ ಕೇಂದ್ರ ಆಪ್ತಸಮಾಲೋಚಕರು ಹಾಗೂ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಗೀತಾ ಮಗರ ಅವರು ವಿವರಿಸಿದರು. ಅವರು ಧಾರವಾಡ ಜಿಲ್ಲೆಯ ವಿವಿಧ ತಾಲ್ಲೂಕಿನ ಕ್ಷೇತ್ರ ವ್ಯಾಪ್ತಿಯಲ್ಲಿ ಎಪಿಡಿ ಬೆಂಗಳೂರು ಸಂಸ್ಥೆಯ ಮಾರ್ಗದರ್ಶನದಲ್ಲಿ ಈಗಾಗಲೇ ಆರೂಡ ಸಂಸ್ಥೆ ಮೂಲಕ ಧಾರವಾಡ ಮತ್ತು ಅಳ್ನಾವರ ತಾಲ್ಲೂಕಿನಲ್ಲಿ ಅಭಿವೃದ್ಧಿ ಕುಂಠಿತ ಸುಮಾರು ೨೭೦ ಕ್ಕೂ ಅಧಿಕ ಮಕ್ಕಳನ್ನು ಗುರುತಿಸಿ ಚಟುವಟಿಕೆ, ಅಗತ್ಯ ವೈದ್ಯಕೀಯ ಸೇವೆ, ಸಾಮಾಜಿಕ ಭದ್ರತಾ ಯೋಜನೆಗಳನ್ನು ಒದಗಿಸುವದು ನಿರಂತರವಾಗಿ ನಡೆದಿದೆ. ಅಲ್ಲದೆ ನವಲಗುಂದ, ಅಣ್ಣಿಗೇರಿ, ಕುಂದಗೋಳ ಹಾಗೂ ಕಲಘಟಗಿ ಕ್ಷೇತ್ರಗಳಲ್ಲಿ ಸೇರಿದಂತೆ ಈಗಾಗಲೇ ಸುಮಾರು ೫೩೪ ಮಕ್ಕಳನ್ನು ಗುರುತಿಸಲಾಗಿದೆ.
Early intervention activities in AARUD

05/04/2023
AARUD Dharwad institute of early intervention activities and rehabilitation center Ashirvdnagar Yadwad road Dharwad. Every day development delay children's activities services
ಅಭಿನಂದನಾರ್ಹ ಪತ್ರ

03/04/2023
ಅರಿಲ್ ಅಸೋಸಿಯೇಷನ್ ಆಫ್ ರೂರಲ್ ಆ್ಯಂಡ್ ಅರ್ಬನ್ ಡೆವೆಲಪ್ಮೆಂಟ್ ಧಾರವಾಡ ಈ ಸಂಸ್ಥೆಯು ಕಳೆದ ಹಲವಾರು ವರ್ಷಗಳ ಕಾಲದಿಂದಲೂ ಒನ್ ಎನ್ನಜಿಒ ಸಹಾಯ, ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಅತಿ ಶೀಘ್ರಗತಿಯಲ್ಲಿ ಸಾಮಾಜಿಕ ಸಾಂಸ್ಕೃತಿಕ ಆರೋಗ್ಯ ರಂಗಗಳಲ್ಲಿ ಸಾರ್ವಜನಿಕ ಸೇವೆಗಳಿಗೆ ಸಹಕಾರಿಯಾಗುತ್ತಲಿದೆ. ಹೀಗಾಗಿ 1ngo ಅವರ ತಾಂತ್ರಿಕತೆಯ, ಪಾಲುದಾರಿಕೆ ಚಟುವಟಿಕೆಗಳಲ್ಲಿ ಆರೂಡ ಸಂಸ್ಥೆ ನಿರಂತರವಾಗಿ ಭಾಗವಹಿಸುತ್ತಲಿದೆ. 1ngo ಸಹಾಯ ಸಹಕಾರ ನಿರಂತರವಾಗಿರಲಿ ಎಂದು ಆಶಿಸುತ್ತೇವೆ.
Autism world awareness day in AARUD Early intervention center

01/04/2023
*ಆಟಿಸಮ್ ವಿಶ್ವ ಜಾಗೃತಿ ದಿನಾಚರಣೆ* ಆಟಿಸಮ ಎನ್ನುವದು ವಿಕಲಚೇತನತೆ ಪ್ರಕಾರಗಳಲ್ಲಿ ಇದು ಒಂದು. ೨೦೧೬ ರ ವಿಕಲಚೇತನರ ಹಕ್ಕುಗಳ ಕಾಯ್ದೆ ಪ್ರಕಾರ ೨೧ ವಿಕಲಚೇತನತೆ ವರ್ಗೀಕರಣದಲ್ಲಿ ಇದು ಕೂಡ ಒಂದು. ಈ ಆಟಿಸಂ ಎನ್ನುವ ಕಾಯಿಲೆ ಮಗುವಿನ ಬಾಲ್ಯಾವಸ್ಥೆಯಲ್ಲಿ ಕಂಡುಬರುತ್ತದೆ ಆದರೆ ನಿಖರತೆಯು ಅಸಾಧ್ಯ. ಏಕೆಂದರೆ ಮಕ್ಕಳು ಬಾಲ್ಯದಲ್ಲಿ ಬೆಳೆಯುವ ಹಂತಗಳಲ್ಲಿ ತುಂಟತನ, ಹಠ, ತನ್ನಷ್ಟಕ್ಕೇ ತಾನು ಏಕಾಂಗಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುತ್ತದೆ. ಈ ಆಟಿಸಂ ಕಾಯಿಲೆ ಲಕ್ಷಣಗಳು ಮಗುವಿನಲ್ಲಿ ಹೆಚ್ಚು ಹೆಚ್ಚು ಗಮನಿಸಿದಾಗ ಮಾತ್ರವೇ ಗುರುತಿಸಲು ಸಾಧ್ಯವಾಗಬಹುದು. ಈ ಆಟಿಸಂ ಲಕ್ಷಣಗಳು ಇರುವಂತಹ ಮಕ್ಕಳಿಗೆ ಆರಂಭಿಕ ಹಂತದಲ್ಲಿಯೇ ಗುರುತಿಸಿ ನರ ಸಂಬಂಧಿತ ತಜ್ಞ ವೈದ್ಯರ ಸಲಹೆ ಅಗತ್ಯ ಚಿಕಿತ್ಸೆ ನೀಡ ಮೂಲಕ ತಹಬದಿಗೆ ತರಲು ಸಾಧ್ಯತೆ ಇದೆ ಎಂದು ತಜ್ಞ ವೈದ್ಯರ ಅಭಿಪ್ರಾಯ. ಅಭಿವೃದ್ಧಿ ಕುಂಠಿತ ಮಕ್ಕಳ ಗುರುತಿಸುವಿಕೆ, ಚಟುವಟಿಕೆ ವೈದ್ಯಕೀಯ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸುವ ಯೋಜನೆಯ ಪರಿಕಲ್ಪನೆಯನ್ನು ಹೊಂದಿರುವ ಎಪಿಡಿ ಬೆಂಗಳೂರು ಸಂಸ್ಥೆ ಸಹಯೋಗ ಮತ್ತು ಮಾರ್ಗದರ್ಶನದೊಂದಿಗೆ ಧಾರವಾಡ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ *ಅರಿಲ್ ಅಸೋಸಿಯೇಷನ್ ಆಫ್ ರೂರಲ್ ಆ್ಯಂಡ್ ಅರ್ಬನ್ ಡೆವಲಪ್ಮೆಂಟ್ ಧಾರವಾಡ (ಆರೂಡ) ಸಂಸ್ಥೆ* ಮೂಲಕ ಆರಂಬಿಸಲಾಗಿದೆ.
Early Intervention Activities

31/03/2023
Today specially Speach activities for Delay Development children's in AARUD early intervention centre in Dharwad. So participants more than children's r very improvement's, good responses so v r very Happy that.
Early intervention programs in mugad village phc

26/03/2023
ಅಭಿವೃದ್ಧಿ ಕುಂಠಿತ ಮಕ್ಕಳ ಚಟುವಟಿಕೆ ಕಾರ್ಯಕ್ರಮ *ಆರೂಡ ಸಂಸ್ಥೆ ಧಾರವಾಡ ಜಿಲ್ಲೆ* ಇವರ ಮೂಲಕ ಈಗಾಗಲೇ *ಹುಟ್ಟಿನಿಂದ 8 ವರ್ಷದ ಒಳಗಿನ ಅಭಿವೃದ್ಧಿ ಕುಂಠಿತ, ವಿಶೇಷ ಮಕ್ಕಳನ್ನು* ಗುರುತಿಸಲಾಗುತ್ತಿದೆ. *ಈ ಮಕ್ಕಳಿಗೆ ಮೌಲ್ಯಮಾಪನ, ಆರೋಗ್ಯ ಸಂರಕ್ಷಣೆ, ಚಟುವಟಿಕೆಗಳ ಮಾಹಿತಿ ಮತ್ತು ತರಬೇತಿ, ಅರ್ಹ ಮಕ್ಕಳಿಗೆ ಸಾಮಾಜಿಕ ಭದ್ರತಾ ಯೋಜನೆಗಳು, ಪಿಂಚಣಿ ಹಾಗೂ ಪಾಲಕರ/ಆರೈಕೆದಾರರ ಪೋಷಣಾ ಭತ್ಯೆ ಪಡೆಯಲು ಅವಕಾಶವಿದೆ ಇನ್ನೂ ಹಲವಾರು ಯೋಜನೆಗಳ ಕುರಿತು ಮಾಹಿತಿ ನೀಡಲಾಗುವದು.* ಈಗಾಗಲೇ ದೂರವಾಣಿ ಕರೆ ಮಾಡಿ ತಿಳಿಸಿರುವ ಮಕ್ಕಳು ಹಾಗೂ ಪಾಲಕರು ಸಹಕಾರದಿಂದ ಮುಗದ ಗ್ರಾಮ, ಧಾರವಾಡ ಜಿಲ್ಲೆ* ಇಲ್ಲಿ ದಿನಾಂಕ *27/3/2023 ರಂದು ಬೆಳಿಗ್ಗೆ 10=30ಕ್ಕೆ* ಆಯೋಜಿಸಲಾಗಿತ್ತು *ಆರೂಡ ಸಂಸ್ಥೆಯ ಅಕ್ಷರ ಕಿಡ್ಸ್ ಸಮನ್ವಯ ಶಿಕ್ಷಣ ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಚಟುವಟಿಕೆ ಹಾಗೂ ಪುನರ್ವಸತಿ ಕೇಂದ್ರ ಕಾಲವಾಡ/ನವಲಗುಂದ ಹಾಗೂ* *ಆಶೀರ್ವಾದ ನಗರ, ಯಾದವಾಡ ರಸ್ತೆ ಕಮಲಾಪುರ ಧಾರವಾಡ* 9481734442. 9739746222
Early intervention programs in mugad village phc

26/03/2023
ಅಭಿವೃದ್ಧಿ ಕುಂಠಿತ ಮಕ್ಕಳ ಚಟುವಟಿಕೆ ಕಾರ್ಯಕ್ರಮ *ಆರೂಡ ಸಂಸ್ಥೆ ಧಾರವಾಡ ಜಿಲ್ಲೆ* ಇವರ ಮೂಲಕ ಈಗಾಗಲೇ *ಹುಟ್ಟಿನಿಂದ 8 ವರ್ಷದ ಒಳಗಿನ ಅಭಿವೃದ್ಧಿ ಕುಂಠಿತ, ವಿಶೇಷ ಮಕ್ಕಳನ್ನು* ಗುರುತಿಸಲಾಗುತ್ತಿದೆ. *ಈ ಮಕ್ಕಳಿಗೆ ಮೌಲ್ಯಮಾಪನ, ಆರೋಗ್ಯ ಸಂರಕ್ಷಣೆ, ಚಟುವಟಿಕೆಗಳ ಮಾಹಿತಿ ಮತ್ತು ತರಬೇತಿ, ಅರ್ಹ ಮಕ್ಕಳಿಗೆ ಸಾಮಾಜಿಕ ಭದ್ರತಾ ಯೋಜನೆಗಳು, ಪಿಂಚಣಿ ಹಾಗೂ ಪಾಲಕರ/ಆರೈಕೆದಾರರ ಪೋಷಣಾ ಭತ್ಯೆ ಪಡೆಯಲು ಅವಕಾಶವಿದೆ ಇನ್ನೂ ಹಲವಾರು ಯೋಜನೆಗಳ ಕುರಿತು ಮಾಹಿತಿ ನೀಡಲಾಗುವದು.* ಈಗಾಗಲೇ ದೂರವಾಣಿ ಕರೆ ಮಾಡಿ ತಿಳಿಸಿರುವ ಮಕ್ಕಳು ಹಾಗೂ ಪಾಲಕರು ಸಹಕಾರದಿಂದ ಮುಗದ ಗ್ರಾಮ, ಧಾರವಾಡ ಜಿಲ್ಲೆ* ಇಲ್ಲಿ ದಿನಾಂಕ *27/3/2023 ರಂದು ಬೆಳಿಗ್ಗೆ 10=30ಕ್ಕೆ* ಆಯೋಜಿಸಲಾಗಿತ್ತು *ಆರೂಡ ಸಂಸ್ಥೆಯ ಅಕ್ಷರ ಕಿಡ್ಸ್ ಸಮನ್ವಯ ಶಿಕ್ಷಣ ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಚಟುವಟಿಕೆ ಹಾಗೂ ಪುನರ್ವಸತಿ ಕೇಂದ್ರ ಕಾಲವಾಡ/ನವಲಗುಂದ ಹಾಗೂ* *ಆಶೀರ್ವಾದ ನಗರ, ಯಾದವಾಡ ರಸ್ತೆ ಕಮಲಾಪುರ ಧಾರವಾಡ* 9481734442. 9739746222
ಯುಗಾದಿ ಹಬ್ಬದ ಶುಭಾಶಯಗಳು

21/03/2023
ಆರೂಡ ವಿಕಲಚೇತನ ಮಕ್ಕಳ ಚಟುವಟಿಕೆ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಜೊತೆಯಲ್ಲಿ ಪುನರ್ವಸತಿ ಕೇಂದ್ರ ಕಾಲವಾಡ ಹಾಗೂ ಧಾರವಾಡ ಆಡಳಿತ ಮಂಡಳಿಯ ಪರವಾಗಿ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
ಯುಗಾದಿ ಹಬ್ಬದ ಶುಭಾಶಯಗಳು

21/03/2023
ಆರೂಡ ವಿಕಲಚೇತನ ಮಕ್ಕಳ ಚಟುವಟಿಕೆ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಜೊತೆಯಲ್ಲಿ ಪುನರ್ವಸತಿ ಕೇಂದ್ರ ಕಾಲವಾಡ ಹಾಗೂ ಧಾರವಾಡ ಆಡಳಿತ ಮಂಡಳಿಯ ಪರವಾಗಿ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
ಯುಗಾದಿ ಹಬ್ಬದ ಶುಭಾಶಯಗಳು

21/03/2023
ಆರೂಡ ವಿಕಲಚೇತನ ಮಕ್ಕಳ ಚಟುವಟಿಕೆ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಜೊತೆಯಲ್ಲಿ ಪುನರ್ವಸತಿ ಕೇಂದ್ರ ಕಾಲವಾಡ ಹಾಗೂ ಧಾರವಾಡ ಆಡಳಿತ ಮಂಡಳಿಯ ಪರವಾಗಿ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
ಯುಗಾದಿ ಹಬ್ಬದ ಶುಭಾಶಯಗಳು

21/03/2023
ಆರೂಡ ವಿಕಲಚೇತನ ಮಕ್ಕಳ ಚಟುವಟಿಕೆ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಜೊತೆಯಲ್ಲಿ ಪುನರ್ವಸತಿ ಕೇಂದ್ರ ಕಾಲವಾಡ ಹಾಗೂ ಧಾರವಾಡ ಆಡಳಿತ ಮಂಡಳಿಯ ಪರವಾಗಿ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
Early intervention centre visited President of Karnataka bayalu shime Pradesh abhivruddi board

21/03/2023
ಆರೂಡ ಸಂಸ್ಥೆ ಧಾರವಾಡ ವಿಕಲಚೇತನ ಮಕ್ಕಳ ಚಟುವಟಿಕೆ ಆರೋಗ್ಯ ಸಾಮಾಜಿಕ ಭದ್ರತಾ ಯೋಜನೆ ಹಾಗೂ ಪುನರ್ವಸತಿ ಕಲ್ಪಿಸುವ ಮೂಲಕ ಅಭಿವೃದ್ಧಿ ಕುಂಠಿತ ಮಕ್ಕಳಿಗೆ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಜೊತೆಯಲ್ಲಿ ಪುನರ್ವಸತಿ ಕೇಂದ್ರ ಕಾಲವಾಡ ಹಾಗೂ ಧಾರವಾಡ ಮೂಲಕ ಎಪಿಡಿ ಬೆಂಗಳೂರು ಇವರ ಸಹಕಾರದಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಆಯೋಜಿಸತ್ತ ಬರುತ್ತಲಿದ್ದವೆ. ಈ ಆಡಳಿತ ಮಂಡಳಿಯ ಕಾರ್ಯವೈಖರಿ ಮಕ್ಕಳಿಗೆ ಶಿಕ್ಷಣ ಆರೋಗ್ಯ ಚಟುವಟಿಕೆ ಸೇರಿದಂತೆ ವಿವಿಧ ಸೇವೆಗಳ ಸಾಕ್ಷತಾ ವೀಕ್ಷಣೆ ಮಾಡಲು ಕರ್ನಾಟಕ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅದ್ಯಕ್ಷರಾದ ಶ್ರೀ ತವಣಪ್ಪ ಅಣ್ಣ ಅಷ್ಟಗಿ ಇವರು ಇತ್ತೀಚಿಗೆ ಆರೂಡ ಸಂಸ್ಥೆ ಧಾರವಾಡ ಕೇಂದ್ರಕ್ಕೆ ಬೆಟ್ಟಿ ನೀಡಿದರು. ಸಂಸ್ಥೆಯ ಕಾರ್ಯಕ್ರಮ ಯೋಜನೆ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಹರ್ಷ ವ್ಯಕ್ತಪಡಿಸಿದರು. ಈ ಸಂಸ್ಥೆ ಚಟುವಟಿಕೆ ಮನಗಂಡು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಪರವಾಗಿ ವಿಕಲಚೇತನ ಮಕ್ಕಳ ಹಿತದೃಷ್ಟಿಯಿಂದ ಕೇಂದ್ರಕ್ಕೆಆರ್ಥಿಕ ಸಹಾಯ ಮಾಡುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಮುರಗೇಶ ಹೊನಕೇರಿ, ಶ್ರೀ ಸುರೇಶ್ ಹುಬ್ಬಳ್ಳಿ, ನಿಂಗಪ್ಪ ಸಪ್ಪೂರಿ, ಅಜಾದ ಅಣ್ಣಿಗೇರಿ, ಮಹಾದೇವ ತಹಶಿಲ್ದಾರರ, ಮಹಾದೇವ ಅನಾಡ, ಅಶೋಕ ಕೋರಿ, ಯಲ್ಲಪ್ಪ ಮಗರ, ಶ್ರೀಮತಿ ಮಾದವಿ ನಾಗರಾಜ ಹೂಗಾರ ಸೇರಿದಂತೆ ವಿಕಲಚೇತನ ಮಕ್ಕಳ ಪಾಲಕರು ಇತರರು ಉಪಸ್ಥಿತರಿದ್ದರು. ಮಕ್ಕಳಿಗೆ ಯುಗಾದಿ ಹಬ್ಬದ ಶುಭಾಶಯಗಳು
ಅಭಿವೃದ್ಧಿ ಕುಂಠಿತ ಮಕ್ಕಳ ಹಾಗೂ ವಿಕಲಚೇತನರ ಯೋಜನೆ ಸದುಪಯೋಗಕ್ಕೆ ಮುಂದಾಗಿ ಡಾ ರಸ್ಮಿ ಕರೆ ಆರೋಗ್ಯ, ಮೌಲ್ಯ ಮಾಪನ

17/03/2023
ಅಭಿವೃದ್ಧಿ ಕುಂಠಿತ ಮಕ್ಕಳ ಹಾಗೂ ವಿಕಲಚೇತನರ ಯೋಜನೆ ಸದುಪಯೋಗಕ್ಕೆ ಮುಂದಾಗಿ ಡಾ ರಸ್ಮಿ ಕರೆ ಆರೋಗ್ಯ ಮತ್ತು ಮೌಲ್ಯ ಮಾಪನ ಶಿಬಿರ ಆಯೋಜನೆ ಗರಗ:- ವಿಕಲಚೇತನರಿಗೆ ಮತ್ತು ಮಕ್ಕಳಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ವಿಕಲಚೇತನರಿಗೆ ಆದ್ಯತೆ ನೀಡಿ ಮುಂದೆ ಬರುತ್ತಿರುವದು ಹೆಮ್ಮೆಯ ಸಂಗತಿ. ಈಗಾಗಲೇ ಧಾರವಾಡ ಆರೂಡ ಸಂಸ್ಥೆಯ ಮೂಲಕ ಅಭಿವೃದ್ಧಿ ಕುಂಠಿತ ಮಕ್ಕಳ ಗುರುತಿಸುವಿಕೆ, ಚಟುವಟಿಕೆ ಸಾಮಾಜಿಕ ಭದ್ರತಾ ಯೋಜನೆ ಪೌಷ್ಟಿಕಾಹಾರ ಹಾಗೂ ವಿಕಲಚೇತನರ ಹಿತದೃಷ್ಟಿಯಿಂದ ಸರ್ಕಾರದ ಸುತ್ತೊಲೆಗಳ ಪ್ರಕಾರ ಜಾರಿಯಾದ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಅನುಷ್ಠಾನಗೊಳಿಸುತ್ತಿರುವದು ನಮಗೆ ಹೆಮ್ಮೆಯ ಅನಿಸುತ್ತದೆ. ಇವುಗಳ ಸದುಪಯೋಗ ಪಡಿಸಿಕೊಳ್ಳಲು ವಿಶೇಷಚೇತನ ಮಕ್ಕಳ ಜೊತೆಗೆ ಪಾಲಕರು ಸಹಿತ ಕಂಕಣ ಬದ್ದರಾಗುವಂತೆ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ ರಸ್ಮಿ ಅವರು ಕಿವಿ ಮಾತು ಹೇಳಿದರು. ಅವರು ಆರೂಡ ಸಂಸ್ಥೆ, ಎಪಿಡಿ ಬೆಂಗಳೂರು ದೇಹದಾನಿ ಶರಣ ಶಿವಪ್ಪ ಭೀಮರಾಶಿ ಹೂಗಾರ ಮೆಮೊರಿಯಲ್ ಫೌಂಡೆಶನ್ ಕಾಲವಾಡ, ಪ್ರಾಥಮಿಕ ಆರೋಗ್ಯ ಗರಗ ಹಾಗೂ ವಿವಿಧ ಇಲಾಖೆ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಅಭಿವೃದ್ಧಿ ಕುಂಠಿತ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಹಾಗೂ ಮಕ್ಕಳ ಗುರುತಿಸುವಿಕೆ,ಮೌಲ್ಯ ಮಾಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಸ ಎನ ಸುತಾರ ನಾಗರಾಜ
Early intervention programs in Kotur village phc

13/03/2023
ಅಭಿವೃದ್ಧಿ ಕುಂಠಿತ ಮಕ್ಕಳ ಆರಂಭಿಕ ಶಿಕ್ಷಣ ಮತ್ತು ಮೌಲ್ಯಮಾಪನ ಶಿಬಿರ ಆಯೋಜನೆ ಕೋಟುರ:- ಅಭಿವೃದ್ಧಿ ಕುಂಠಿತ ಮಕ್ಕಳಿಗೆ ಆರೋಗ್ಯ ತಪಾಸಣೆ ಮತ್ತು ಆರಂಭಿಕ ಶಿಕ್ಷಣ ಕಾರ್ಯಕ್ರಮ ಅತ್ಯಂತ ವಿಶೇಷ ವಾಗಿದೆ. ಈಗಾಗಲೇ ಸರ್ಕಾರದ ಜೊತೆಯಲ್ಲಿ ಸಂಘ ಸಂಸ್ಥೆಗಳು ಇಂತಹ ಮಕ್ಕಳು ಹಾಗೂ ವಿಕಲಚೇತನರಿಗೆ ಸೇವೆಯಲ್ಲಿ ನಿರತರಾಗಿದ್ದಾರೆ, ಈ ಯೋಜನೆ ಮೂಲಕ ಧಾರವಾಡದ ಆರೂಡ ಸಂಸ್ಥೆಯು ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿ ಕುಂಠಿತ ಮಕ್ಕಳ ಗುರುತಿಸುವಿಕೆ, ಚಟುವಟಿಕೆ ಸಾಮಾಜಿಕ ಭದ್ರತಾ ಯೋಜನೆ ಪೌಷ್ಟಿಕಾಹಾರ ಹಾಗೂ ವಿಕಲಚೇತನರ ಹಿತದೃಷ್ಟಿಯಿಂದ ಸೇವಾ ನಿರತ ಆರೂಡ ಸಂಸ್ಥೆ ನಮಗೆ ಹೆಮ್ಮೆಯ ಅನಿಸುತ್ತದೆ ಎಂದು ಆಶಾ ಕಾರ್ಯಕರ್ತೆ ಮುಖಂಡರಾದ ಶ್ರೀಮತಿ ಸಾವಿತ್ರಿ ತಮಣ್ಣನವರ ಅವರು ಕೋಟೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಪಾಲಕರಿಗೆ ಕಿವಿ ಮಾತು ಹೇಳಿದರು. ಅವರು ಆರೂಡ ಸಂಸ್ಥೆ, ಎಪಿಡಿ ಬೆಂಗಳೂರು ದೇಹದಾನಿ ಶರಣ ಶಿವಪ್ಪ ಭೀಮರಾಶಿ ಹೂಗಾರ ಮೆಮೊರಿಯಲ್ ಫೌಂಡೆಶನ್ ಕಾಲವಾಡ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಟೂರ ಇವರ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಅಭಿವೃದ್ಧಿ ಕುಂಠಿತ ಮಕ್ಕಳ ಆರಂಭಿಕ ಶಿಕ್ಷಣ ಹಾಗೂ ಮಕ್ಕಳ ಗುರುತಿಸುವಿಕೆ, ಮೌಲ್ಯ ಮಾಪನ ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿಯನ್ನು ಮುಖ್ಯಸ್ಥ ನಾಗರಾಜ ಹೂಗಾರ ಅವರು ವಿವರಸಿದರು. ಆಶಾ ಪಾರ್ವತಿ ಶಿಶುನಾಳ ಇತರರು ಉಪಸ್ಥಿತರಿದ್ದರು
ವಿಶ್ವ ಮಹಿಳಾ ದಿನಾಚರಣೆ ,,,, ಆರೂಡ ಸಂಸ್ಥೆ ಧಾರವಾಡ

07/03/2023
ಆರೂಡ ಸಂಸ್ಥೆ ಧಾರವಾಡ ಇವರ ಕೇಂದ್ರ ಕಾರ್ಯಾಲಯದಲ್ಲಿ ಆಯೋಜಿಸಿದ್ವ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಹಿಳೆಯರ ಸಬಲಿಕರಣಕ್ಕೆ ನಮ್ಮ ಪ್ರಯೋಗ ಎಂಬ ಕಾರ್ಯಾಗಾರಕ್ಕೆ ಆರೂಡ ಸಂಸ್ಥೆ ಮುಖ್ಯಸ್ಥರಾದ ಶ್ರೀಮತಿ ಮಾಧವಿ ನಾಗರಾಜ ಹೂಗಾರ ಇವರು ಚಾಲನೆ ನೀಡಿದರು
Eye Donation, Blood Donation, Health check up Camp and Legal Awereness

21/02/2023
ರಕ್ತದಾನ ನೇತ್ರದಾನ ವಾಗ್ದಾನ ಆರೋಗ್ಯ ತಪಾಸಣೆ ಹಾಗೂ ಕಾನೂನು ಅರಿವು ನವಲಗುಂದ:- ಬದುಕಿರುವಾಗ ರಕ್ತದಾನ ಮಾಡವುದು ಮತ್ತು ಬದುಕಿನ ನಂತರ ನೇತ್ರದಾನ ಅತ್ಯಂತ ಮಾನವೀಯ ಕಾರ್ಯ ಹೀಗಾಗಿ ಪ್ರತಿಯೊಬ್ಬರೂ ಸಹಿತ ಆರೋಗ್ಯವಂತರಾಗಿ ನಿಯಮ ಬದ್ಧ ಜೀವನ ನಿರ್ವಹಿಸಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಜೆಎಮೆಪಸಿ, ತಾಲ್ಲೂಕು ಕಾನೂನು ಸೇವಾ ಸಮಿತಿ ಅದ್ಯಕ್ಷರಾದ ಡಿ.ಆರ್.ಮಂಜುನಾಥ ಅವರು ಕಿವಿ ಮಾತು ಹೇಳಿದರು. ಅವರು ಇಂದು ನವಲಗುಂದ ಶಹರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ತಾಲೂಕ ಕಾನೂನು ಸೇವಾ ಸಮಿತಿ ನವಲಗುಂದ, ಆರ್ಯವೈಶ್ಯ ಸಮಾಜ ನವಲಗುಂದ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಯೋಜನೆ ಕಿಮ್ಸ, ಎಮ ಎಮ ಜೋಶಿ ನೇತ್ರಾಲಯ ಹಾಗೂ ವಿವಿಧ ಸಂಘ ಸಂಶ್ತೆಗಳ ಸಹಕಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೂಡ ಸಂಸ್ಥೆ ಮುಖ್ಯಸ್ಥ ನಾಗರಾಜ ಹೂಗಾರ ಇವರು ಅಭಿವೃದ್ಧಿ ಕುಂಠಿತ ಮಕ್ಕಳ ಗುರುತಿಸುವಿಕೆ, ಚಟುವಟಿಕೆ ಹಾಗೂ ಪುನರ್ವಸತಿ ಮತ್ತು ಸಾಮಾಜಿಕ ಭದ್ರತಾ ಯೋಜನೆ ಕುರಿತು ಮಾತನಾಡಿದರು. ವಿವಿಧ ಗಣ್ಯರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನವಲಗುಂದ ವಕೀಲ ಸಂಘದ ಅದ್ಯಕ್ಷರಾದ ಶ್ರೀ ಹೆಚ್ ಎಮ್ ನದಾಪ, ಮಾಜಿ ಅದ್ಯಕ್ಷರಾದ ಶ್ಯಾಮ್ ಸುಂದರ್ ಡಂಬಳ, ಅನೇಕ ಗಣ್ಯರು ಇತರರು, ನ್ಯಾಯಾಂಗ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು
Support to AARUD nongovernment organization

11/02/2023
V r services in Early intervention children's, children's women sector so supporting AARUD Dharwad
Baby screening in Rural areas

09/02/2023
Early intervention and early education activities on going in Dharwad district area. So today baby screening and Disabled simtums children's identified
Legal awareness for Disabled people and Early intervention program

05/02/2023
*ವಿಕಲಚೇತನರಿಗೆ ಕಾನೂನು ಅರಿವು ನೆರವು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು* ಪಟ್ಟಣ ಪಂಚಾಯತಿ ಕಾರ್ಯಾಲಯ ಕಲಘಟಗಿ ಹಾಗೂ ತಾಲೂಕ ಕಾನೂನು ಸಲಹಾ ಸಮಿತಿ ಕಲಘಟಗಿ ಇವರ ಆಶ್ರಯದಲ್ಲಿ ಕಲಘಟಗಿ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಫೆಬ್ರವರಿ ೬ರಂದು ಆಯೋಜಿಸಲಾಗಿತ್ತು. ತಾಲೂಕು ಕಾನೂನು ಸಲಹಾ ಸಮಿತಿಯ ಅದ್ಯಕ್ಷರು ಗೌರವಾನ್ವಿತ ಹಿರಿಯ ಧಿವಾಣಿ ನ್ಯಾಯಾಧೀಶರಾದ ಎಸ ಹೆಚ ಶೆಟ್ಟರ, ಪಪಂ ಅದ್ಯಕ್ಷರು ಉಪಾಧ್ಯಕ್ಷ ಸದಸ್ಯರು ನ್ಯಾಯವಾದಿಗಳು, ಗಣ್ಯರು ವಿವಿಧ ಸಂಸ್ಥೆ ಮುಖ್ಯಸ್ಥರು, ವಿಕಲಚೇತನರು ಮಹಿಳೆಯರು ಮಕ್ಕಳು ಅಧಿಕಾರಿಗಳು ಇತರರು ಉಪಸ್ಥಿತರಿದ್ದರು. ಅಭಿವೃದ್ಧಿ ಕುಂಠಿತ ಮಕ್ಕಳ ಗುರುತಿಸುವಿಕೆ, ಚಟುವಟಿಕೆ ಹಾಗೂ ಪುನರ್ವಸತಿ ಕಲ್ಪಿಸುವ ಕುರಿತು ಹಾಗೂ ವಿಕಲಚೇತನರಿಗೆ ಸಾಮಾಜಿಕ ಭದ್ರತಾ ಯೋಜನೆ ಮತ್ತು ಮಕ್ಕಳ ಪಾಲಕರಿಗೆ ಇರುವ ಯೋಜನೆಗಳ ಬಗ್ಗೆ ಆರೂಡ ಸಂಸ್ಥೆ ಮುಖ್ಯಸ್ಥ ನಾಗರಾಜ ಹೂಗಾರ ವಿಶೇಷ ಉಪನ್ಯಾಸವನ್ನು ನೀಡಿದರು.
To Early children's family's food kit's distribution

15/01/2023
*ಅಭಿವೃದ್ಧಿ ಕುಂಠಿತ ಮಕ್ಕಳ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಆರೂಡ ಸಂಸ್ಥೆ ಕಾರ್ಯ ಶ್ಲಾಘನೀಯ ಅಷ್ಟಗಿ ಅಭಿಮತ* ಧಾರವಾಡ :- ರಾಷ್ಟ್ರದ ಪ್ರಗತಿಗೆ ಆರೋಗ್ಯಯುತ ಮಕ್ಕಳು ಬೆನ್ನೆಲುಬು, ಹೀಗಾಗಿ ಮಕ್ಕಳಲ್ಲಿ ನ್ಯೂನ್ಯತೆಯನ್ನು ಶೀಘ್ರ ಗುರುತಿಸಿ ಅವರಿಗೆ ಆರಂಬಿಕ ಸ್ಥಿತಿಯಲ್ಲಿಯೇ ಉತ್ತಮ ಗುಣಮಟ್ಟದ ಆರೋಗ್ಯ ಚಟುವಟಿಕೆ ಒದಗಿಸುವ ಮೂಲಕ ಸದೃಢ ಸಮಾಜಕ್ಕೆ ಪಾಲಕರ ಪಾತ್ರ ಮಹತ್ತರವಾಗಿದೆ ಎಂದು ಕರ್ನಾಟಕ ರಾಜ್ಯ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅದ್ಯಕ್ಷ ಶ್ರೀ ತವಣಪ್ಪ ಅಷ್ಟಗಿ ಕರೆ ನೀಡಿದರು. ಅವರು ಶಹರದ ಆರೂಡ ಸಂಸ್ಥೆಯ ಅಭಿವೃದ್ಧಿ ಕುಂಠಿತ ಮಕ್ಕಳ ಚಟುವಟಿಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಗ್ರಾಮ ವಿಕಾಸ ಸಂಸ್ಥೆ ಧಾರವಾಡ ಸಹಯೋಗದಲ್ಲಿ ಅಭಿವೃದ್ಧಿ ಕುಂಠಿತ ಮಕ್ಕಳ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದರು. ವಿವಿಧ ನ್ಯೂನ್ಯತೆಯಿಂದ ಬಳಲುತ್ತಿರುವ ಮಕ್ಕಳ ಸೇವೆಯಲ್ಲಿ ಆರೂಡ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ, ಇಂತಹ ಮಕ್ಕಳ ಕಾರ್ಯಗಳಿಗೆ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಅಗತ್ಯವಾದ ಸಹಾಯ ಸಹಕಾರ ನೀಡುವ ಮೂಲಕ ಇಂತಹ ಮಕ್ಕಳ ಸೇವೆಗಳಿಗೆ ತಾವು ಕೈಜೋಡಿಸುವುದಾಗಿ ಭರವಸೆ ನೀಡಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜು ಕಮತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಚಟುವಟಿಕೆ ಕಾರ್ಯಯೋಜನೆಯ ಬಗ್ಗೆ ಪರಿಶೀಲನೆ ನಡೆಸಿ ಮಕ್ಕಳ ಪಾಲಕರೊಂದಿಗೆ ಸಂವಾದ ಮಾಡಿದರು. ಇದೆ
Sangmitr Rural Financial services institute visit

11/12/2022
ಅಭಿವೃದ್ಧಿ ಕುಂಠಿತ ಮಕ್ಕಳ ಆರಂಭಿಕ ಶಿಕ್ಷಣ ಕೇಂದ್ರಕ್ಕೆ ಸಂಘಮಿತ್ರ ಸಂಸ್ಥೆ ಮುಖ್ಯಸ್ಥರ ಬೆಟ್ಟಿ ಧಾರವಾಡ: ಅಭಿವೃದ್ಧಿ ಕುಂಠಿತ ಮಕ್ಕಳಿಗೆ ಆರೋಗ್ಯ ತಪಾಸಣೆ ಮತ್ತು ಆರಂಭಿಕ ಶಿಕ್ಷಣ ಇಂತಹ ಮಕ್ಕಳು ಹಾಗೂ ವಿಕಲಚೇತನರಿಗೆ ಸೇವೆಯಲ್ಲಿರುವ ಆರೂಡ ಸಂಸ್ಥೆ ಕಾರ್ಯ ಶ್ಲಾಘನೀಯ ವೆಂದರು, ಈ ಯೋಜನೆ ಮೂಲಕ ಧಾರವಾಡದ ಆರೂಡ ಸಂಸ್ಥೆಯು ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿ ಕುಂಠಿತ ಮಕ್ಕಳ ಗುರುತಿಸುವಿಕೆ, ಚಟುವಟಿಕೆ ಸಾಮಾಜಿಕ ಭದ್ರತಾ ಯೋಜನೆ ಪೌಷ್ಟಿಕಾಹಾರ ಹಾಗೂ ವಿಕಲಚೇತನರ ಹಿತದೃಷ್ಟಿಯಿಂದ ಸೇವಾ ನಿರತ ಆರೂಡ ಸಂಸ್ಥೆ ನಮಗೆ ಹೆಮ್ಮೆಯ ಅನಿಸುತ್ತದೆ ಎಂದು ಪ್ರಾದೇಶಿಕ ಪ್ರಭಂದಕ ಪ್ರಕಾಶ ಅವರು ಹೇಳಿದರು. ಅವರು ಆರೂಡ ಸಂಸ್ಥೆ, ಎಪಿಡಿ ಬೆಂಗಳೂರು ದೇಹದಾನಿ ಶರಣ ಶಿವಪ್ಪ ಭೀಮರಾಶಿ ಹೂಗಾರ ಮೆಮೊರಿಯಲ್ ಫೌಂಡೆಶನ್ ಕಾಲವಾಡ ತಮ್ಮ ಸಹಯೋಗಕ್ಕೆ ನಮ್ಮ ಸಹಕಾರ ನೀಡಲಾಗುತ್ತದೆ ಎಂದರು. ಸಂಸ್ಥೆಯ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು
Early intervention center programs opening ceremony

06/11/2022
Akshar Kids Early intervention and rehabilitation center Dharwad Children's activities and physiotherapy works start.
Early intervention children's assessment program's

02/11/2022
*ಆರೂಡ ಸಂಸ್ಥೆ ಕರ್ನಾಟಕ* ಧಾರವಾಡ ತಾಲೂಕಿನ ಕೋಟೂರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಾಂಕ ೦೩.೧೧.೨೦೨೨ ರಂದು ಹುಟ್ಟಿನಿಂದ ೮ ವರ್ಷಗಳ ಒಳಗೆ ಇರುವಂತ ವಿಕಲಚೇತನತೆ ಲಕ್ಷಣಗಳು ಇರುವಂತಹ ಮಕ್ಕಳ ಸುಧಾರಣೆಗಾಗಿ ಎಪಿಡಿ ಬೆಂಗಳೂರು, ವಿವಿಧ ಸಂಸ್ಥೆಗಳು ಹಾಗೂ ಇಲಾಖೆಗಳು *ಕೋಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಲ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ವಿಕಲಚೇತನ ಲಕ್ಷಣಗಳು ಇರುವ ಮಕ್ಕಳನ್ನು* *ಗುರುತಿಸುವುದು ಪಾಲಕರ ಸಭೆ ಸೇರಿದಂತೆ ಮೌಲ್ಯಮಾಪನ ಕಾರ್ಯವನ್ನ ಡಾ. ಸಂಕೇತ ಇವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು* ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಥಮಿಕ ಆರೋಗ್ಯ ಕೇಂದ್ರ ಮುಖ್ಯ ವೈದ್ಯ ಡಾ ಸಂಕೇತ ಅವರು ಮಾತನಾಡಿ, ಸಂಸ್ಥೆಯ ಶ್ಲಾಘನೀಯ ಎಂದರು. ಈ ಕಾರ್ಯಗಳು ಆಶಾ, ಅಂಗನವಾಡಿ ಕಾರ್ಯಕರ್ತರು, ವಿಕಲಚೇತನರ ಪ್ರತಿನಿಧಿಗಳು, (Mrw,Urw,Vrw) AnMs ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇವರೆಲ್ಲರ ಸಹಾಯ ಸಹಕಾರದಿಂದ ಇಂದು ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಲು ಸಾದ್ಯವಾಯತು. ಈ ಕಾರ್ಯದಲ್ಲಿ ತೊಡಗಿದ ಎಲ್ಲರಿಗೂ ಹೃದಯ ಪೂರ್ವಕ ದನ್ಯವಾದ ತಿಳಿಸುವುದಾಗಿ ಆರೂಡ ಸಂಸ್ಥೆ ಮುಖ್ಯಸ್ಥೆ ಶ್ರೀಮತಿ ಮಾದವಿ ನಾಗರಾಜ ಹೂಗಾರ ತಿಳಿಸಿದರು. ಆರೂಡ ಸಂಸ್ಥೆ ಸಿಬ್ಬಂದಿ ಗೀತಾ ಮಗರ,ಪೂಜಾ, ನಾಗರಾಜ ಇ ಇದ್ದರು ಆಶೀರ್ವಾದ ನಗರ ಮೇನ್, ಪತ್ರೆಶ್ವರ ಮಠ ಹತ್ತಿರ, ಯಾದವಾಡ ರಸ್ತೆ, ಧಾರವಾಡ. 9481734442 aarud.1ngo.in
ವಿಕಲಚೇತನ ಮಕ್ಕಳಿಗೆ ಸಲಕರಣೆಗಳ ವಿತರಣೆ

26/10/2022
[9/29, 6:57 AM] NAGARAJ Journalist AARUD: ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ ಆರೂಡ ಸಂಸ್ಥೆ ಸಮಾಜಮುಖಿ ಕಾರ್ಯ ಶ್ಲಾಘನೀಯ ಧಾರವಾಡ;- ಸಮೃದ್ಧ ರಾಷ್ಟ್ರದ ಭವಿಷ್ಯ ಮಕ್ಕಳ ಮೇಲಿನ ಆರೋಗ್ಯ ಹಾಗೂ ಪ್ರಗತಿಯ ದ್ಯೋತಕವಾಗಿದೆ ಹೀಗಾಗಿ ಮಕ್ಕಳನ್ನು ಬಾಲ್ಯಾವಸ್ಥೆಯಲ್ಲಿಯೆ ಉತ್ತಮ ಸಂಸ್ಕಾರದ ಜೊತೆಗೆ ಆರೋಗ್ಯವಂತರನ್ನಾಗಿಸಿ ಮತ್ತು ಸದಾಬಿರುಚಿಯೊಂದಿಗೆ ಭವಿಷ್ಯದ ನಿರ್ಮಾಣಕ್ಕೆ ಸಜ್ಜುಗೊಳಿಸಿ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶ್ರೀಮತಿ ಪುಷ್ಪಲತ ಸಿ.ಎಮ ಕರೆ ನೀಡಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗವಿಕಲರ ಕಲ್ಯಾಣ ಹಾಗೂ ಹಿರಿಯ ನಾಗರೀಕರ ಸಬಲಿಕರಣ ಇಲಾಖೆ ಮೂಲಕ ಶಹರದ ಆರ್ ಎನ್ ಶೆಟ್ಟಿ ಮೈದಾನದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರೀಕರ ದಿನಾಚರಣೆ ನಿಮಿತ್ತ ಕ್ರೀಡಾಕೂಟ ಸಮಾರಂಭದಲ್ಲಿ ಆರೂಡ ಸಂಸ್ಥೆ ಧಾರವಾಡ ಮತ್ತು ಗಿಪ್ಟೆಎಬೆಲ್ ಸಹಯೋಗದಲ್ಲಿ ವಿಕಲಚೇತನ ಮಕ್ಕಳಿಗೆ ಅಗತ್ಯ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ಧಾರವಾಡ ಜಿಲ್ಲೆಯ ಕುಂದಗೋಳ ಕಲಘಟಗಿ ನವಲಗುಂದ ಹುಬ್ಬಳ್ಳಿ ಹಾಗೂ ಧಾರವಾಡ ತಾಲ್ಲೂಕಿನಲ್ಲಿ ಆರೂಡ ಸಂಸ್ಥೆಯು ಕೇಂದ್ರ ತೆರೆಯಲಾಗಿದ್ದು ತನ್ಮೂಲಕ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ವಿಕಲಚೇತನತೆ ಲಕ್ಷಣಗಳು ಇರುವ ಮಕ್ಕಳಿಗೆ ಪಿಜಿಯೋಥೆರಪಿ ಕೇಂದ್ರ ವಿದೆ
Mobility add Distribution to Disabled Children's

26/10/2022
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ವಿಕಲಚೇತನ ಮಕ್ಕಳಿಗೆ ಅಗತ್ಯವಾದ ಸಾದನ ಸಲಕರಣೆಗಳನ್ನು ಗಿಪ್ಟೆಬಲ್ ಬೆಂಗಳೂರು, *ಆರೂಡ ಸಂಸ್ಥೆ ಕರ್ನಾಟಕ, ಗೌರವಾನ್ವಿತ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ವಿದ್ಯಾ ಕುಂದರಗಿ ಆರೂಡ ಸಂಸ್ಥೆ ಮುಖ್ಯಸ್ಥ ನಾಗರಾಜ ಎಸ ಹೂಗಾರ ಇವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು* ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಗೀತಾ ಮಗರ, ಈಶ್ವರ ಮಾಲಗಾರ ಹನುಮಂತ ಹೊಸಮನಿ, ಕೆ ಅಶೋಕ, ಶ್ರೀಮತಿ ಶಾಂತಾ ಹೂಗಾರ, ಶಿಕ್ಷಕರಾದ ಎನ ಜಿ ಕೊಡ್ಲಿ, ಮುಲ್ಲಾ ಸೇರಿದಂತೆ ಈ ಕ್ಷೇತ್ರ ವ್ಯಾಪ್ತಿಯಲ್ಲಿನ ಕಾರ್ಯಕರ್ತರು, ವಿಕಲಚೇತನರ ಪ್ರತಿನಿಧಿಗಳು, (Mrw,Urw,Vrw) AnMs ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. .ಈ ಕಾರ್ಯದಲ್ಲಿ ತೊಡಗಿದ ಎಲ್ಲರಿಗೂ ಮುಖ್ಯಸ್ಥೆ ಶ್ರೀಮತಿ ಮಾದವಿ ನಾಗರಾಜ ಹೂಗಾರ ಅವರು ದನ್ಯವಾದಗಳು ಅರ್ಪಿಸಿದರು. ಮಕ್ಕಳ ಪಾಲಕರು ಮಕ್ಕಳು ಇತರರು ಉಪಸ್ಥಿತರಿದ್ದರು ಆರೂಡ ಸಂಸ್ಥೆ ಕರ್ನಾಟಕ*
Appliances Distribution to Disabled children's

18/10/2022
ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ AARUD Dharwad Karnataka 9481734442 aarud.1ngo.in https://youtu.be/jgSqwEoeHng
Appliances Distribution to Disabled children's

18/10/2022
ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ AARUD Dharwad Karnataka 9481734442 aarud.1ngo.in https://youtu.be/jgSqwEoeHng
Legal Aweraness disabled Aweraness

09/10/2022
Aids and appliances distribution To Akshar kid's early intervention and activities center Kalwad and Dharwad areas children's. Chief guests Senior civil judge and members secretary district legal services authority Dharwad smt Pushplath C M,DDw officer DN mulimani, AARUD Chief smt madhavi Nagaraj Hugar, smt Geet magar, K Ashok, amt. Pooja Patil, Maktum Jodalli, Hanmanth Hosmani, parents and children's others
ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ

27/09/2022
[9/29, 6:57 AM] NAGARAJ Journalist AARUD: ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ ಆರೂಡ ಸಂಸ್ಥೆ ಸಮಾಜಮುಖಿ ಕಾರ್ಯ ಶ್ಲಾಘನೀಯ ಧಾರವಾಡ;- ಸಮೃದ್ಧ ರಾಷ್ಟ್ರದ ಭವಿಷ್ಯ ಮಕ್ಕಳ ಮೇಲಿನ ಆರೋಗ್ಯ ಹಾಗೂ ಪ್ರಗತಿಯ ದ್ಯೋತಕವಾಗಿದೆ ಹೀಗಾಗಿ ಮಕ್ಕಳನ್ನು ಬಾಲ್ಯಾವಸ್ಥೆಯಲ್ಲಿಯೆ ಉತ್ತಮ ಸಂಸ್ಕಾರದ ಜೊತೆಗೆ ಆರೋಗ್ಯವಂತರನ್ನಾಗಿಸಿ ಮತ್ತು ಸದಾಬಿರುಚಿಯೊಂದಿಗೆ ಭವಿಷ್ಯದ ನಿರ್ಮಾಣಕ್ಕೆ ಸಜ್ಜುಗೊಳಿಸಿ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶ್ರೀಮತಿ ಪುಷ್ಪಲತ ಸಿ.ಎಮ ಕರೆ ನೀಡಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗವಿಕಲರ ಕಲ್ಯಾಣ ಹಾಗೂ ಹಿರಿಯ ನಾಗರೀಕರ ಸಬಲಿಕರಣ ಇಲಾಖೆ ಮೂಲಕ ಶಹರದ ಆರ್ ಎನ್ ಶೆಟ್ಟಿ ಮೈದಾನದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರೀಕರ ದಿನಾಚರಣೆ ನಿಮಿತ್ತ ಕ್ರೀಡಾಕೂಟ ಸಮಾರಂಭದಲ್ಲಿ ಆರೂಡ ಸಂಸ್ಥೆ ಧಾರವಾಡ ಮತ್ತು ಗಿಪ್ಟೆಎಬೆಲ್ ಸಹಯೋಗದಲ್ಲಿ ವಿಕಲಚೇತನ ಮಕ್ಕಳಿಗೆ ಅಗತ್ಯ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ಧಾರವಾಡ ಜಿಲ್ಲೆಯ ಕುಂದಗೋಳ ಕಲಘಟಗಿ ನವಲಗುಂದ ಹುಬ್ಬಳ್ಳಿ ಹಾಗೂ ಧಾರವಾಡ ತಾಲ್ಲೂಕಿನಲ್ಲಿ ಆರೂಡ ಸಂಸ್ಥೆಯು ಕೇಂದ್ರ ತೆರೆಯಲಾಗಿದ್ದು ತನ್ಮೂಲಕ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ವಿಕಲಚೇತನತೆ ಲಕ್ಷಣಗಳು ಇರುವ ಮಕ್ಕಳಿಗೆ ಪಿಜಿಯೋಥೆರಪಿ ಚಟುವಟಿಕೆ, ವೈದ್ಯಕೀಯ ಸೌಲಭ್ಯಗಳು ಒದಗಿಸುತ್ತದೆ
ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿ

09/09/2022
ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿ ಪ್ರಯುಕ್ತ ಉಪ್ಪಿನಬೆಟಗೇರಿ ವಿರಕ್ತ ಪೂಜ್ಯ ಶ್ರೀ ಕುಮಾರ್ ವಿರೂಪಾಕ್ಷ ಸ್ವಾಮಿಗಳು, ಕರ್ನಾಟಕ ರಾಜ್ಯ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅದ್ಯಕ್ಷ ಶ್ರೀ ತವಣಪ್ಪ ಅಷ್ಟಗಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಶ್ರೀ ರಾಜು ಕಮತಿ, ಎಪಿಎಂಸಿ ಮಾಜಿ ಅದ್ಯಕ್ಷ ಶ್ರೀ ರಮೇಶ್ ತಳಗೇರಿ ಶ್ರೀಮತಿ ಮಾಧವಿ ನಾಗರಾಜ ಹೂಗಾರ, ದೇಹದಾನಿ ಶರಣ ಶಿವಪ್ಪ ಭೀಮರಾಶಿ ಹೂಗಾರ ಮೆಮೋರಿಯಲ್ ಪೌಂಡೆಷನ್ ಮುಖ್ಯಸ್ಥ ಮಕ್ತುಮ ಜೊಡಳ್ಳಿ ಸೇರಿದಂತೆ ಮಕ್ಕಳು ಗಣ್ಯರು ಇತರರು ಉಪಸ್ಥಿತರಿದ್ದರು
Legal Aweraness disabled Aweraness

19/08/2022
ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಮಾರ್ಗದರ್ಶನ ದಂತೆ ಶಿಕ್ಷಣ, ಮಕ್ಕಳ ಶೀಘ್ರ ಪತ್ತೆ, ಹಚ್ಚುವಿಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರ ಮೂಲಕ ಅಂಗನವಾಡಿ ಆಶಾ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಸದಸ್ಯ ಕಾರ್ಯದರ್ಶಿ ಶ್ರೀಮತಿ ಪುಷ್ಪಲತಾ ಸಿ ಎಂ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ ಹೆಚ್ ಹೆಚ್ ಕುಕನೂರ, ಜಿಲ್ಲಾ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ ಬಿ ಎಸ ಕರಿಗೌಡರ, ವಾರ್ತಾ ಇಲಾಖೆ ಉಪ ನಿರ್ದೇಶಕ ಮಂಜುನಾಥ ಡೊಳ್ಳಿನ, ಡಿಮ್ಹಾನ್ಸ ನಿರ್ದೇಶಕ ಡಾ ಮಹೇಶ ದೇಸಾಯಿ, ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು
Legal Aweraness disabled Aweraness

19/08/2022
ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಮಾರ್ಗದರ್ಶನ ದಂತೆ ಶಿಕ್ಷಣ, ಮಕ್ಕಳ ಶೀಘ್ರ ಪತ್ತೆ, ಹಚ್ಚುವಿಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರ ಮೂಲಕ ಅಂಗನವಾಡಿ ಆಶಾ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಸದಸ್ಯ ಕಾರ್ಯದರ್ಶಿ ಶ್ರೀಮತಿ ಪುಷ್ಪಲತಾ ಸಿ ಎಂ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ ಹೆಚ್ ಹೆಚ್ ಕುಕನೂರ, ಜಿಲ್ಲಾ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ ಬಿ ಎಸ ಕರಿಗೌಡರ, ವಾರ್ತಾ ಇಲಾಖೆ ಉಪ ನಿರ್ದೇಶಕ ಮಂಜುನಾಥ ಡೊಳ್ಳಿನ, ಡಿಮ್ಹಾನ್ಸ ನಿರ್ದೇಶಕ ಡಾ ಮಹೇಶ ದೇಸಾಯಿ, ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು
ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ

14/08/2022
ವಿಕಲಚೇತನ ಮಕ್ಕಳ ಏಳ್ಗಗೆ ಪಾಲಕರಿಗೆ ಅರಿವು ಅಗತ್ಯ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಧಾರವಾಡ :- ವಿಶೇಷ ಚೇತನ ಮಕ್ಕಳೂ ಸಹ ಎಲ್ಲರಂತೆ ಸ್ವಾವಲಂಬನೆಯಿಂದ ಬದುಕಲು ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಹಲವಾರು ಸೌಲಭ್ಯಗಳನ್ನು ಒದಗಿಸುತ್ತಲಿವೆ ಇವುಗಳ ಸದುಪಯೋಗದ ಜೊತೆಗೆ ಪಾಲಕರಿಗೆ ಅರಿವು ಮೂಡಿಸಲು ಸಂಘಟನೆಗಳ ಪಾತ್ರ ಅಗತ್ಯವಾಗಿದೆ ಎಂದು ಕರ್ನಾಟಕ ಸರ್ಕಾರದ ಅರಣ್ಯ ವಸತಿ ಹಾಗೂ ವಿಹಾರ ಧಾಮಗಳ ಮಂಡಳಿ ನೂತನ ಅದ್ಯಕ್ಷ ರಾಜು ಕೊಟೆಣ್ಣನವರ ಕರೆ ನೀಡಿದರು. ಅವರು ಶಹರದ ಆರೂಡ ಸಂಸ್ಥೆಯ ಅಕ್ಷರ ಕಿಡ್ಸ್ ಸಮನ್ವಯ ಶಿಕ್ಷಣ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರ, ಎಪಿಡಿ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ದೇಹದಾನಿ ಶಿವಪ್ಪ ಭೀಮರಾಶಿ ಹೂಗಾರ ಮೆಮೋರಿಯಲ್ ಪೌಂಡೆಷನ ಕಾಲವಾಡ ಇವರ ಸಹಯೋಗದಲ್ಲಿ ೭೫ ನೇ ಸ್ವಾತಂತ್ರ್ಯದ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹನ ನೆರವೇರಿಸಿ ಮಾತನಾಡಿದರು. ಈಗಾಗಲೇ ಆರೂಡ ಸಂಸ್ಥೆ ಹಾಗೂ ಎಪಿಡಿ ಬೆಂಗಳೂರು ಸಂಸ್ಥೆಗಳು ವಿಕಲಚೇತನ ಮಕ್ಕಳಿಗೆ ಅಗತ್ಯ ಸಾದನ ಸಲಕರಣೆ ತರಬೇತಿ ನೀಡಿ ಉಚಿತವಾಗಿ ಸೇವೆ ಒದಗಿಸಲು ಮುಂದೆ ಬಂದಿರುವುದಕ್ಕೆ ಅವರಿಗೆ ಅಭಿನಂದನೆಗಳು ಎಂದು ಮಾರ್ಮಿಕವಾಗ ತಿಳಿಸಿದರು. ಆರೂಡ ಸಂಸ್ಥೆಯ ಅಕ್ಷರ ಕಿಡ್ಸ್ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದ ಮುಖ್ಯ ಕಾರ್ಯನಿರ್ವಹಕ ನಾಗರಾಜ ಎಸ. ಹೆಚ್. ಅವರು ಮಾತನಾಡ
National trust program meeting

13/07/2022
National trust program Apd Bangalore
Early intervention centre

09/07/2022
AARUD Ngo Dharwad Akshar kid's Early education and Early intervention rehabilitation center Dharwad
Skills training from AARUD to Unemployed women's

06/06/2022
Skills training from AARUD to Unemployed women's at Amminabhavi, Dharwad District.
ವಿಕಲಚೇತನ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಕಾರ್ಯಕ್ರಮ

14/04/2022
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಹನಸಿ ಗ್ರಾಮದ ಮೈಲಾರಲಿಂಗೇಶ್ವರ ದೇವಾಲಯದ ಆವರಣದಲ್ಲಿ ನಮ್ಮ ಆರೂಡ ಸಂಸ್ಥೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲಿಕರಣ ಇಲಾಖೆ, ನೆಹರು ಯುವ ಕೇಂದ್ರ ಧಾರವಾಡ ಇವರ ಸಹಯೋಗದೊಂದಿಗೆ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಆರೂಡ ಸಂಸ್ಥೆ ಮುಖ್ಯಸ್ಥೆ ಶ್ರೀಮತಿ ಮಾಧವಿ ನಾಗರಾಜ ಹೂಗಾರ, ಶ್ರೀಮತಿ ಗೀತಾ ಮಗರ, ವೀರಣ್ಣ ಹಡಪದ, ಮಹೇಶ್ ಹೂಗಾರ, ಪ್ರೀತಿ ಮಗರ ಇತರರು ಚಟುವಟಿಕೆ ಕುರಿತು ಮಾತನಾಡಿದರು. ಇಲಾಖೆ ಅಧಿಕಾರಿಗಳು ನಾಗರಿಕರು ಮಕ್ಕಳು ಉಪಸ್ಥಿತರಿದ್ದರು
ಮಕ್ಕಳ ಹಕ್ಕುಗಳ ಮತ್ತು ಸಾಮಾಜಿಕ ಅರಿವು

04/04/2022
ಧಾರವಾಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ನಾಗರೀಕರು ಮತ್ತು ಜನಪ್ರತಿನಿದಿಗಳ ಸಮಾಗಮ ಕಾರ್ಯಕ್ರಮ ಆರೂಡ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ದೇವರಹುಬ್ಬಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಅಧ್ಯಕ್ಷರು,ಸದಸ್ಯರು, ಅಧಿಕಾರಿಗಳು ನಾಗರೀಕರು, ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು
Early intervention assessments and parent meeting

29/03/2022
ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಮೌಲ್ಯಮಾಪನ ಹಾಗೂ ಪಾಲಕರ ಸಭೆಯನ್ನು ಧಾರವಾಡ ತಾಲ್ಲೂಕು ಅಮ್ಮಿನಬಾವಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ೮೫ಕ್ಕು ಹೆಚ್ಚು ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಶಾಲಾ ಸಿದ್ದತಾ ಕಾರ್ಯಕ್ರಮ ಹಾಗೂ ನಿರ್ವಹಣೆ (ಎಸ್ ಆರ್ ಪಿ)

02/03/2022
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಪುರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಆರೂಡ ಸಂಸ್ಥೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಗೋಳ, ದೇಹದಾನಿ ಶಿವಪ್ಪ ಭೀಮರಾಶಿ ಹೂಗಾರ ಮೆಮೋರಿಯಲ್ ಟ್ರಸ್ಟ್ ಕಾಲವಾಡ ಸಹಯೋಗದೊಂದಿಗೆ ಶಾಲಾ ಸಿದ್ದತೆ ಮತ್ತು ನಿರ್ವಹಣೆ ಕಾರ್ಯಕ್ರಮಕ್ಕೆ ಗೌರವಾನ್ವಿತ ಕ್ಷೇತ್ರಶಿಕ್ಷಣಾಧಿಕಾರಿ ಬಿ ಎಸ್ ಮಠಪತಿ ಅವರು ಚಾಲನೆ ನೀಡಿದರು. ಸಂಸ್ಥೆ ಮುಖ್ಯಸ್ಥರಾದ ಶ್ರೀಮತಿ ಮಾಧವಿ ನಾಗರಾಜ ಹೂಗಾರ ಅಧ್ಯಕ್ಷತೆಯಲ್ಲಿ ಜರುಗಿತು. ಎಮ ಎಮ ಜೋಶಿ ನೇತ್ರಾಲಯ ಆಸ್ಪತ್ರೆ ಡಾ. ಸೌಮ್ಯ ಇವರ ತಂಡದಿಂದ ೨೫೫ ಮಕ್ಕಳಿಗೆ ನೇತ್ರ ತಪಾಷಣೆ ಮಾಡಿಸಲಾಯಿತು. ಬಿಐಆರಟಿಗಳಾದ ನಾಗರಾಜ ಕೊಡ್ಲಿ, ಡಿ ಎಸ ಶಾನವಾಡ, ಎ ಮುಲ್ಲಾ, ಅಕ್ಷರ ಕಿಡ್ಸ್ ಸಂಸ್ಥೆ ಕವಿತಾ ಮಠದ, ಆರೂಡ ಮಹಿಳಾ ಮತ್ತು ಮಕ್ಕಳ ಕೌಟುಂಬಿಕ ಸಲಹಾ ಸಾಂತ್ವನ ಅಬಲಾಶ್ರಮ ಮುಖ್ಯಸ್ಥರಾದ ಶ್ರೀಮತಿ ಗೀತಾ ಮಗರ ಇತರರು ಸೇರಿದಂತೆ ಮಕ್ಕಳು ಪಾಲಕರು ಇತರರು ಉಪಸ್ಥಿತರಿದ್ದರು
Legal Aweraness programs and Disabled early Intervention

23/10/2021
ಸರ್ವರಿಗೂ ನ್ಯಾಯ ಕಾನೂನು ಪ್ರಾದಿಕಾರದ ಧ್ಯೇಯ ನೊಂದ ದುರ್ಬಲರಿಗೆ ಕಾನೂನಿನ ಅಭಯ ನ್ಯಾಯಾದೀಶೆ ಪುಷ್ಪಲತ ಅಭಿಮತ ಕಾನೂನು ಅರಿವು ಜೊತೆಗೆ ಮಹಿಳೆಯರಿಗೆ ಸೀಮಂತ ಕಾರ್ಯ ಕಾಲವಾಡ:- ನವಲಗುಂದ ತಾಲ್ಲೂಕಿನ ಕಾಲವಾಡ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಜಿಲ್ಲಾ ಪಂಚಾಯತ ಧಾರವಾಡ, ಕಾನೂನು ಸೇವಾ ಸಮಿತಿ ನವಲಗುಂದ, ಆರೂಡ ಸಂಸ್ಥೆ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಧಾರವಾಡ, ಗ್ರಾಮ ಪಂಚಾಯತ್ ಕಾಲವಾಡ, ಮಹಿಳಾ ಸಮುಖ್ಯ ಕರ್ನಾಟಕ ಹಾಗೂ ವಿವಿದ ಸಂಘಟನೆಗಳ ಸಹಕಾರದಲ್ಲಿ ೭೫ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ *ಕಾನೂನು ಅರಿವು ನೆರವು, ಗರ್ಭಿಣಿಯರಿಗೆ ಸೀಮಂತ ಕಾರ್ಯ, ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಹಾಗೂ ಸಾರ್ವಜನಿಕರಿಗೆ ಕೋವಿಡ ಲಸಿಕೆ ವಿತರಣೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ* ವು ಜರುಗಿತು. ಸರ್ಕಾರಿ ಶಾಲಾ ಆವರಣದಲ್ಲಿ ಕಾಲವಾಡ ಇಲ್ಲಿ ಕಾರ್ಯಕ್ರಮಕ್ಕೆ ಶ್ರೀಮತಿ ಪುಷ್ಪಲತ ಸಿ.ಎಂ. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಇವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
Legal Aweraness disabled Aweraness

21/10/2021
ಸರ್ವರಿಗೂ ನ್ಯಾಯ ಕಾನೂನು ಪ್ರಾದಿಕಾರದ ಧ್ಯೇಯ ನೊಂದ ದುರ್ಬಲರಿಗೆ ಕಾನೂನಿನ ಅಭಯ ನ್ಯಾಯಾದೀಶೆ ಜೆ ಲತ ಅಭಿಮತ ಧಾರವಾಡ:- ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಜೆ ಎಸ ಎಸ ಮಹಾವಿದ್ಯಾಲಯ ಧಾರವಾಡ, ಆರೂಡ ಸಂಸ್ಥೆ ಧಾರವಾಡ, ೭೫ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ *ಕಾನೂನು ಅರಿವು ನೆರವು, ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಶಿಬಿರ ಕಾರ್ಯಕ್ರಮ* ವು ಜರುಗಿತು. ಜೆಎಸೆಸ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮಕ್ಕೆ ಶ್ರೀಮತಿ ಜೆ ಲತ ಹಿರಿಯ ಸಿವಿಲ್ ನ್ಯಾಯಾಧೀಶರು ಇವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಮಹಾವಿದ್ಯಾಲಯ ಸಿಬ್ಬಂದಿಗಳು, ನ್ಯಾಯವಾದಿ ಬಸಮ್ಮ, ನಾಗರಾಜ ಹೂಗಾರ, ಗೀತಾ ಮಗರ ಹಾಗೂ ಮಕ್ಕಳು ಉಪಸ್ಥಿತರಿದ್ದರು
Legal Aweraness disabled Aweraness

21/10/2021
ಸರ್ವರಿಗೂ ನ್ಯಾಯ ಕಾನೂನು ಪ್ರಾದಿಕಾರದ ಧ್ಯೇಯ ನೊಂದ ದುರ್ಬಲರಿಗೆ ಕಾನೂನಿನ ಅಭಯ ನ್ಯಾಯಾದೀಶೆ ಜೆ ಲತ ಅಭಿಮತ ಧಾರವಾಡ:- ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಜೆ ಎಸ ಎಸ ಮಹಾವಿದ್ಯಾಲಯ ಧಾರವಾಡ, ಆರೂಡ ಸಂಸ್ಥೆ ಧಾರವಾಡ, ೭೫ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ *ಕಾನೂನು ಅರಿವು ನೆರವು, ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಶಿಬಿರ ಕಾರ್ಯಕ್ರಮ* ವು ಜರುಗಿತು. ಜೆಎಸೆಸ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮಕ್ಕೆ ಶ್ರೀಮತಿ ಜೆ ಲತ ಹಿರಿಯ ಸಿವಿಲ್ ನ್ಯಾಯಾಧೀಶರು ಇವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಮಹಾವಿದ್ಯಾಲಯ ಸಿಬ್ಬಂದಿಗಳು, ನ್ಯಾಯವಾದಿ ಬಸಮ್ಮ, ನಾಗರಾಜ ಹೂಗಾರ, ಗೀತಾ ಮಗರ ಹಾಗೂ ಮಕ್ಕಳು ಉಪಸ್ಥಿತರಿದ್ದರು
Legal Aweraness programs

01/10/2021
Poojy Mahatma Gandhiji jayanti celebrate and Legal Aweraness programs in Dharwad District. Respected PdJ Unmesh Adiga sir, stm Pushplata CM, mm senior civil judge and members secretary DLSA, Dharwad Zp CeO Dr.B. Sushila mm, one more judge's, other Dept district le vel officers, panal advocates, para legal volunteer's, ngo parson's in District Court Dharwad,
ಕಾನೂನು ಅರಿವು ನೆರವು

01/10/2021
*ಸಮಸ್ಯೆ ಮುಕ್ತ ಮತ್ತು ಕಾನೂನು ಸಾಕ್ಷರ ಜಿಲ್ಲೆಯಾಗಿ ರೂಪಿಸಲು ಕೈಜೊಡಿಸಿ;* *ಜಿಲ್ಲೆಯಾದ್ಯಾಂತ 45 ದಿನಗಳವರೆಗೆ ನಿರಂತರವಾಗಿ ಕಾನೂನು ಕುರಿತ ಜಾಗೃತಿ ಕಾರ್ಯಕ್ರಮ ಆಯೋಜನೆ*: *ಪ್ರಧಾನ ಜಿಲ್ಲಾ ನ್ಯಾಯಾಧೀಶ ಉಮೇಶ ಅಡಿಗ* ಧಾರವಾಡ ಅ.02: ಭಾರತದ ಸಂವಿಧಾನವು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯು ಪರಸ್ಪರ ಸಾಮರಸ್ಯ, ಪ್ರಿತಿ, ವಿಶ್ವಾಸಗಳಿಂದ ಬದುಕಲು ನ್ಯಾಯಯುತವಾದ ಹಕ್ಕುಗಳನ್ನು ಖಾತ್ರಿಪಡಿಸಿದೆ. ಸಂವಿಧಾನದ ಆಶಯವನ್ನು ಕಾಪಾಡಿ, ಪ್ರತಿಯೊಬ್ಬ ಪ್ರಜೆಗೂ ಮುಟ್ಟಿಸಲು ನ್ಯಾಯಾಂಗವು ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಕಾರ್ಯೊನ್ಮುಕವಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನವೆಂಬರ್ 14ರ ವರೆಗಿನ 45 ದಿನಗಳವರೆಗೆ ಜಿಲ್ಲೆಯ ಪ್ರತಿ ಗ್ರಾಮಗಳಿಗೂ ಕಾನೂನು ಸೇವೆಗಳ ಅರಿವು-ನೇರವು ಕುರಿತ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದು, ಧಾರವಾಡ ಜಿಲ್ಲೆಯನ್ನು ಸಮಸ್ಯೆ ಮುಕ್ತ ಮತ್ತು ಕಾನೂನು ಸಾಕ್ಷರ ಜಿಲ್ಲೆಯಾಗಿ ರೂಪಿಸಲು ಎಲ್ಲರೂ ಕೈಜೊಡಿಸಿ ಸಹಕಾರ ನೀಡಬೇಕೆಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ ಅವರು ಹೇಳಿದರು. ಇಂದು ಬೆಳಿಗ್ಗೆ ಜಿಲ್ಲಾ ನ್ಯಾಯಲಯದಲ್ಲಿ ಮಹಾತ್ಮ ಗಾಂಧಿಯವರ ಜಯಂತಿ ಹಾಗೂ ೭೫ ನೇ ಆಜಾದಿ ಕಾ ಅಮೃತಮಹೋತ್ಸವ ಅಂಗವಾಗಿ ಜಿಲ್ಲೆಯಾದ್ಯಂತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದವು ಜಿಲ್ಲಾಡಳಿತ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಅ.2 ರಿಂದ ನ.14 ರ ವರೆಗೆ ಆಯೋಜಿಸಲಾಗಿದೆ.
Legal Aweraness and Disabled vaccination

01/10/2021
ಧಾರವಾಡ ಜಿಲ್ಲೆಯ ಗ್ರಾಮಿಣ ಪ್ರದೇಶದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೂಡ ಸಂಸ್ಥೆ ಧಾರವಾಡ ಸಂಯುಕ್ತ ಆಶ್ರಯದಲ್ಲಿ "75ನೇ ವರ್ಷದ ಆಜಾದಿ ಕಾ ಅಬೃತ್ ಮಹೋತ್ಸವ" ಅಂಗವಾಗಿ ಕಾನೂನು ಅರಿವು ನೆರವು ಮತ್ತು ಕೋವಿಡ ಲಸಿಕೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ, ಜಿಲ್ಲಾ ಕಾನೂನು ಪ್ರಾಧಿಕಾರದ ಧ್ಯೇಯೋದ್ಧೇಶಗಳು ಹಾಗೂ ಉಚಿತವಾಗಿ ದೊರಕುವ ಸೇವೆಗಳ ಕುರಿತು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯವೈಖರಿ, ಮಕ್ಕಳಿಗೆ ಇರುವ ಕಾನೂನು ಕುರಿತು ಜಾಗೃತಿ ಹಾಗೂ ವಿಕಲಚೇತನರಿಗಾಗಿ ಸರ್ಕಾರದ ಯೋಜನೆಗಳನ್ನು ವಿವರಿಸಿ, ಕೋವಿಡ ಲಸಿಕೆ ಮತ್ತು ಆರೋಗ್ಯ ಬಗ್ಗೆ ಅರಿವು ಮೂಡಿಸುವ ಛಾಯಾ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಜನಪ್ರತಿನಿದಿಗಳು, ಇಲಾಖೆ ಸಿಬ್ಬಂದಿಗಳು, ಗ್ರಾಪಂ ಅದ್ಯಕ್ಷರು, ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಸಂಘಟನೆ ಪ್ರಮುಖರು ಸಾರ್ವಜನಿಕರು ಮಕ್ಕಳು ಇತರರು ಉಪಸ್ಥಿತರಿದ್ದರು
Covid vaccination for Disabled Parsons

30/09/2021
ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಧಾರವಾಡ ಗ್ರಾಮಾಂತರ ಭಾಗದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ, ಸ್ಥಳೀಯ ಗ್ರಾಮ ಪಂಚಾಯತಿಗಳು ಆರೂಡ ಸಂಸ್ಥೆ ಸಹಯೋಗದೊಂದಿಗೆ ಕಾನೂನು ಅರಿವು ಮತ್ತು ವಿಕಲಚೇತನರಿಗಾಗಿ ಕೋವಿಡ ಲಸಿಕೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ಆರೂಡ ಸಂಸ್ಥೆ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತರು, ವಿಕಲಚೇತನರು, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ತಲಾ ತಾಲೂಕು ಮಟ್ಟದಲ್ಲಿ 1000 ದಿಂದ 1500ಕ್ಕೂ ಹೆಚ್ಚು ವಿಕಲಚೇತನರು ಆರೈಕೆದಾರರಿಗೆ ಕರೋನ ವಾರಿಯರ್ಸಗಳು, ಸಾರ್ವಜನಿಕರಿಗೆ ಲಸಿಕೆ ನೀಡಲಾಗಿದೆ ಭಾಗವಹಿಸಿದ್ದರು.
ಕೊಳಚೆ ಪ್ರದೇಶದ ಮಕ್ಕಳಿಗೆ ಪೌಷ್ಟಿಕಾಹಾರ ವಿತರಣೆ

29/09/2021
ಜೆಎಸ ಎಸ ಸಂಸ್ಥೆಯ ಧಾರವಾಡ ಹಾಗೂ ಆರೂಡ ಸಂಸ್ಥೆ ಧಾರವಾಡ ಇವರ ಸಹಭಾಗಿತ್ವದಲ್ಲಿ ಕೊಳಚೆ ಪ್ರದೇಶಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಹಾರ ವಿತರಣೆಯನ್ನು ಮಾಡಲಾಯಿತು. ಜೆ ಎಸ ಎಸ ಸಂಸ್ಥೆಯ ನಿರ್ದೇಶಕ ಡಾ. ಅಜಿತ ಪ್ರಸಾದ ,ಪ್ರಾಚಾರ್ಯ, ಶ್ರೀಮತಿ ಸಾದನಾ, ಶ್ರೀ ಉಪಾಧ್ಯಾಯ ಸರ, ಆರೂಡ ಸಂಸ್ಥೆ ಶ್ರೀಮತಿ ಮಾಧವಿ ನಾಗರಾಜ ಹೂಗಾರ, ಸಹ ಕಾರ್ಯದರ್ಶಿ ಶ್ರೀಮತಿ ಗೀತಾ ಮಗರ, ಉಪಾಧ್ಯಕ್ಷ ಈಶ್ವರ ಮಾಲಗಾರ ಸೇರಿದಂತೆ ಶಿಕ್ಷಕರು, ಮಕ್ಕಳು ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಹಲವಾರು ಮಕ್ಕಳಿಗೆ ಹಣ್ಣು ಹಂಪಲ, ನವದಾನ್ಯಗಳು, ಸಿಹಿ ತಿಂಡಿಗಳು, ಬ್ರೇಡ್ ಬಿಸ್ಕತ್ತು ಪಾನೀಯಗಳನ್ನು ವಿತರಣೆ ಮಾಡಲಾಯಿತು.
Disabled vaccination program

05/09/2021
Covid Aweraness and vaccination programs for Disabled people, stack Holder's, front line worker's caretaker's from AARUD NGO and DNA and health department, DLSA Dharwad, woman and child department others NGO's
Disabled vaccination program

05/09/2021
Covid vaccination programs for Disabled people, caretaker's front line workers, stack Holder's. From AARUD NGO Dharwad, DNA, Health department DLSA Dharwad, women and Child department with others NGO's Al's
Disabled vaccination program

05/09/2021
Covid vaccination programs for Disabled people, caretaker's front line workers, stack Holder's. From AARUD NGO Dharwad, DNA, Health department DLSA Dharwad, women and Child department with others NGO's Al's
Disabled vaccination program

05/09/2021
Covid vaccination programs for Disabled people, caretaker's front line workers, stack Holder's. From AARUD NGO Dharwad, DNA, Health department DLSA Dharwad, women and Child department with others NGO's Al's
Food kit's distribution

19/08/2021
APD Bangalore and AARUD NGO Dharwad, Food kit's distribution to disabled needy people, caretakers in Dharwad District Rural areas. Gram panchayat President gram panchayat members, AARUD Chief Madhavi Nagaraj Hugar, Geet magar, Yallappa m. Gangdhar Badli VrWs disabled s others Al's seen
Covid Aweraness and Disabled needy People Food kits Distribution

14/08/2021
Covid 19 pendamick situation Dharwad Rural and other areas disabled people and needy people for food kit's distribution from APd Bangalore with AARUD NGO Dharwad. Kits Distributed to people More than 100 disabled people's
Disabled vaccination progress meeting

07/06/2021
ಇಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜರುಗಿದ ಜಿಲ್ಲಾ ಮಟ್ಟದಲ್ಲಿ ವಿಕಲಚೇತನರಿಗಾಗಿ ಲಸಿಕೆ ವಿತರಣೆ ಹಾಗೂ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಗೌರವಾನ್ವಿತ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಉಮೇಶ್ ಅಡಿಗ್, ಅಪರ ಜಿಲ್ಲಾಧಿಕಾರಿ ಶಿವಾನಂದ, ಹಿರಿಯ ನ್ಯಾಯಾಧೀಶರಾದ ಆರ್ ಎಸ್ ಚಿಣ್ಣನ್ನವರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ. ಬಿ. ಸುಶೀಲಾ, ಡಿಮ್ಹಾನ್ಸ ನಿರ್ದೇಶಕ ಡಾ. ಮಹೇಶ್ ದೇಸಾಯಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಎಸ ಎಮ ಹೊನಕೇರಿ, ಆಹಾರ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಪ್ರೀತಿ ದೊಡಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶ್ರೀಮತಿ ಭಾರತಿ ಶೆಟ್ಟರ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಡಿ.ಎಮ. ಮೂಲಿಮನಿ, ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಅರೆ ಕಾನೂನು ಸ್ವಯಂ ಸೇವಕರಾದ ನಾಗರಾಜ ಎಸ್. ಹೂಗಾರ, ಆರೂಡ ಸಂಸ್ಥೆ, ಅಶೋಕ ಕೋರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.
ಸತ್ಕಾರ ಕಾರ್ಯಕ್ರಮ
07/06/2021
ನೂತನ ಆರಕ್ಷಕ ಅಧಿಕಾರಿಗಳಿಗೆ ಸತ್ಕಾರ ಧಾರವಾಡ ಉಪನಗರ ಠಾಣೆ ನೂತನ ಪೋಲಿಸ್ ಇನ್ಸ್ಪೆಕ್ಟರ್ ಶ್ರೀ ರಮೇಶ್ ಹೂಗಾರ ಅವರಿಗೆ ಆರೂಡ ಸಂಸ್ಥೆ ವತಿಯಿಂದ ಸತ್ಕರಿಸಲಾಯಿತು. ನಾಗರಾಜ ಹೂಗಾರ, ಈಸ್ವರ ಮಾಲಗಾರ ಶಂಬು ಹೂಗಾರ ಇತರರು ಉಪಸ್ಥಿತರಿದ್ದರು
World Environment day celebration

04/06/2021
ಧಾರವಾಡ ಶಹರದಲ್ಲಿ ವಿಶ್ವ ಪರಿಸರ ದಿನಾಚರಣೆ ಮಾಡಲಾಯಿತು. ಜಿಲ್ಲಾ ಕನಕದಾಸ ಮೈದಾನ ಹತ್ತಿರದ ಭಾರತೀಯ ಮಲ್ವಿದ್ಯ ಪರಿಶೀಲ ಜಿಲ್ಲಾ ,ಹಿರಿಯ ಸಿವಿಲ್ನ್ಯಾ ಯಾಧೀಶರಾದ ಆರ್ ಎಸ್ ಚಿಣ್ಣನ್ನವರ ಚಾಲನೆ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಅರೆ ಕಾನೂನು ಸ್ವಯಂ ಸೇವಕರಾದ ನಾಗರಾಜ ಎಸ್. ಹೂಗಾರ, ಆರೂಡ ಸಂಸ್ಥೆ, ಅಶೋಕ ಕೋರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Environment day celebrate

04/06/2021
ಪರಿಸರ ದಿನ ಆಚರಣೆ ಧಾರವಾಡ ಶಹರದಲ್ಲಿ ಅಕ್ಷರ ಕಿಡ್ಸ್ ಹೋಮ್ ಹಾಗೂ ಆರೂಡ ಮಹಿಳಾ ಮತ್ತು ಮಕ್ಕಳ ಕೌಟುಂಬಿಕ ಸಲಹಾ ಸಾಂತ್ವನ ಅಬಲಾಶ್ರಮ ಮತ್ತು ಅಕ್ಷರ ಕಿಡ್ಸ್ ಸಮನ್ವಯ ಶಿಕ್ಷಣ ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಹಾಗೂ ಗ್ರಾಮೀಣ ವಿಕಲಚೇತನರ ಪುನರ್ವಸತಿ ಕೇಂದ್ರ ಕಾಲವಾಡ ಧಾರವಾಡ ಜಿಲ್ಲೆ ಸಹಯೋಗದೊಂದಿಗೆ ಪರಿಸರ ದಿನಾಚರಣೆ ಮಾಡಲಾಯಿತು. ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರು ರಾಜಕೀಯ ಮುಖಂಡ ಸುನಿಲ್ ಮೋರೆ, ನರರೋಗ ಮತ್ತು ಮಾನಸಿಕ ಆಸ್ಪತ್ರೆ ಧಾರವಾಡ ಮಕ್ಕಳ ಆಪ್ತಸಮಾಲೋಚಕರಾದ ಅಶೋಕ ಕೋರಿ, ನಾಗರಾಜ ಹೂಗಾರ, ಗಂಗಾಧರ ಬಡ್ಲಿ, ಸಂತೋಷ ಹೂಗಾರ, ಈಶ್ವರ ಮಾಲಗಾರ, ಮಹಾಂತೇಶ,ವೆಂಕಟೇಶ ಮಾದವಿ ಹೂಗಾರ, ಗೀತಾ ಮಗರ, ಪೂಜಾ, ವಿದ್ಯಾ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು
Disabled Parsons Rehabilitation center

06/05/2021
Activities and rehabilitation center for disabled people, newly opened in kalwad DHARWAD district Karnataka state
Food distribution for beggars

06/05/2021
ಕೋವಿಡ ಸಂಕಷ್ಟದಲ್ಲಿರುವವರಿಗೆ ಆಹಾರ ವಿತರಣೆ. *ಆರೂಡ ಸಂಸ್ಥೆ ಧಾರವಾಡ, ಅಕ್ಷರ ಕಿಡ್ಸ್ ಸಮನ್ವಯ ಶಿಕ್ಷಣ ಮಕ್ಕಳ ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ಗ್ರಾಮೀಣ ವಿಕಲಚೇತನರ ಪುನರ್ವಸತಿ ಕೇಂದ್ರ ಕಾಲವಾಡ, ಅಕ್ಷರ ಕಿಡ್ಸ್ ಹೋಮ್ ಧಾರವಾಡ, ಆರೂಡ ಮಹಿಳಾ ಮತ್ತು ಮಕ್ಕಳ ಕೌಟುಂಬಿಕ ಸಲಹಾ ಸಾಂತ್ವನ ಅಬಲಾಶ್ರಮ ಸಹಯೋಗದೊಂದಿಗೆ ಕೋವಿಡ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ, ನಿರ್ಗತಿಕರಿಗೆ ಹಾಗೂ ಕೋವಿಡ ವಾರಿಯರ್ಸ್ ಅವರಿಗೆ ಉಚಿತವಾಗಿ ಆಹಾರ ವಿತರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ*. ಪ್ರತಿ ಶನಿವಾರ ಹಾಗೂ ರವಿವಾರ ಧಾರವಾಡ ಶಹರ ಮತ್ತು ಹೆದ್ದಾರಿ ಪ್ರದೇಶದಲ್ಲಿ ಕಾಣಬರುವ ವರಿಗೆ ಆಹಾರ, ಮಾಸ್ಕ ಹಾಗೂ ಸ್ಯಾನಿಟೈಸರ ವಿತರಣೆಯೊಂದಿಗೆ ಕರೋನ ಜಾಗೃತಿ ಮೂಡಿಸುವ ಉದ್ದೇಶವನ್ನು ಆರೂಡ ಸಂಸ್ಥೆ ಮೂಲಕ ಹೊಂದಲಾಗಿದೆ. ಈಗಾಗಲೇ ಸಾವಿರಾರು ಮಾಸ್ಕ ತಯಾರಿಸಿ ಮಕ್ಕಳ ನಿಲಯ,ವಿವಿಧ ಇಲಾಖೆ ಸಿಬ್ಬಂದಿಗಳಿಗೆ, ಕರೋನ ವಾರಿಯರ್ಸ್ ಮತ್ತು ಸಾರ್ವಜನಿಕವಾಗಿ ಉಚಿತವಾಗಿ ವಿತರಣೆ ಮಾಡಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥೆ ಶ್ರೀಮತಿ ಮಾಧವಿ ನಾಗರಾಜ ಹೂಗಾರ ತಿಳಿಸಿದರು. ಸಂಸ್ಥೆ ಹಾಗೂ ದಾನಿಗಳ ಸಹಕಾರದಿಂದ ಆಹಾರವನ್ನು ತಯಾರಿಸಿ ವಿತರಣೆ ಮಾಡಲಾಗುತ್ತದೆ ಎಂದು ಸಂಸ್ಥೆ ನಿರ್ದೇಶಕರು ಹಾಗೂ ಆರೂಡ ಸಂಸ್ಥೆ ಕೌಟುಂಬಿಕ ಸಲಹೆ ಗಾರರಾದ ಗೀತಾ ಮಗರ ವಿವರಿಸಿದರು. ಈ ಕಾರ್ಯದಲ್ಲಿ ಸಂಸ್ಥೆ ಆಡಳಿತ ಮಂಡಳಿಯ ಉಪಾಧ್ಯಕ್ಷ ಈಶ್ವರ ಮಾಲಗಾರ, ಶ್ರೀಮತಿ ಶಾಂತಾ ಹೂಗಾರ,
ಮಕ್ಕಳ ನಿಲಯಗಳಿಗೆ ಮಾಸ್ಕ ವಿತರಣೆ

30/04/2021
ಧಾರವಾಡ ನಗರದ ವಿವಿಧ ಮಕ್ಕಳ ನಿಲಯಗಳಲ್ಲಿ ಇರುವ ಮಕ್ಕಳಿಗೆ ಮಾಸ್ಕ, ಸ್ಯಾನಿಟೈಸರ ವಿತರಣೆ ಮಾಡಲಾಯಿತು. ಪ್ರೀತಿ ಮಗರ, ಮಾಧವಿ ನಾಗರಾಜ ಹೂಗಾರ, ಗೀತಾ, ವಿದ್ಯಾ, ಈಶ್ವರ ಮಾಲಗಾರ, ಸಂತೋಷ, ಗಂಗಾಧರ, ವೆಂಕಟೇಶ ಲಮಾಣಿ, ಸ್ಮಿತಾ ಬಂಡಾರಿ ಇತರರು ಇದ್ದರು
ಎಪ್ರಿಲ್ ಕೂಲ ಡೆ ಆಚರಣೆ

31/03/2021
ಎಪ್ರಿಲ್ ಪೂಲ್ ಮಾಡಿ ಆಚರಣೆ ಮಾಡುವುದರ ಬದಲು ಸಸಿ ನೆಟ್ಟು ಎಪ್ರಿಲ್ ಕೂಲ್ ಡೆ ಆಚರಣೆ ಶ್ರೀಮತಿ ಮಾದವಿ ನಾಗರಾಜ ಹೂಗಾರ ಕರೆ ನೀಡಿದರು. ಅವರು ಧಾರವಾಡ ನಗರದ ಇತರೆ ಸಂಘಟನೆಯ ಸಹಕಾರ ಪಡೆದು ಸಸಿ ನೆಟ್ಟು ಸಂಭ್ರಮ ಪಟ್ಟರು. ಬಸವರಾಜ ಕೊಣ್ಣರು,ಅಶೋಕ ಕೊರಿ, ಡಾ ಶಿವಾನಂದ ಟವಳಿ,ಗೀತಾ ಮಗರ, ಗಂಗಾಧರ, ಪ್ರೀತಿ, ವಿಠ್ಠಲ, ಪೂಜಾ ಹೂಗಾರ, ಹನಮಂತ ಹೊಸಮನಿ ಇತರರು ಉಪಸ್ಥಿತರಿದ್ದರು
International women's day celebrate
08/03/2021
International women's day celebration organization from AARUD NGO Dharwad Karnataka, and others NGO's collaboration, In Dharwad lakshamishinganakeri Slum area people's with. Prize distribution for sum game winner's
International Women's day celebration

07/03/2021
International Women's day program organized in lax missing an keri slum area Dharwad city. Guest, AARUD NGO Chief, smt Geet mm and others 150 above people participated
Early intervention, law and Reablitation Aweraness

01/03/2021
Early intervention, law and Reablitation Aweraness campaign from Dharwad district collector sir Shri Neetish Patil and District level office Al's in seen. At Kogilgeri tq. District, Dharwad.
ಸಾಮಾಜಿಕ ನ್ಯಾಯ ಮತ್ತು ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಕಾನೂನು ಮತ್ತು ಪುನರ್ವಸತಿ ಅರಿವು

01/03/2021
ಸಾಮಾಜಿಕ ನ್ಯಾಯ ಮತ್ತು ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ ಕಾನೂನು ಮತ್ತು ಪುನರ್ವಸತಿ ಅರಿವು ಕಾರ್ಯಕ್ರಮ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ದಿ.೨೦/೨/೨೦೨೧ ರಂದು ಗೌರವಾನ್ವಿತ ದಿವಾಣಿ ನ್ಯಾಯಾಧೀಶರಾದ ಶ್ರೀ ಸಂದೀಪ್ ಸಾಲಿಯಾನ್ ಅವರ ನೇತೃತ್ವದಲ್ಲಿ ಜರುಗಿತು. ಈ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಡಾ.ರಾಜಪ್ಪ ಅವರು ಸಾಮಾಜಿಕ ನ್ಯಾಯ, ಪತ್ರಕರ್ತರು ಆರೂಡ ಸಂಸ್ಥೆ ಮುಖ್ಯಸ್ಥ ನಾಗರಾಜ ಎಸ ಹೂಗಾರ ಅವರು ಮಕ್ಕಳ ಶೀಘ್ರ ಪತ್ತೆಹಚ್ಚುವಿಕೆ, ಕಾನೂನು ಅರಿವು ಸೌಲಭ್ಯಗಳು ಮತ್ತು ಪುನರ್ವಸತಿ ಕುರಿತು ಉಪನ್ಯಾಸ ನೀಡಿದರು. ೭೬ ಕಾಲೆಜ್ ವಿದ್ಯಾರ್ಥಿಗಳು , ಅತಿಥಿಗಳಾಗಿ ನ್ಯಾಯವಾದಿಗಳ ಸಂಘದ ಅದ್ಯಕ್ಷರಾದ ಶ್ಯಾಮ್ ಡಂಬಳ, ಪ್ರಾಂಶುಪಾಲರಾದ ಶ್ರೀಮತಿ ಸಂಜೋತಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Distribution Of Snacks

09/09/2020
A bunch of snacks ,masks and sanitizers were distributed at Anandashrama, Salakikoppa,Dharawad in association with AARUDA organization,Akshara kids school and Red Cross Trust,Dharawad. Chief of Red Cross Dr.Kavana Deshpande, Dr.Umesh Hallikeri,president of AARUDA Smt. Madhavi Nagaraj Hoogara , Dr.Dheeraj Veerenagowdar and many more were a part of this occassion.
Distribution Of Snacks

08/09/2020
A bunch of snacks were distributed at hostels and slums of Dharawad in association with AARUDA organization, Dharawad. Chief of Red Cross Dr.Kavana Deshpande, Dr.Umesh Hallikeri,president of AARUDA Smt. Madhavi Nagaraj Hoogara , Dr.Dheeraj Veerenagowdar and all other staffs and children were a part of this occasion.
Distribution Of Food Kits

07/09/2020
Our organization distributed food kits to the students of Hostel,Dharawad .Mr.Nagaraj Kalavada and other students were a part of this organization. This program saw a great success as it was made in towards the betterment of the society. Every program towards social development is always reached to the people.
Distribution Of Snacks

05/09/2020
A bunch of snacks were distributed to kids in association with AARUDA organization,Akshara kids school ,Dharawad.President of AARUDA Smt. Madhavi Nagaraj Hoogara , Dr.Dheeraj Veerenagowdar and many more were a part of this occassion. This program saw a great success as it was made in towards the betterment of the society. Every program towards social development is always reached to the people.
Food kits to Economically weaker section

12/06/2020
Food kits were supplied to economically weaker section by Aarud NGO Dharwad. This program saw a great success as it was made in towards the betterment of the society. Every program towards social development is always reached to the people.
Food Kits for specially challenged children

25/05/2020
Food kits were distributed at Kalwad village, Dharwad district for specially challenged children's parents during COVID 19. This program saw a great success as it was made in towards the betterment of the society. Every program towards social development is always reached to the people.
Essay writing Competition

13/05/2020
Essay writing competition was organised by AARUD for school children and common people in Dharwad during the times of Covid 19 when children and citizens were locked up. To encourgae children to be active essay competition was organised and also certificates and prizes were distributed.
Honoring the Corona Warriors

11/05/2020
In the times of Covid 19, Akshara Kids Aarud NGO honored the corona warriors like doctors, Asha workers , Policemen and corporation workers in Kalvad village, Navalgund taluk of Dharwad district.
Mask distributioin

28/04/2020
Arud Akshara Kids School distributed masks for school children and common people. This program saw a great success as it was made in towards the betterment of the society. Every program towards social development is always reached to the people.
Honoring the Corona Warriors

25/04/2020
The Corona warriors like doctors, Paramedical staff , Police men and Asha workers were honored by the NGO at kalavada viallge , Dharwad dist.Also mask and sanitizers were provided to common people in the village with corona awareness.
Food Kits for Specially challenged kids

18/04/2020
Aarud NGO distributed food kits for specially challenged kids at Amminbhavi, Dharwad dist. Nagaraj hugara , Ashok yaragatti.Geetha Hugar, Pankaja kalmat , Shantha shankar and others were present during this campaign . Total of 25 kids were benefited from this program.
Law awareness programs
07/01/2020
Special class in Encloseve Akshar kids school

08/11/2019
Encloses education school, special class, ryames, skills, special activities. This program saw a great success as it was made in towards the betterment of the society. Every program towards social development is always reached to the people.
Early intervention center programs opening ceremony

21/06/2019
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಾಲವಾಡ ಗ್ರಾಮಾಂತರ ಪ್ರದೇಶದ ಮಕ್ಕಳ ಹಿತದೃಷ್ಟಿಯಿಂದ ಆರೂಡ ಸಂಸ್ಥೆ ಎಪಿಡಿ ಬೆಂಗಳೂರು ಇವರ ಸಹಯೋಗದ ಕೇಂದ್ರವನ್ನು ಹಿರಿಯ ದಿವಾಣಿ ನ್ಯಾಯಾದೀಶರು ಶ್ರೀ ಸುದೀಪ್ ಸಾಲಿಯಾನ್ ಅವರು ಆರಂಬಿಸಿದರು. ಈ ಸಂದರ್ಭದಲ್ಲಿ ನ್ಯಾಯಾದೀಶರು, ಎಪಿಡಿ ಬೆಂಗಳೂರು ಕೇಂದ್ರ ಸಹನಿರ್ದೇಶಕರಾದ ರಮೇಶ್, ಆರೂಡ ಸಂಸ್ಥೆ ಮುಖ್ಯಸ್ಥರಾದ ಶಿವಪ್ಪ ಭೀಮ ರಾಶಿ ಹೂಗಾರ, ಅಕ್ಷರ ಕಿಡ್ಸ್ ಸ್ಕೂಲ್ ಸಲಹಾ ಸಮಿತಿಯ ಅದ್ಯಕ್ಷ ಶ್ರೀ ನಿಂಗಪ್ಪ ಆರ್ ಲಿಂಗರಡ್ಡಿ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಕಲಚೇತನ ಇಲಾಖೆ ಅಧಿಕಾರಿಗಳು ಪದಾಧಿಕಾರಿಗಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು
Early intervention center programs opening ceremony

21/06/2019
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಾಲವಾಡ ಗ್ರಾಮಾಂತರ ಪ್ರದೇಶದ ಮಕ್ಕಳ ಹಿತದೃಷ್ಟಿಯಿಂದ ಆರೂಡ ಸಂಸ್ಥೆ ಎಪಿಡಿ ಬೆಂಗಳೂರು ಇವರ ಸಹಯೋಗದ ಕೇಂದ್ರವನ್ನು ಹಿರಿಯ ದಿವಾಣಿ ನ್ಯಾಯಾದೀಶರು ಶ್ರೀ ಸುದೀಪ್ ಸಾಲಿಯಾನ್ ಅವರು ಆರಂಬಿಸಿದರು. ಈ ಸಂದರ್ಭದಲ್ಲಿ ನ್ಯಾಯಾದೀಶರು, ಎಪಿಡಿ ಬೆಂಗಳೂರು ಕೇಂದ್ರ ಸಹನಿರ್ದೇಶಕರಾದ ರಮೇಶ್, ಆರೂಡ ಸಂಸ್ಥೆ ಮುಖ್ಯಸ್ಥರಾದ ಶಿವಪ್ಪ ಭೀಮ ರಾಶಿ ಹೂಗಾರ, ಅಕ್ಷರ ಕಿಡ್ಸ್ ಸ್ಕೂಲ್ ಸಲಹಾ ಸಮಿತಿಯ ಅದ್ಯಕ್ಷ ಶ್ರೀ ನಿಂಗಪ್ಪ ಆರ್ ಲಿಂಗರಡ್ಡಿ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಕಲಚೇತನ ಇಲಾಖೆ ಅಧಿಕಾರಿಗಳು ಪದಾಧಿಕಾರಿಗಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು
BOARD MEMBERS
Nagaraj s Hugar kalwad
Chief secretary
Sri. Nagaraj S H he is completed his MA Degree(MSW), Diploma in Journalism, certificate in library science(c-lib) he is doing work in the field of women, children, senior citizen & disable needy people
Smt. Geetha Y. Magara
Joint Secretary
Smt.Madhavi Nagaraj Hugar
President
The President is the highest-ranking official in many organizations, responsible for leading the executive team, setting strategic goals, and representing the organization externally. They play a crucial role in decision-making, shaping organizational culture, and ensuring the overall success and growth of the organization.
Sri. Ishwar N. Malagar
Vice-president
He is doing work in the field of Agriculture, seeds sector & he is a Social worker.
Smt. Shanta S. Hugar,
Member
Sri. Basavaraj S. Hugar,
Member
Hanumant Hosmani
Member
PAPER MEDIA COVERAGE
DONATE NOW!
Make a generous donation to help us reach more beneficiaries.
Account Number: 89083664907
Bank: Karnataka Vikas Grameena Bank
Branch: Dharwad CBT
IFSC Code: KVGB0004005
VOLUNTEER WITH US
ADDRESS
CONTACT
Ashirvadnagar main Yadawad road near patreshvar math Dharwad Dist. Karnataka, 580006